ಆಧ್ಯಾತ್ಮ

ಲಾರಿಗಳಲ್ಲಿದ್ದ ಬ್ಯಾಟರಿ ಕಳ್ಳತನ ಮಾಡಿದ್ದ ಆರೋಪಿ ಬಂಧಿಸಿದ ಪೊಲೀಸರು….!

ಮಂಗಳೂರು prajakiran.com : ಲಾರಿಗಳಲ್ಲಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಇರ್ಫಾನ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಪಣಂಬೂರಿ ನಲ್ಲಿರುವ ಎನ್ಎಂಪಿಟಿ ಟಿಂಬರ್ ಯಾರ್ಡ್ ನಲ್ಲಿ ಪಾರ್ಕ್ ಮಾಡಿದ್ದ ಸುಮಾರು 5 ಲಾರಿಗಳಲ್ಲಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಲಾರಿ ಮಾಲೀಕ ಪೊಲೀಸ್ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪಣಂಬೂರು ಠಾಣಾ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 5 ಲಾರಿಗಳ ಬ್ಯಾಟರಿಗಳನ್ನು, ಕೃತ್ಯಕ್ಕೆ ಬಳಸಲು ಉಪಯೋಗಿಸಿದ […]

ಆಧ್ಯಾತ್ಮ

ಧಾರವಾಡ ಬೈ ಪಾಸ್ ಮಿನಿ ಬಸ್ ಅಪಘಾತ ಪ್ರಕರಣ : ಮತ್ತೊರ್ವ ಸ್ನೇಹಿತೆ ಸಾವು…..!

ಧಾರವಾಡ prajakiran.com : ಕಳೆದ ಜ. 15ರಂದು ಇಲ್ಲಿಯ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೇದ ಮಂಜುನಾಥ (೪೭) ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಲಾರಿ ಹಾಗೂ ಮಿನಿ ಬಸ್ ಮಧ್ಯೆ ನಡೆದ ಅಪಘಾತದಲ್ಲಿ ವೇದ ಅವರ ೮ ಜನ ಸ್ನೇಹಿತೆಯರು ಅಂದು ಮೃತಪಟ್ಟಿದ್ದರು. ಗಾಯಗೊಂಡಿದ್ದ ವೇದ ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೇ […]

ಆಧ್ಯಾತ್ಮ

ಧಾರವಾಡದ ಸಲಕಿನಕೊಪ್ಪ ಬಳಿ ನಾಯಿಗೆ ಬೈಕ್ ಡಿಕ್ಕಿ : ನಾಯಿ,‌ ಮಹಿಳೆ ಸ್ಥಳದಲ್ಲಿಯೇ ಸಾವು….!

ಧಾರವಾಡ prajakiran.com : ನಾಯಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ‌ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.‌  ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಅಪಘಾತದಿಂದಾಗಿ ಸಲಕಿನಕೊಪ್ಪ ಮತ್ತು ನಿಗದಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇರ್ಷಾದ್ ಚಪ್ಪರಾರ್ ಅನ್ನೋ 43 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಿಗದಿ ಗ್ರಾಮದಿಂದ ಪ್ರಕಾಶ ಅನ್ನೋರ ಬೈಕ್‌ ಮೇಲೆ ಧಾರವಾಡಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ವೇಳೆ ಅಪಘಾತ […]

ಆಧ್ಯಾತ್ಮ

ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು : ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣ ಆಚರಣೆ

ಧಾರವಾಡ prajakiran.com : ಸ್ವಾಮಿ ವಿವೇಕಾನಂದರ ೧೫೮ನೇ ಜಯಂತಿಯನ್ನು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾನುವಾರ ಬೆಳಗ್ಗೆ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಮರಳಿನಲ್ಲಿ ಅರಳಿಸಿದರು. ಬೆಳಗ್ಗೆ ೫-.೩೦ರಿಂದ ೯ಗಂಟೆಯವರೆಗೆ ಸತತ ನಾಲ್ಕು ಗಂಟೆಗಳಲ್ಲಿ ತಮ್ಮ ಕೈ ಚಳಕ ತೋರುವಲ್ಲಿ ಯಶಸ್ವಿಯಾದರು. ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿಗಳು ಕಲಾಕೃತಿಯನ್ನು ವೀಕ್ಷಿಸಿ, ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸಿದರು. ಬಳಿಕ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ […]

ಆಧ್ಯಾತ್ಮ

ತೋಟದ ಮನೆಗೆ ನುಗ್ಗಿದ ಚಿರತೆ… 3 ಮೇಕೆ, 1 ಕುರಿ ಬಲಿ…

ಬೆಂಗಳೂರು prajakiran.com : ತೋಟದ ಮನೆಗೆ ನುಗ್ಗಿದ ಚಿರತೆಯೊಂದು ಮೂರು ಮೇಕೆಗಳು ಮತ್ತು ಒಂದು ಕುರಿಯನ್ನು ಬಲಿ ಪಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸೊಣ್ಣೆನಹಳ್ಳಿ ಉಮೇಶ್ ರ ತೋಟದ ಮನೆಗೆ ನುಗ್ಗಿರುವ ಚಿರತೆ 3 ಮೇಕೆ ಹಾಗೂ 1 ಕುರಿಯನ್ನು ಕಚ್ಚಿ ಕೊಂದು ಹಾಕಿದೆ. ಅಲ್ಲದೆ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿದ್ದು ಅದು ಸಹ ತೀವ್ರವಾಗಿ ಗಾಯಗೊಂಡಿದೆ. ಇದರಿಂದಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು […]

ಆಧ್ಯಾತ್ಮ

ಚಾಲಾಕಿ ನಾಯಿ ಕಳ್ಳನ ಕೈ ಚಳಕ ಸಿ ಸಿ ಟಿವಿಯಲ್ಲಿ ಸೆರೆ

ಉಡುಪಿ Prajakiran.com: ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳ್ಳನೊಬ್ಬ ಕದ್ದುಕೊಂಡು ಹೋಗುವ ಚಾಲಾಕಿ ನಾಯಿ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ ಉಡುಪಿಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಬೆಳಗಿನ ಜಾವ ಈ ಕಳ್ಳತನ ನಡೆದಿದೆ. ಮುಂಜಾನೆ 4.35 ರ ಸುಮಾರಿಗೆ ಎಲ್ಲರೂ ಮಲಗಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳನು, ಬೆಕ್ಕಿನ ಹೆಜ್ಜೆ ಇಟ್ಟು ಬಂದು, ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ. […]

ಆಧ್ಯಾತ್ಮ ರಾಜ್ಯ

ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆ

ಧಾರವಾಡ prajakiran.com : ಕಳೆದ ಹಲವು ತಿಂಗಳಿಂದ ಧಾರವಾಡ ಡಿವೈಎಸ್ಪಿ ವರ್ಗಾವಣೆ ಸುದ್ದಿ ಹರಿದಾಡುತ್ತಿತ್ತು. ಇದೀಗ ಕೊನೆಗೂ ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಳಕ್ಕೆ ನೂತನ ಡಿವೈಎಸ್ಪಿಯಾಗಿ ಈ ಹಿಂದೆ ಇಂಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಂಕದ ಮಡಿವಾಳಪ್ಪ ನಿಯೋಜನೆಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಶಾಸಕರೊಬ್ಬರು ಹಲವು ತಿಂಗಳ ಹಿಂದೆಯೇ ಅವರಿಗೆ ಶಿಫಾರಸ್ಸು ಪತ್ರ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರವಿ ನಾಯ್ಕ ಅವರನ್ನು ಉಳಿಸಿಕೊಳ್ಳಲು ಹಲವರು ಯತ್ನಿಸಿದರೂ ಕೊನೆ ಗಳಿಗೆಯಲ್ಲಿ ರವಿ ನಾಯ್ಕ ಅವರು […]

ಆಧ್ಯಾತ್ಮ

ನಕ್ಷತ್ರಗಳಿಗೂ ಬೇರೆ ಬೇರೆ ದೇವತೆಗಳಿದ್ದಾರೆ

ಅಶ್ವಿನಿ ನಕ್ಷತ್ರ : ಅಶ್ವಿನಿಕುಮಾರರ ಪೂಜೆ ಫಲ : ದೀರ್ಘಾಯಸ್ಸು ಮತ್ತು ವ್ಯಾಧಿ ಪರಿಹಾರ ಭರಣಿ ನಕ್ಷತ್ರ : ಕಪ್ಪು ಹೂವಿನಿಂದ ಯಮನಿಗೆ ಪೂಜೆ : ಕರ್ಪೂರಾದಿ ಗಂಧದಿಂದ ಲೇಪನಮ ಅಪಮೃತ್ಯೂ ಪರಿಹಾರ ಫಲ ಕೃತ್ತಿಕಾ ನಕ್ಷತ್ರ : ಅಗ್ನಿಗೆ ಕೆಲವು ಪುಷ್ಪಗಳಿಂದ ಪೂಜೆ : ಯತೇಚ್ಛ ಫಲ ಪ್ರಾಪ್ತಿ ರೋಹಿಣಿ ನಕ್ಷತ್ರ : ಅಧಿದೇವತಾ ಬ್ರಹ್ಮನಿಗೆ ಪೂಜೆ : ಅಭಿಲಾಷಾ ಪೂರ್ತಿಯೇ ಫಲ ಮೃಗಶಿರ ನಕ್ಷತ್ರ : ಚಂದ್ರನ ಪೂಜೆ, ಆರೋಗ್ಯ ಪ್ರಾಪ್ತಿಯ ಫಲ ಆರ್ಧ್ರಾ […]

ಆಧ್ಯಾತ್ಮ

ಸ್ತ್ರೀಯರ ಶುಭಾಶುಭ ಲಕ್ಷಣಗಳು

ಕತ್ತಿನಲ್ಲಿ ರೇಖೆಯಿದ್ದು, ಕಣ್ಣುಗಳ ಕೊನೆ ಕೆಂಪಾಗಿದ್ದರೆ ಅವರು ಹೋದ ಮನೆ ಅಭಿವೃದ್ದಿಯಾಗುತ್ತದೆ. ಹಣೆಯಲ್ಲಿ ತ್ರಿಶೂಲದ ಗುರುತು ಇದ್ದ ಕನ್ಯೆ ಹಲವು ಸಾವಿರ ದಾಸಿಯರಿಗೆ ಯಜಮಾನಿಯಾಗುತ್ತಾರೆ. ರಾಜಹಂಸದಂತಹ ನಡಿಗೆ, ಜಿಂಕೆಯಂತಹ ಕಣ್ಣುಗಳು, ಹಲ್ಲುಗಳು ಸಮಾನ ಮತ್ತು ಬಿಳಿ ಆಗಿದ್ದರೆ ಅವರು ಉತ್ತಮ ಸ್ತ್ರೀ ಕಪ್ಪೆಯಂತಹ ಹೊಟ್ಟೆಯಿದ್ದರೆ ಅವರಿಗೆ ಒಬ್ಬನೇ ಪುತ್ರನೇ. ಮತ್ತು ಅವನು ರಾಜನಾಗುತ್ತಾನೆ. ಹಂಸದಂತೆ ಮೃಧುವಾದ ಮಾತು, ಜೇನಿನಂತೆ ಪಿಂಗಲವರ್ಣ ಉಳ್ಳವಳು ಧನ, ಧಾನ್ಯ ಸಂಪನ್ನಳೂ, ಎಂಟು ಮಕ್ಕಳು ಉಳ್ಳವಳು ಆಗುತ್ತಾಳೆ. ಉದ್ದವಾದ ಕಿವಿ, ಸುಂದರವಾದ ಮೂಗು, […]

ಆಧ್ಯಾತ್ಮ

ಯಾರು ? ಯಾವ ದಾನವನ್ನು ಮಾಡಬಾರದು ಗೊತ್ತಾ ?

ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಶನಿಯಿದ್ದರೆ ಭೋಜನ, ಧನ, ವಸ್ತ್ರ, ಹಸು ಮುಂತಾದವುಗಳು ದಾನ ಮಾಡಬಾರದು. ಜನ್ಮ ಕುಂಡಲಿಯ ಐದನೇಯ ಮನೆಯಲ್ಲಿ ಗುರುವಿದ್ದರೆ ಹಣದ ದಾನ ಮಾಡಬಾರದು. ಜನ್ಮ ಕುಂಡಲಿಯ ಒಂಬತ್ತನೇಯ ಮನೆಯಲ್ಲಿ ಗುರುವಿದ್ದರೆ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ದಾನ ಮಾಡಬಾರದು. ಜನ್ಮ ಕುಂಡಲಿಯ ಹನ್ನರಡನೇಯ ಮನೆಯಲ್ಲಿ ಚಂದ್ರನಿದ್ದರೆ ಪುರೋಹಿತರಿಂದ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಮಾಡಿಸಬಾರದು. ಮತ್ತು ದಾನ ಕೂಡ ಮಾಡಕೂಡದು. ಜನ್ಮ ಕುಂಡಲಿಯ ಏಳನೇಯ ಮನೆಯಲ್ಲಿ ಗುರುವಿದ್ದರೆ ಪುರೋಹಿತರಿಗೆ ಧನ ಧಾನ್ಯ […]