ಆಧ್ಯಾತ್ಮ

ದಾನ ಮಾಡಿದರೆ ಉಂಟಾಗುವ ಪರಿಣಾಮ…?

ಜನ್ಮ ಕುಂಡಲಿಯಲ್ಲಿ ಸೂರ್ಯನು 7ನೇ ಮನೆಯಲ್ಲಿದ್ದರೆ ಜಾತಕನು ಬೆಳಗ್ಗೆ ಸಂಜೆ ದಾನ ಮಾಡಿದರೆ ಆ ದಾನವು ಕಾರ್ಕೋಟಕ ವಿಷದ ಸಮಾನ ಪರಿಣಾಮ ಉಂಟು ಮಾಡುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು 6ನೇ ಮನೆಯಲ್ಲಿದ್ದರೆ ಅಂತಹ ಜಾತಕನು ಹಾಲು ಅಥವಾ ನೀರಿನ ದಾನ ಮಾಡಬಾರದು. ಮತ್ತು ಬಾವಿ ಕೊಳೆ ನೀರಿನ ಅರವಟಿಗೆಯನ್ನು ಜನರ ಉಪಯೋಗಕ್ಕೆಂದು ಕಟ್ಟಬಾರದು. ಅಥವಾ ಅದರ ದುರಸ್ತಿ ಮಾಡಿಸಬಾರದು. ಹಾಗೆ ಮಾಡಿಸಿದಲ್ಲಿ ಕಾಲ ಕ್ರಮೇಣ ಅವನ ವಂಶ ನಿರ್ವಂಶವಾಗುವುದು. ಅವನ ತಲೆಯ ಮೇಲೆ ಮೃತ್ಯು ದೃಷ್ಟಿಸಿಕೊಂಡಿರುವುದು. ಜನ್ಮ […]

ಆಧ್ಯಾತ್ಮ

ಸಂಬಂಧಿ ಋಣ

ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು : ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ. ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ. ಜಾತಕನ ಕಾಲುಗಳಲ್ಲಿ ನೋವಿರುತ್ತದೆ. ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ […]

ಆಧ್ಯಾತ್ಮ

ದೈವಿ ಋಣ

ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ. ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ. ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ. ಉಪಾಯಗಳು ನಾಯಿಗಳಿಗೆ ಆಹಾರವನ್ನು ಹಾಕಿ ಕುರುಡರಿಗೆ ಸಿಹಿ ಹಂಚಿ ಮೂಗನ್ನು ಚುಚ್ಚಿಸಿಕೊಳ್ಳಿ ವಿಧವೆಯರಿಗೆ ಸಹಾಯ ಮಾಡಿ […]

ಆಧ್ಯಾತ್ಮ ರಾಜ್ಯ

ನ. 17ರಂದು ಕಾಲೇಜು ಆರಂಭಿಸಲು ದಾವಣಗೆರೆ ವಿವಿ ಸಜ್ಜು

ದಾವಣಗೆರೆ prajakiran.com : ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನವೆಂಬರ್ 17ರಂದು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದ ಜೊತೆಗೆ ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು. ಅವರು ಶುಕ್ರವಾರ ಆನ್‍ಲೈನ್‍ನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಲಗ್ನ ಕಾಲೇಜುಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್-19ರ ಎಲ್ಲಾ ಮೂಲ ಮತ್ತು ಸಾಮಾನ್ಯ […]

ಆಧ್ಯಾತ್ಮ

ಧಾರವಾಡದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ಧಾರವಾಡ prajakiran.com : ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಉಪನಗರ ಪೊಲೀಸ್ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲೋಡ್ ಲಾರಿ ಸಮೇತಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಶೇಖ್ ಎಂಬುವರಿಗೆ ಸೇರಿದಅಕ್ಕಿ ಇದಾಗಿದ್ದು, ಹಲವು ದಿನಗಳಿಂದ ಧಾರವಾಡದಲ್ಲಿ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ. […]

ಆಧ್ಯಾತ್ಮ

ರಾವಣನಾಗುವುದು ಸುಲಭವಲ್ಲ…..!

ರಾವಣನಾಗುವುದು ಸುಲಭವಲ್ಲ. ಆತ್ಮಭಕ್ತಿಯಲ್ಲಿ ಆತ್ಮಲಿಂಗವನ್ನು ಧರೆಗೆ ತಂದವ ಒಬ್ಬನೇ ಅವನೇ ರಾವಣ.  ರಾವಣ ಗುರುತ್ವಾಕರ್ಷಣ ಶಕ್ತಿ ಸೌರವ್ಯೂಹದ ಬಗ್ಗೆ ತಿಳಿದು ಕೊಂಡವ.  ರಾವಣ ನ್ಯೂಟನ್ , ಆರ್ಯಭಟ್ಟ ಭಾಸ್ಕರಾಚಾರ್ಯ,  ಇವರು ಆಮೇಲೆ ಬಂದವರು ಅಲ್ಲವೇ. ಜಗತ್ತು ಬಹಳ ಮುಂದುವರಿದಿದೆ ಎಂಬುದು ಈಗಿನ ವಿಜ್ಞಾನಿಗಳ ಲೆಕ್ಕ  ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ತಯಾರು ಮಾಡಿದ ವಿಜ್ಞಾನಿ ಯಾರು ಎಂದರೆ ಅದು ರಾವಣ. ಸೌರವ್ಯೂಹದ ಬಗ್ಗೆ ರಾವಣ ಜಾಣ ಏಕೆ ಎಂದರೆ ಆತ್ಮಲಿಂಗವನ್ನು ರಾವಣ ತರುವಾಗ ತನ್ನ ಬೀಜಗಣಿತ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಅಧ್ಯಯನದ ಪ್ರಕಾರ […]

ಆಧ್ಯಾತ್ಮ ಜಿಲ್ಲೆ

ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ೪,೪೭೫ ಚಾಲ್ತಿ, ೧೦ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥ  

೨೫ ಕೋಟಿಗಿಂತ ಹೆಚ್ಚು ಮೊತ್ತ ವಸೂಲು ಧಾರವಾಡ  prajakiran.com :  ಇ-ಲೋಕ್ ಅದಾಲತ್‌ನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು.    ಈ ಲೋಕಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾಗಿರುವ ಉಮೇಶ್ ಎಮ್. ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ ೧೩ ಪೀಠಗಳನ್ನು, ಹುಬ್ಬಳ್ಳಿಯಲ್ಲಿ ೧೬ ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ ೨ ಪೀಠವನ್ನು ಸ್ಥಾಪಿಸಲಾಗಿತ್ತು. ವಿವಿಧ ರೀತಿಯ ಸುಮಾರು ೭,೬೪೫ ಕ್ಕಿಂತ […]

ಆಧ್ಯಾತ್ಮ

ರಾಯಚೋಟಿ ವೀರಭದ್ರ ದೇವಾಲಯ ಗೋಪುರದಲ್ಲಿ ಲೀನವಾದ ಸಿಡಿಲು….!

ರಾಯಚೋಟಿ (ಕಡಪಾ) prajakiran.com : ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಯಚೋಟಿಯಲ್ಲಿರುವ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ೩ ನಿಮಿಷಗಳ ಕಾಲಾವಕಾಶದಲ್ಲಿ ಅತಿ ಭಯಂಕರವಾದ ಗುಡುಗು-ಸಿಡಿಲು ರಾಯಚೋಟಿ  ಸುತ್ತಲೂ ಆರ್ಭಟಿಸಿ ಶ್ರೀವೀರಭದ್ರಸ್ವಾಮಿಯ ಗೋಪುರ ಗೊಂಬೆಯ ಹತ್ತಿರ ಬಂದು ಲೀನವಾಗಿದೆ ಶ್ರೀವೀರಭದ್ರಸ್ವಾಮಿಯ ಗೋಪುರಕ್ಕೆ ಸಿಡಿಲು ಅಪ್ಪಳಿಸಿದರೂ ಎಲ್ಲಿಯೂ ಏನೂ ಅನಾಹುತಗಳು ಹಾಗೂ ಕಟ್ಟಡ ಸಿಥಿಲಗೊಳ್ಳದೆ ಇರುವುದು ಹಾಗೂ ಗೋಪುರಕ್ಕೆ ಧಕ್ಕೆ ಆಗದೇ ಇರುವುದನ್ನು ಭಕ್ತ ಸಂಕುಲ ಇದು ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ಮಹಾಪವಾಡವೆಂದು ವಿಶ್ಲೇಷಿಸಿದ್ದಾರೆ. ರಾಯಚೋಟಿಯ ಶ್ರೀಭದ್ರಕಾಳಿ […]

ಆಧ್ಯಾತ್ಮ

ಧಾರವಾಡದಲ್ಲಿ ಕರೋನಾ ಮುಕ್ತಿಗಾಗಿ ಹೋಮ

ಮಂಜುನಾಥ ಕವಳಿ ಧಾರವಾಡ prajakiran.com : ಕರೋನಾ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ. ಅದರ ನಿವಾರಣೆಗೆ ಧಾರವಾಡದಲ್ಲಿ ವಿಶೇಷ ಹೋಮವನ್ನು ಮಾರ್ಚ್ 22 ರಿಂದ ಆಗಸ್ಟ್ 30ರವರೆಗೆ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಧಾರವಾಡದ ಉಮಾಕಾಂತ ಗುರೂಜಿ ಮಹಾಮೃತ್ಯುಂಜಯ ಹವನ ಮಾಡುವ ಮೂಲಕ ಲೋಕ ಕಲ್ಯಾಣಕ್ಕಾಗಿ  ಪ್ರಾರ್ಥಿಸಿ ಹೋಮದ ಪೂರ್ಣಾಹುತಿ ನೆರವೇರಿಸಿದರು. ಸತತವಾಗಿ ಹೋಮದ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಕರೋನಾದಿಂದ ಶಾಂತಿ ನೀಡುವಂತೆ ದೇವರ ಮೊರೆ ಹೋದರು. ಈ ಹೋಮ ಕಾರ್ಯಕ್ರಮದಲ್ಲಿ ಧಾರವಾಡದ ಕಾಮನಕಟ್ಟಿಯ  ಗುರು ಹಿರಿಯರು ಭಾಗವಹಿಸಿ ಧನ್ಯತಾ […]

ಆಧ್ಯಾತ್ಮ

ಧಾರವಾಡದಅಮ್ಮಿನಬಾವಿಯ ಚಾರಿತ್ರಿಕ ಮೋಹರಂ ಆಚರಣೆ

ಧಾರವಾಡ : ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿಯಲ್ಲಿ ಕಳೆದ ಸುಮಾರು ಎರಡು ಶತಮಾನಗಳಿಂದಲೂ ನಡೆಯುತ್ತಿರುವ ಮೋಹರಂ ಆಚರಣೆಗೆ ಚಾರಿತ್ರಿಕ ಹಿನ್ನೆಲೆ ಇದ್ದು, ಹಿಂದೂ-ಮುಸ್ಲೀA ಜನತೆಯ ನೇತೃತ್ವದಲ್ಲಿ ರವಿವಾರ ಸಂಭ್ರಮ ಮತ್ತು ಶೃದ್ಧಾ-ಭಕ್ತಿಗಳಿಂದ ಜರುಗಲಿದೆ. ಗ್ರಾಮದ ಮಸೀದಿಯಲ್ಲಿ ಪ್ರತೀ ವರ್ಷ ಎರಡು ದೇವರುಗಳನ್ನು ಸ್ಥಾಪನೆ ಮಾಡುತ್ತಿದ್ದು, ಒಂದನ್ನು ಗುತ್ತೇಸಾಬ್ ಎಂದೂ, ಮತ್ತೊಂದನ್ನು ಕಾಸೀಂದುಲೈಃ ಎಂದು ಸಂಬೋಧಿಸಲಾಗುತ್ತಿದೆ. ಈ ಎರಡೂ ದೇವರುಗಳಿಗೂ ಭಕ್ತರು ಬೆಳ್ಳಿಯಿಂದಲೇ ಬಹುದೊಡ್ಡ ಪಂಜಾಗಳನ್ನು ಮಾಡಿಸಿಕೊಟ್ಟಿದ್ದಾರೆ. ಗುತ್ತೇಸಾಬ್ ದೇವರ ಮೂಲ ಪಂಜಾ ಹಾವೇರಿ ಸಮೀಪದ ಗುತ್ತಲದಿಂದ ಬಂದಿದೆ […]