
ಎಲ್ಲಾ
ಧಾರವಾಡ : ಮದುವೆಯಾದವರನ್ನು ಬೇರ್ಪಡಿಸಿದರಾ ಗ್ರಾಮೀಣ ಪೊಲೀಸರು…!?
ಧಾರವಾಡ ಪ್ರಜಾಕಿರಣ.ಕಾಮ್ : ಅಂತರ್ ಧರ್ಮೀಯ ವಿವಾಹವಾಗಿದ್ದ ಇಬ್ಬರು ಪ್ರೇಮಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬೇರ್ಪಡಿಸಿದ್ದಾರೆ ಅನ್ನೋ ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಕುರಿತು ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮತ್ತು ಅದೇ ಗ್ರಾಮದ ಅನ್ಯ ಧರ್ಮೀಯ ಯುವತಿ ಪರಸ್ಪರ ಪ್ರೀತಿಸಿದ್ದರು. ಮದುವೆ ಸಹ ಆಗಿ. ಪರಸ್ಪರ ಒಪ್ಪಿ […]
raichur formers trouble
prajakiran add

prajakiran.com
prajakiran add

ಇತ್ತೀಚಿನ ಪೋಸ್ಟ್
ಧಾರವಾಡ : ಮದುವೆಯಾದವರನ್ನು ಬೇರ್ಪಡಿಸಿದರಾ ಗ್ರಾಮೀಣ ಪೊಲೀಸರು…!?
Posted on Author PK Team
ಧಾರವಾಡದ ನಡುರಸ್ತೆಯಲ್ಲೇ ಆಸ್ತಿಗಾಗಿ ಅಣ್ಣನ ಕೊಚ್ಚಿ ಕೊಂದ ತಮ್ಮ….!?
Posted on Author PK Team
ಲೋಕಾಯುಕ್ತ ಬಲೆಗೆ ಬಿದ್ದ ಕುಂದಗೋಳ ಬಿಇಓ ವಿದ್ಯಾ ಕುಂದರಗಿ
Posted on Author PK Team
ಸಾವಿರ ರೂ. ಬರ ಪರಿಹಾರ, ನಾಚಿಗ್ಗೇಡು, ರೈತರಿಗೆ ಅವಮಾನ
Posted on Author PK Team