
ಎಲ್ಲಾ
ಉದ್ಯಾನವನ ಪ್ರವೇಶ : ಬೆಳಿಗ್ಗೆ 6 ರಿಂದ 9 ಗಂಟೆಗೆ ಸೀಮಿತ
ಧಾರವಾಡ prajakiran.com :ಕೋವಿಡ್ ಸಾಂಕ್ರಾಮಿಕ ತಡೆಯಲು ಸರ್ಕಾರ ಪ್ರಕಟಿಸಿರುವ ಹೊಸ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ನಾಲ್ಕು ಉದ್ಯಾನವನಗಳ ಪ್ರವೇಶ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ಸೀಮಿತಗೊಳಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ. ಧಾರವಾಡ ಕರ್ನಾಟಕ ವಿವಿ ಆವರಣದ ಸೂರ್ಯಾಸ್ತ ವೀಕ್ಷಣಾ ಪಾಯಿಂಟ್, ರಾಯಾಪೂರದ ಸಂಜೀವಿನಿ ಪಾರ್ಕ್,ಹುಬ್ಬಳ್ಳಿಯ ನೃಪತುಂಗ ಬೆಟ್ಟ,ಕಲಘಟಗಿ ತಾಲೂಕಿನ ನೀರಸಾಗರ ಉದ್ಯಾನವನಗಳಿಗೆ ಈ ನಿಯಮ ಅನ್ವಯಿಸಲಿದೆ. ಈ ಆದೇಶ […]
raichur formers trouble
prajakiran add

prajakiran.com
prajakiran add

ಇತ್ತೀಚಿನ ಪೋಸ್ಟ್
ಉದ್ಯಾನವನ ಪ್ರವೇಶ : ಬೆಳಿಗ್ಗೆ 6 ರಿಂದ 9 ಗಂಟೆಗೆ ಸೀಮಿತ
Posted on Author PK Team
ಧಾರವಾಡದ ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು
Posted on Author PK Team
ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Posted on Author PK Team
ಮಹಾರಾಷ್ಟ್ರಕ್ಕೆ ಜಿಂದಾಲ್ ಆಕ್ಸಿಜನ್ ಪೂರೈಕೆ….!
Posted on Author PK Team
ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಮುಂಗಟ್ಟು ಬಂದ್…..!
Posted on Author PK Team