ಆರೋಗ್ಯ

ಮಂಡಿನೋವು, ನಡ ನೋವಿನಿಂದ ಬಳಲುವವರಿಗೆ ಇಲ್ಲಿದೆ ರಾಮಬಾಣ

ಪ್ರತಿಯೊಬ್ಬ ಮನುಷ್ಯನಿಗೆ ರೋಗ ಬರುವುದೇ ವಾತ, ಪಿತ್ತ ಮತ್ತು ಕಫ ಈ ಮೂರರಿಂದ. ಆರೋಗ್ಯವೆಂದರೆ ಈ ಮೂರು ದೋಷಗಳು ನಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳುವುದು ಎನ್ನುತ್ತಾರೆ ನಮ್ಮ ನಾಟಿ ವೈದ್ಯ ಶಶಿಕಾಂತ ದೇವಾಡಿಗರು. ಪ್ರಮುಖವಾಗಿ ಕಾಮಾಲೆ, ಹಳದಿ ಹಾಗೂ ಬಿಳಿ ಕಾಮಾಲೆ ಹಾಗೂ ಎಲ್ಲಾ ತರಹದ ಮೂಲವ್ಯಾಧಿ, ಕಾಲು ನೋವು, ಸೊಂಟನೋವು, ನಡ ನೋವು, ಮಲ ಬದ್ಧತೆ, ಎಲುಬು ಸವೆತ, ಕಾಲಿನ ಚಿಪ್ಪು ಬದಲಾವಣೆ, ನಡೆದಾಡುವಾಗ ಎಲುಬಿನ ಶಬ್ದ ಬರುವ ರೋಗಗಳಿಗೆ ಇವರು ಕೇವಲ ಒಂದು ಗಂಟೆಯಲ್ಲಿ […]

ಆರೋಗ್ಯ

ಮಂಡಿ ನೋವು, ಸೊಂಟ ನೋವಿಗೆ ಹೆದರಬೇಡಿ ಈ ನಾಟಿವೈದ್ಯರ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖ

ಮಂಡಿ ನೋವು, ಸೊಂಟ ನೋವು ಇದೆಯಾ, ಹೆದರಬೇಡಿ. ಸುಮಾರು 600 ವರ್ಷಗಳ ವಂಶ ಪಾರಂಪರ್ಯವಾಗಿ ಬಂದಂತಹ ನಾಟಿ ವೈದ್ಯಕೀಯ ಮನೆತನದ ಶಶಿಕಾಂತ ದೇವಾಡಿಗರು ವನಸ್ಪತಿ (ಗಿಡಮೂಲಿಕೆ) ಹಾಗೂ ಸುವರ್ಣ ಭಸ್ಮದಿಂದ, ತೈಲದಿಂದ ಹಲವು ರೋಗಗಳನ್ನು ಗುಣಪಡಿಸಿರುತ್ತಾರೆ. ಶಶಿಕಾಂತ ದೇವಾಡಿಗರ ವಿಶೇಷ ಏನೆಂದರೆ ಹೊಟ್ಟೆಗೆ ಯಾವುದೇ ರೀತಿಯ ಔಷಧ ಕೊಡುವುದಿಲ್ಲ. ಅಲ್ಲದೆ, ಪಥ್ಯ ಕೂಡ ಇರುವುದಿಲ್ಲ. ಈ ಎಲ್ಲಾ ರೋಗಗಳನ್ನು ಗುಣಪಡಿಸುತ್ತಾರೆ. ಮಂಡಿ ನೋವು : ಎಲುಬು ಸವೆದಿದೆ, ನರ ಸೆಳೆತ, ಕಾಲಿನಲ್ಲಿ ರಕ್ತ ಸಂಚಾರ ಕಡಿಮೆಯಿದೆ. ಕಾಲಿನ […]

ಆರೋಗ್ಯ

ಸೆಲ್ಪ್ ಸ್ಯಾನಿಟೇಶರ್ ಮಾಸ್ಕ್ ಧರಿಸಿದರೆ ಕರೋನಾ ನಿಮ್ಮ ಸಮೀಪ ಸುಳಿಯಲ್ಲ …..!

ರಾಮದುರ್ಗ prajakiran.com : ಡಾಂಬರ್ ಗುಳಿಗೆಯನ್ನು ಹಾಕಿ ತಯಾರಿಸಿದ ಸೆಲ್ಪ್ ಸ್ಯಾನಿಟೇಶರ್ ಮಾಸ್ಕ್ ಧರಿಸಿದರೆ ಕರೋನಾ ನಿಮ್ಮ ಸಮೀಪ ಸುಳಿಯಲ್ಲ ಅಂತಾರೆ ಇದರ ಸಂಶೋಧಕ ಬಾಲಚಂದ್ರ ಜಾಬಶೆಟ್ಟಿ. ಹೌದು ಇದು ಅಚ್ಚರಿಯಾದ್ರೂ ಅವರು ಕಂಡುಕೊಂಡ ಸರಳ ಉಪಾಯ. ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಬಾಲಚಂದ್ರ ಜಾಬಶೆಟ್ಟಿ ತಮ್ಮ ಕುಟುಂಬದ ಇಬ್ಬರು ಸದಸ್ಯರಿಗೆ ಕರೋನಾ ಸೋಂಕು ತಗುಲಿದರೂ ಅವರ ಸಮೀಪ ಇದು ಸುಳಿದಿಲ್ಲ. ಅವರು ಹತ್ತು ದಿನಗಳ ಕಾಲ ಮನೆಯಲ್ಲಿದ್ದಾಗ ಸುತ್ತ ಮುತ್ತ ಡಾಂಬರ್ ಗುಳಿಗೆ ಇಟ್ಟಿದ್ದರು. ಅದರ ವಾಸನೆ […]

ಆರೋಗ್ಯ

ಪೆರಂಗಿ ಮರ ಮನೆಮದ್ದು

ಪೆರಂಗಿಯ ಎಲೆಯನ್ನು ಅರೆದು ಕಟ್ಟುವುದರಿಂದ ಅಥವಾ ಲೇಪಿಸುವುದರಿಂದ ನರಗಳ ನೋವು ಕಡಿಮೆಯಾಗುತ್ತದೆ ಆಗಿರುವ ಇರುವ ಕಡೆ ಲೇಪಿಸಿದರು ನೋವು ಕಡಿಮೆಯಾಗುತ್ತದೆ . ಬಿದ್ದು ನೋವಾಗಿರುವ ಕಡೆ ಲೇಪಿಸಿದರೂ ನೋವು ಕಡಿಮೆ ಮಾಡುತ್ತದೆ. ಪೆರಂಗಿ ಗಿಡದ ಅಥವಾ ಎಳೆ ಕಾಯಿ ಹಾಲನ್ನು ಒಂದು ಚಮಚ ಸಂಗ್ರಹಿಸಿ ಅದಕ್ಕೆ ಸಕ್ಕರೆ ಸೇರಿಸಿ ನಿತ್ಯ ಎರಡು ಹೊತ್ತಿನಂತೆ ಎರಡರಿಂದ ಮೂರು ವಾರ ಸೇವಿಸುವುದರಿಂದ ಪಚನ ಶಕ್ತಿ ಹೆಚ್ಚಾಗುತ್ತದೆ. ಸ್ತ್ರೀಯರಲ್ಲಿ ಅನ್ಯ ಕಾರಣದಿಂದ ಮುಟ್ಟು ತಡೆ ಯಾಗಿದ್ದರೆ ಮುಟ್ಟು ಪ್ರಾರಂಭವಾಗುತ್ತದೆ ಪೆರಂಗಿ ಹಣ್ಣನ್ನು […]

ಆರೋಗ್ಯ

ಮನೆಯಲ್ಲಿ ಹಾಗಲ ಬಳ್ಳಿ, ಹಾಗಲ ಕಾಯಿ ಮದ್ದು

ಹಾಗಲಬಳ್ಳಿಯ ಎಲೆಯ ಕಷಾಯಕ್ಕೆ ಸ್ವಲ್ಪ ಅರಶಿಣ ಸೇರಿಸಿ ಕುಡಿಯುವುದರಿಂದ ಪದೆ ಪದೇ ತೇಗು ಬರುವುದು ಕಡಿಮೆಯಾಗುತ್ತದೆ. ಮತ್ತು ವಾಯು ಭಾದೆಯಿದ್ದರೂ ಗುಣವಾಗುತ್ತದೆ. ಹಾಗಲ ಬಳ್ಳಿಯ ಎಲೆ ಒಂದು ತೊಲ, ಮೆಣಸಿನ ಕಾಳು 10 ರಿಂದ 12 ಬೆಳ್ಳುಳ್ಳಿ ಹಿಲಕು 7 ಸ್ವಲ್ಪ ಎಳ್ಳೆಣ್ಣೆ ಇವುಗಳನ್ನು ಕಲಿಸಿ ಅರೆದು ಮುಟ್ಟಾಗಿರುವಾಗ ಮೂರು ದಿವಸ ಬೆಳಗ್ಗೆ ಒಂದು ಹೊತ್ತು ಕುಡಿಸಿ ಹಾಲು ಅನ್ನ ಪತ್ತ್ಯವಿಡಬೇಕು. ಇದರಿಂದ ಬಂಜೆಯವರಿಗೆ ಮತ್ತು ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ. ಹಾಗಲ ಹೂವಿನ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಿಂದ […]

ಆರೋಗ್ಯ

ಮೂತ್ರದಲ್ಲಿ ಕಲ್ಲಿಗೆ ಮನೆ ಮದ್ದು

ಹುರುಳಿಯ ಕಷಾಯ ಅಥವಾ ಸಾರು ಮಾಡಿ ಸೇವಿಸುವುದು. ಕಿಸ್ಗಾರದ ಬೇರಿನ ಹಾಲು ಕಷಾಯ ಸೇವಿಸುವುದು 7 ದಿನ ನೆಲ್ಲಿಸೋಪ್ಪಿನ ರಸಕ್ಕೆ ಎಳ್ಳೆಣ್ಣೆ ಹಾಕಿ ಸೇವಿಸುವುದು ಒಂದು ವಾರ ರಾಗಿ ಹುಡಿಯನ್ನು ಜೇನಿನಲ್ಲಿ ಕಲಿಸಿ ಅರ್ಧ ಲೀಟರ್ ಎಮ್ಮೆಯ ಹಾಲಿನಲ್ಲಿ ಕದಡಿ ಸೇವಿಸುವುದು ಎಳು ದಿನ ಮೂತ್ರನಾಳಗಳಲ್ಲಿ ಕಲ್ಲು ಸೇರಿಕೊಂಡಿದ್ದರೆ ಅನಾನಸ್ ಹಣ್ಣಿನ ರಸವನ್ನು ಆಗಾಗ ಸೇವಿಸಿರಿ ಅಥವಾ ನಿರಂತರವಾಗಿ ಉಪಯೋಗಿಸಿರಿ ಕಲ್ಲು ಕರಗಿ ಹೋಗುತ್ತದೆ. ಇದು ಮಾತ್ರವಲ್ಲದೆ ಮೂತ್ರ ತೊಂದರೆಗಳನ್ನು ಸಹ ಅನಾನಸ್ ಹಣ್ಣು ಕಡಿಮೆ ಮಾಡುತ್ತದೆ. […]

ಆರೋಗ್ಯ

ನೆಲ್ಲಿಕಾಯಿ, ನಿಂಬೆಹಣ್ಣಿನ, ದೊಡ್ಡ ದ್ರಾಕ್ಷಿ ಷರಬತ್ತು

ನೆಲ್ಲಿಕಾಯಿ ಷರಬತ್ತು ಒಳ್ಳೆಯ ಜಾತಿಯ ನೆಲ್ಲಿಕಾಯಿಯನ್ನು ತಂದು ಕುಟ್ಟಿ ಬೀಜ ತೆಗೆದು ಹಸುವಿನ ಹಾಲು ಹಾಕಿ ರುಬ್ಬಿ ರಸ ಹಿಂಡಿಕೊಂಡು ಈ ರಸ ಅಳತೆ ಒಂದು ಶೇರಿಗೆ ಕಚ್ಚ 3 ಸೇರು ಅಷ್ಟೇ ಗ್ರಾಂ ಸಕ್ಕರೆ ಹಾಕಿ ಸ್ವಲ್ಪ ಸೀ ನೀರು ಹಾಕಿ ಪಾತ್ರೆಯಲ್ಲಿ ಪಾಕವಿಟ್ಟು ಷರಬತ್ತು ಪಾಕವಿಳಿಸಿ ಸೀಸೆಯಲ್ಲಿ ಇಟ್ಟುಕೊಂಡು ಹೊತ್ತಿಗೆ ಒಂದು ತೊಲೆಯ ಪ್ರಕಾರ ತೆಗೆದುಕೊಳ್ಳಬೇಕು. ಶಲದಿ ವರ್ಜ ಇದರಿಂದ ಮೇಹ ಪಿತ್ತ ಶಾಂತಿಯಾಗುವುದು. ನಿಂಬೆಹಣ್ಣಿನ ಷರಬತ್ತು ನಿಂಬೆಹಣ್ಣಿನ ರಸ ತೆಗೆದು ಬಟ್ಟೆಯಲ್ಲಿ ಶೋ‍ಧಿಸಿದ್ದು, […]

ಆರೋಗ್ಯ

ಪಿತ್ತ ಪ್ರಕೋಪಕ್ಕೆ ಮನೆ ಮದ್ದು

ಒಂದು ಚಮಚ ತುಳಸಿ ರಸ, ಒಂದು ಚಮಚ ಹಸಿ ಶುಂಠಿ ರಸ, ಎರಡು ಚಮಚ ಲಿಂಬೆ ರಸ ಸೇರಿಸಿ ಕುಡಿಯಬೇಕು. ಪಿತ್ತಪ್ರಕೋಪದ ಕಾರಣ ಶರೀರದಲ್ಲಿ ಪಿತ್ತದ ಗ್ರಂಥಿಗಳು ಎದ್ದಿದ್ದರೆ 10 ಗ್ರಾಮ ತುಳಸಿಯ ಬೀಜವನ್ನು ತುಳಸಿಯ ರಸದಲ್ಲಿ ಬೆರೆಸಿ ಸೇವಿಸುವುದು. ಎರಡು ಚಮಚ ಜೇನುತುಪ್ಪದಲ್ಲಿ ಎರಡು ಚಿಟಿಕೆ ಅಳಲೆಕಾಯಿ ಚೂರ್ಣವನ್ನು ಸೇರಿಸಿ ಸೇವಿಸುವುದು. ಒಂದು ಕಪ್ ಪಪ್ಪಾಯಿ ಹಣ್ಣಿನ ರಸದಲ್ಲಿ ಮೂಲಂಗಿಯ ರಸ ಸೇರಿಸಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಿದ್ದರೆ ಹುಳಿ ತೇಗು ನಿಲ್ಲುತ್ತದೆ. ಮತ್ತು ಪಿತ್ತ […]

ಆರೋಗ್ಯ

ಸೋಂಟ ನೋವಿಗೆ ಇಲ್ಲಿದೆ ಮನೆ ಮದ್ದು

ಹಸಿ ಆಲೂಗಡ್ಡೆ ಹಾಗೂ ಬಿಲ್ವಪತ್ರೆಯ ತಿರುಳು ಇವೆರಡನ್ನು ಅರೆದು ಮಿಶ್ರಣವನ್ನು ಸೋಂಟಕ್ಕೆ ಲೇಪಿಸಿ ಪಟ್ಟ ಹಾಕುವುದರಿಂದ ಸೋಂಟು ನೋವು ಕಡಿಮೆಯಾಗುವುದು. ಮೆಂತ್ಯೆ ಸೊಪ್ಪಿನ ಪಲ್ಯ ಮಾಡುವಾಗ ಅದರಲ್ಲಿ ಎರಡು ಬಿಲ್ವಪತ್ರೆ ದಳಗಳನ್ನು ಹಾಕಬೇಕು. ಈ ಪಲ್ಯವನ್ನು ನಿಯಮಿತವಾಗಿ ಒಂದು ವಾರ ಸೇವಿಸುವುದರಿಂದ ಸೋಂಟ ನೋವು ದೂರವಾಗುವುದು. ಅರ್ಧ ಚಮಚ ಹಿಪ್ಪೆಲಿಯಾ ಚೂರ್ಣ ಸೇವಿಸಿ ಮೇಲೆ ಒಂದು ಕಪ್ ಬಿಸಿಯಾದ ಗಜ್ಜರಿಯ ರಸವನ್ನು ಸೇವಿಸಬೇಕು. ಹಸಿ ಗಜರಿಯ ರಸದಲ್ಲಿ ಸ್ವಲ್ಪ ಲವಂಗದ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ ಅದನ್ನು […]

ಆರೋಗ್ಯ

ಸಕ್ಕರೆ ಕಾಯಿಲೆಗೆ ಇಲ್ಲಿದೆ ಮನೆ ಮದ್ದು

ಅಣಬೆ ದೇಹದಲ್ಲಿ ಇರುವ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿಗಳು ಈ ಆಹಾರ ತಿನ್ನುವುದು ಒಳ್ಳೆಯದು. ಅಣಬೆ ಸೇವನೆಯಿಂದ ತಲೆ ಕೂದಲು ಬೆಳವಣಿಗೆ ಹಾಗೂ ಊಗುರಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಣಬೆಯಲ್ಲಿ  ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೊಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶವು ಶರೀರದ ರಕ್ತ ಹೀನತೆ ಕಡಿಮೆ ಮಾಡುತ್ತದೆ. ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್ ಅಂಶ ಇರುವುದರಿಂದ ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ಖಿನ್ನತೆಯಿಂದ ಬಳಲುವವರು ಅದರಿಂದ ಹೊರ ಬರಲು ಸಣ್ಣ […]