ರಾಜ್ಯ

ಬಿಜೆಪಿ ಮುಖಂಡನಿಂದ ಎರಡನೇ ಹೆಂಡತಿ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ….!

ಹುಬ್ಬಳ್ಳಿ prajakiran.com : ಹಿಂದೊಮ್ಮೆ ತನ್ನ 27 ಲಕ್ಷ ಮರಳಿಸುವಂತೆ ಕೇಳಲು ಹೋದ ಎರಡನೇ ಹಂಡತಿಯನ್ನು ಓಣಿಯಲ್ಲಿಯೇ ಓಡಾಡಿಸಿ ಬಡಿದಿದ್ದ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಇದೀಗ ಮತ್ತೊಮ್ಮೆತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಶನಿವಾರ ತನ್ನ ಮಗಳ ಕಾಲೇಜ್ ಶಿಕ್ಷಣಕ್ಕಾಗಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ರಕ್ತಸಿಕ್ತಗೊಂಡ ಮಹಿಳೆ ಅನಿತಾ ಕೋಮಾ ಸ್ಥಿತಿಗೆ ಹೋಗಿದ್ದಾಳೆ. ಅವಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಷ್ಟೆಲ್ಲಾ ಅವಾಂತರವಾದರೂ ಹುಬ್ಬಳ್ಳಿ ಪೊಲೀಸರು […]

ರಾಜ್ಯ

ಕೋವಿಡಗೆ ಹುಬ್ಬಳ್ಳಿ-ಧಾರವಾಡ ನಿವೃತ್ತ ಎಸಿಪಿ ಬಲಿ….!

ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತ ಸಾಗಿದೆ. ಹುಬ್ಬಳ್ಳಿ-ಧಾರವಾಡ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಎಂ.ವಿ ನಾಗನೂರುಅವರು ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಅವರು ನಿನ್ನೇ ರಾತ್ರಿ ಸಾವನ್ನಪ್ಪಿದ್ದಾರೆ. ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲು ಅವರಿಗೆ ಕಿಮ್ಸ್ ನಲ್ಲಿ  ಪಾಸ್ಲಾ ಚಿಕಿತ್ಸೆ ಕೋಡಲು ತಯಾರಿ  ನಡೆದಿತ್ತು. ಒಬ್ಬ ಪ್ಲಾಸ್ಮಾ ದಾನಿ ಮುಂದೆ ಬಂದರೂ ಅವರ ಹಿಮೋಗ್ಲೋಬಿನ್ […]

ರಾಜ್ಯ

ಧಾರವಾಡದಲ್ಲಿ ಲಾರಿಯಲ್ಲಿಯೇ ಗಣೇಶ ಪ್ರತಿಷ್ಠಾಪನೆ…!

ಧಾರವಾಡ prajakiran.com : ಧಾರವಾಡದ ಸುಪರ್  ಮಾರ್ಕೆಟ್ ನಲ್ಲಿ ಶನಿವಾರ ಶ್ರೀ ಗಜಾನನ ಉತ್ಸವ ಸಮಿತಿ ಇವರ ವತಿಯಿಂದ ಈ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಕರೋನಾ ಹಾವಳಿಯಿಂದಾಗಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಸರ್ವರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷದಂತೆ ಅದ್ದೂರಿಯಾಗಿ ಆಚರಿಸದೆ ಶ್ರದ್ದಾ ಭಕ್ತಿಯಿಂದ ನಡೆಯಿತು. ಅಲ್ಲದೆ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಲಾರಿಯೊಂದರಲ್ಲಿಯೇ ಸುತ್ತಲೂ ಅಲಂಕಾರ ಮಾಡಿ ಪ್ರತಿಷ್ಠಾಪಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರುಕಟ್ಟೆಯ ವ್ಯಾಪಾರಸ್ಥರು, ಸಾರ್ವಜನಿಕರು ಪೂಜಿಸಿದ್ದು ವಿಶೇಷವಾಗಿತ್ತು. […]

ರಾಜ್ಯ

ಮೈಸೂರು ಸಿಇಒ ವಿರುದ್ದ ಎಫ್ ಐ ಆರ್ ದಾಖಲು

ಮೈಸೂರು prajakiran.com : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಪಂ ಸಿಇಒ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ನಾಗೇಂದ್ರ ತಂದೆ ರಾಮಕೃಷ್ಣ ದೂರು ದಾಖಲಿಸಿದ್ದಾರೆ. ಮಿಶ್ರಾ ಮೇಲೆ ಮಗನ ಆತ್ಮಹತ್ಯೆ ಗೆ ಪ್ರಚೋದನೆ ಅಡಿ ಐಪಿಸಿ ಸೆಕ್ಷನ್ 306ರ ಪ್ರಕಾರ ದೂರು ದಾಖಲಿಸಲಾಗಿದೆ. ಅಲ್ಲದೆ, ಡಾ ನಾಗೇಂದ್ರ ತಂದೆ ರಾಮಕೃಷ್ಣ  ಜಿಪಂ ಸಿಇಒ ಮಗನ ಮೇಲೆ ಒತ್ತಡ ಹಾಕಿದ್ದರು. ಗುರಿ ತಲುಪದಿದ್ದರೆ ಸಾಂಕ್ರಾಮಿಕ ರೋಗ ಕೋವಿಡ್ ಅಡಿ […]

ರಾಜ್ಯ

ಸಿಎಂ ಬಿ ಎಸ್ ವೈ ಭೇಟಿ ಮಾಡಿದ ಬಿ.ಎಲ್. ಸಂತೋಷ

ಬೆಂಗಳೂರು prajakiran.com : ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಶನಿವಾರ ಬೆಳಗ್ಗೆ ಸಿಎಂ ಬಿ ಎಸ್ ವೈ ಅವರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಗಣೇಶ ಚತುರ್ಥಿ ಸಂದರ್ಭದಲ್ಲಿಯೇ ಬಿ.ಎಲ್. ಸಂತೋಷ ಹಾಗೂ ಸಿಎಂ ಯಡಿಯೂರಪ್ಪ ಭೇಟಿ ಮಾಡಿರುವುದು ರಾಜ್ಯ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಬಿ.ಎಲ್. ಸಂತೋಷ ಅವರ ಈ ಭೇಟಿ ಹಿಂದೆ ರಾಜಕೀಯ ಕಾರಣಗಳಿವೆಯಾ, ಅಥವಾ ಕೇವಲ ಹಬ್ಬದ ಶುಭಾಶಯಕ್ಕಷ್ಟೇ ಸಿಮೀತವಾಗಿದೆಯಾ ಎಂಬ ಗುಸು […]

ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಭೀತಿ…!?

ಬೆಳಗಾವಿ prajakiran.com : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ತಟದಲ್ಲಿರುವ ಬೆಳಗಾವಿ ಜಿಲ್ಲೆಯ ನದಿ ಪಕ್ಕದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಅದರಲ್ಲೂ ರಾಮದುರ್ಗ ತಾಲೂಕಿನ  20ಕ್ಕೂ ಅಧಿಕ ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ. ಮುಳುಗಡೆ ಭೀತಿಯಲ್ಲಿಯೇ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲಕಳೆಯುತ್ತಿದ್ದಾರೆ. ಇದೇ ವೇಳೆ ತಾಲೂಕಿನ ಕಿಲ್ಲಾ ತೋರಗಲ್ ಗ್ರಾಮದ ಶೆಟ್ಟಮ್ಮ ದೇವಿ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ರೈತರು ಬೆಳೆದ ನೂರಾರು ಎಕರೆ ಬೆಳೆಗಳು ಜಲಾವೃತಗೊಂಡಿವೆ. Share on: WhatsApp

ರಾಜ್ಯ

ತಾರಕಕ್ಕೇರಿದ ಸಿದ್ದರಾಮಯ್ಯ-ನಳೀನಕುಮಾರ್ ಕಟೀಲ್ ಟ್ವೀಟ್ ವಾರ್…!?

ಬೆಂಗಳೂರು prajakiran.com : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರ ಟ್ವೀಟ್ ವಾರ ತಾರಕಕ್ಕೇರಿದೆ. ಪರಸ್ಪರ ಒಬ್ಬರಿಗೊಬ್ಬರು ಟ್ವೀಟರ್ ನಲ್ಲಿಯೇ ಕಾಲೆಳೆದುಕೊಂಡಿದ್ದು, ಅವರಅಭಿಮಾನಿಗಳು ಕೂಡ ಪರಸ್ಪರ ಟ್ವೀಟ್, ರಿಟ್ವೀಟ್ ಮಾಡಿ ತಿರುಗೇಟು ಕೊಟ್ಟಿದ್ದಾರೆ. ಅವರ ಟ್ವೀಟ್ ಗಳ ವಿವರ ಹೀಗಿದೆ ನೋಡಿ… ನಳೀನಕುಮಾರ್ ಕಟೀಲ್ ಅವರು, ಅಯ್ಯೊ @siddaramaiahನವರೆ, ಹಿಂದುಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ. ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಯಾರು ಎಂಬುದು ಹಿಂದುಗಳು ಮರೆತಿಲ್ಲ. ನೀವು […]

ರಾಜ್ಯ

ರಾಜ್ಯದಲ್ಲಿ ಶುಕ್ರವಾರ 7571 ಕರೋನಾ, 93 ಸಾವು

ರಾಜ್ಯದಲ್ಲಿ 6561 ಜನ ಬಿಡುಗಡೆ ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 93 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 7571 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,64,546  ಕ್ಕೆ  ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 6561 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,76,942 ಜನ ಗುಣಮುಖರಾಗಿದ್ದು,  83,066 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  698 ಜನ ಐಸಿಯುನಲ್ಲಿ ಚಿಕಿತ್ಸೆ […]

ರಾಜ್ಯ

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕಿಗೆ ಕರೋನಾ ಕಾಟ

ಧಾರವಾಡ ಕೋವಿಡ್ 8795 ಪ್ರಕರಣಗಳು : 6268 ಜನ ಗುಣಮುಖ ಬಿಡುಗಡೆ* ಧಾರವಾಡ prajakiran.com : ಜಿಲ್ಲೆಯಲ್ಲಿ ಇಂದು  252 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8795 ಕ್ಕೆ ಏರಿದೆ. ಇದುವರೆಗೆ 6268 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2266 ಪ್ರಕರಣಗಳು ಸಕ್ರಿಯವಾಗಿವೆ.  36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 261 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. *ಇಂದು ಪತ್ತೆಯಾದ ಪ್ರಕರಣಗಳ ಸ್ಥಳಗಳು:* *ಧಾರವಾಡ ತಾಲೂಕು*: ನಾರಾಯಣಪುರ ಗಾರ್ಡನ್, […]

ರಾಜ್ಯ

ಧಾರವಾಡದಲ್ಲಿ ಉದ್ದು, ಹೆಸರು ಕಿತ್ತು ಹಾಕುತ್ತಿರುವ ಅನ್ನದಾತ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ‌ಬೆಳೆಯನ್ನು ರೈತರು ತಮ್ಮ ಜಮೀನುಗಳಲ್ಲಿ ಕಿತ್ತು ಹಾಕುತ್ತಿರುವ ದೃಶ್ಯ ಧಾರವಾಡದ ಕವಲಗೇರಿಯಲ್ಲಿ ಶುಕ್ರವಾರ ಕಂಡು ಬಂದಿದೆ. ಕೈ ಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ನೀರು ಪಾಲಾಗಿದೆ. ಹೀಗಾಗಿ ಮೊಳಕಾಲು ಉದ್ದ  ಬೆಳೆದ ಉದ್ದು ಹಾಗೂ ಹೆಸರು ಬೆಳೆಯನ್ನು ಕಿತ್ತು ಹಾಕುವ ಮನಕಲಕುವ ದೃಶ್ಯ ಪ್ರಜಾಕಿರಣ.ಕಾಮ್ ಗೆ ದೊರೆತಿವೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರಾದ ಮಹಾದೇವಿ ಶಂಕ್ರಪ್ಪ ಸಿದ್ದನಾಳ ಅವರ […]