ರಾಜ್ಯ

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕಿಗೆ ಕರೋನಾ ಕಾಟ

ಧಾರವಾಡ ಕೋವಿಡ್ 8795 ಪ್ರಕರಣಗಳು : 6268 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಇಂದು  252 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 8795 ಕ್ಕೆ ಏರಿದೆ.

ಇದುವರೆಗೆ 6268 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2266 ಪ್ರಕರಣಗಳು ಸಕ್ರಿಯವಾಗಿವೆ. 

36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 261 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ನಾರಾಯಣಪುರ ಗಾರ್ಡನ್, ಮೂಕಾಂಬಿಕಾ ನಗರ,  ವಿದ್ಯಾಗಿರಿ ವಿವೇಕಾಂದ ನಗರ, ವಾಲ್ಮೀಕಿ ಓಣಿ, ಲೈನ್ ಬಜಾರ ಆಝಾದ ನಗರ, ಲಕ್ಷ್ಮೀ ನಗರ, ಚನ್ನಬಸವೇಶ್ವರ ನಗರ, ಮರಾಠ ಕಾಲೋನಿ,

ಹೊಸಯಲ್ಲಾಪುರ, ಸಾಧನಕೇರಿ, ಮಾಳಾಪುರದ ಸಂಬಾಲಗಲ್ಲಿ, ಚೈತನ್ಯ ನಗರ, ಸುಶ್ರೂತಾ ನರ್ಸಿಂಗ್ ಹೊಮ್ ಹತ್ತಿರ, ನಿಜಾಮುದ್ದೀನ ಕಾಲೋನಿ,  ಶ್ರೀರಾಮನಗರ, ಉದಯ ನಗರ,  ಮಾಳಮಡ್ಡಿ ಮಹಿಷಿ ರಸ್ತೆ,

ಮದಿಹಾಳ, ಶಿವಗಂಗಾ ನಗರ, ಗಾಂಧಿ ನಗರ, ಗುಲಗಂಜಿಕೊಪ್ಪ, ಸನ್ಮತಿ ನಗರ, ಬನಶ್ರೀ ನಗರ, ಹನುಮಂತ ನಗರ, ಸಾರಸ್ವತಪುರ, ಬಸವ ನಗರ, ರಾಣಿ ಚನ್ನಮ್ಮ ನಗರ, ಸದಾಶಿವ ನಗರ, ಲಕ್ಷ್ಮಿನಾರಾಯಣ ದೇವಸ್ಥಾನ ಹತ್ತಿರ,

ಕಲ್ಯಾಣ ನಗರ, ಸಪ್ತಾಪೂರ, ಕೊಂಡವಾಡ ಓಣಿ, ಕಾಮನಕಟ್ಟಿ,  ಹಾರೊಬೆಳವಡಿ, ಗರಗ ಗ್ರಾಮ ನೀರಲಕಟ್ಟಿ ಗ್ರಾಮ, ನವಲೂರ ವಿನಾಯಕ ನಗರ, ಕವಲಗೇರಿ ಗ್ರಾಮ, ರಾಯಾಪುರದ ಎಎಚ್‍ಪಿ ಗಾರ್ಮೆಂಟ್ಸ್, ಮನಗುಂಡಿ ಕಲ್ಮೇಶ್ವರ ನಗರ,

ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ಹೆಬ್ಬಳ್ಳಿ ಗ್ರಾಮ, ಪುಡಕಲಕಟ್ಟಿ ಗ್ರಾಮ, ಸುತಗಟ್ಟಿ, ಬಸವನಕೊಪ್ಪ, ಕುರಬಗಟ್ಟಿ ಗ್ರಾಮ, ತಡಕೋಡ ಗ್ರಾಮ, 

*ಹುಬ್ಬಳ್ಳಿ ತಾಲೂಕು*:

 ಕಿಮ್ಸ್ ಕ್ವಾಟರ್ರ್ಸ್, ಕಿಮ್ಸ್ ಆಸ್ಪತ್ರೆ ಆವರಣದ ವಿವೇಕ ಹಾಸ್ಟೇಲ್,  ಗದಗ ರಸ್ತೆಯ ರಾಮನಗರ, ರೈಲ್ವೇ ಸುರಕ್ಷಾ ದಳ ಕಚೇರಿ,  ಬಿಡ್ನಾಳ, ಅಶೋಕ ನಗರ, ಮಾಧವ ನಗರ ರಸ್ತೆ ಹತ್ತಿರ, ಗೋಕುಲ ರಸ್ತೆಯ ವೆಂಕಟೇಶ್ವರ ಕಾಲೋನಿ, ಕೋಟಿಲಿಂಗೇಶ್ವರ ನಗರ, ತತ್ವದರ್ಶ ಆಸ್ಪತ್ರೆ, ಗೋಪನಕೊಪ್ಪ, ಸಾಗರ ಕಾಲೋನಿ,

ಕೆಎಸ್‍ಆರ್‍ಟಿಸಿ,  ಮಲ್ಲಿಗವಾಡ ಪತ್ತಾರ ಓಣಿ, ವಿದ್ಯಾನಗರ, ಕೇಶ್ವಾಪುರ ರಮೇಶ ಭವನ, ಬೂಸ್ ಗಲ್ಲಿ ರವಿವಾರ ಪೇಟ, ಆನಂದ ನಗರದ ಸಂಗಮ ಕಾಲೋನಿ, ಡಾಲರ್ಸ್ ಕಾಲೋನಿ, ಸೋನಿಯಾಗಾಂಧಿ ನಗರ, ಹೊಸೂರ,

ವಿಕಾಸ ನಗರ, ಹಳೇ ಹುಬ್ಬಳ್ಳಿ ಮಸ್ತಾನ್ ಸೋಫಾ, ನವ ಅಯೋಧ್ಯಾ ನಗರ, ದೇಶಪಾಂಡೆ ನಗರ, ಮಹಾವೀರ ಗಲ್ಲಿ, ಶಿರೂರ ಪಾರ್ಕ್, ಬೆಳವಂಕಿ ಕಾಲೋನಿ, ರೈಲ್ವೇ ಕೋಚ್ ಪ್ಲಾಟ್‍ಫಾರಂ, ಪ್ರಕಾಶ ಕಾಲೋನಿ, ರಾಮನಗರ ಹತ್ತಿರ, 

ಬೆಳಗಿ ಪ್ಲಾಟ್ಸ್,  ಸುವಿಧಾ ಕಾಲೋನಿ,  ಮಂಟೂರ ಓಣಿ, ಅಕ್ಷಯ್ ಕಾಲೋನಿ,ನವನಗರ, ತುಳಜಾ ಭವಾನಿ ಗುಡಿ ಹತ್ತಿರ,   ಸಾಯಿ ನಗರ,  ಕೋಳಿವಾಡ ಗ್ರಾಮದ ಕುರಬರ ಓಣಿ, ಹೆಬಸೂರ ಕೆರಿ ಓಣಿ,

ಕುಸುಗಲ್ ಬಸವೇಶ್ವರ ಗುಡಿ ಓಣಿ, ಸುಳ್ಳ ಗ್ರಾಮ ಕರಿಯಮ್ಮ ಗುಡಿ ಹತ್ತಿರ, ನೂಲ್ವಿ ಹೊಸ ಓಣಿ, ಗಂಗಾಧರ ನಗರ,  ಬಮ್ಮಿಗಟ್ಟಿ, ಅದರಗುಂಚಿ ಹೊರಕೇರಿ ಓಣಿ, ವಿಆರ್‍ಎಲ್ ವರೂರು, ಅಮರಗೋಳ, ಪರಸಾಪುರ,

ತಾರಿಹಾಳ ಎಕ್ಸೇಲ್ ಫುಡ್ ಫ್ಯಾಕ್ಟರಿ, ಉಣಕಲ್ ಸಿದ್ದೇಶ್ವರ ನಗರ,  ಭೈರಿದೇವರಕೊಪ್ಪ ಸದಾಶಿವನಗರ, ಅರಳಿಕಟ್ಟಿ, 

*ಕಲಘಟಗಿ ತಾಲೂಕಿನ :ರಾಮನಾಳ,ದೇವಿಕೊಪ್ಪ ಗೌಡರ ಓಣಿ, ಕೆರಿ ಓಣಿ,  ಜೋಡಳ್ಳಿ ಗ್ರಾಮ,  ಹೀರೆಹೊನ್ನಳ್ಳಿ, ಮುಕ್ಕಲ ಸಿಟಿ ಸೆಂಟರ್, 

*ಕುಂದಗೊಳ ತಾಲೂಕಿನ:* ತಾಲೂಕು ಆಸ್ಪತ್ರೆ, ಕಳಸಣ್ಣವರ ಓಣಿ,  ಶೆಟ್ಟರ್ ಓಣಿ, ಬೆಟದೂರ ಕೊಪ್ಪದರ ಓಣಿ, ನೆಹರು ನಗರ, ಕಮಡೊಳ್ಳಿ ಗ್ರಾಮ,

ಹೀರೆಹರಕುಣಿ, ರಾಣಿ ಚನ್ನಮ್ಮ ಸ್ಕೂಲ್, ಪಾಲಿಕೊಪ್ಪ, ಗುಡಗೇರಿ, ಬರದ್ವಾಡ ರಸ್ತೆ, ರಾಮನಕೊಪ್ಪ ಗ್ರಾಮ, ಶರೇವಾಡ, ಕೂಬಿಹಾಳ ಗ್ರಾಮ, ಬೆಟದೂರ ನಡುಓಣಿ,  ದ್ಯಾವನೂರ ಜೈ ಹನುಮಾನ ನಗರ,   

*ನವಲಗುಂದ ತಾಲೂಕಿನ*: ನವಲಗುಂದ ಓಣಿ, ಶಾನವಾಡ ಗ್ರಾಮ, ಗುಮ್ಮಗೊಳ ಗ್ರಾಮ, ಹೊಸಕಟ್ಟಿ ಕುರಬರ ಓಣಿ, ಬೆಳವಟಗಿ ಗ್ರಾಮ, ತುಪ್ಪದಕುರಹಟ್ಟಿ, ಕುಂಬಾರ ಓಣಿ, ಕೆವಿಜಿ ಬ್ಯಾಂಕ್, ಶಲವಡಿ ಹೊಸಪೇಟಿ ಓಣಿ,

ಶಾನುಭೋಗರ ಓಣಿ,  ನಾಯಕನೂರ ಮಾದರ ಓಣಿ, ಬಸವೇಶ್ವರ ಗುಡಿ, ಹುಡೇದಗಡ್ಡಿ ಓಣಿ,  ಪಡೆಸೂರ, ಭದ್ರಾಪೂರ, 

*ಅಣ್ಣಿಗೇರಿ ತಾಲೂಕಿನ:* ಅಣ್ಣಿಗೇರಿ, ಜಾಡರ ಓಣಿ,  ಗದಗ ಜಿಲ್ಲೆ: ರೊಣ ತಾಲೂಕಿನ ಸೂಡಿ, *ಹಾವೇರಿ ಜಿಲ್ಲೆಯ*: ನೆಲೋಗಿ ಗ್ರಾಮ, ಶಿಗ್ಗಾಂವ ತಾಲೂಕಿನ, ಶಿಶುವಿನಹಾಳ ಬಸವಣ್ಣನಗುಡಿ ಹತ್ತಿರ,

ಬನ್ನಿಕೊಪ್ಪ,ಯಲವಗಿ ಇಂದಿರಾ ಕಾಲೋನಿ, ಗುತ್ತಲ,  ತಡಸ ಗ್ರಾಮದ ಕುಂಬಾರ ಓಣಿ, ಕೊರಡೂರು ಗ್ರಾಮ, ಚಿಕ್ಕೇರೂರ, ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ, ಬುಡಗಟ್ಟಿ,

ಬೆಳಗಾವಿ ಜಿಲ್ಲೆಯ : ಪುಲಭಾಗ ಗಲ್ಲಿ, ರಾಯಭಾಗ ಹಾರೋಗೇರಿ, ರಾಮದುರ್ಗ ಕಟಕೋಳ, ಸವದತ್ತಿ  ತಾಲೂಕಿನ ಯಡಳ್ಳಿ, ರಾಯಚೂರು ಜಿಲ್ಲೆಯ* : ಲಿಂಗಸೂರ ಮುಖ್ಯ ರಸ್ತೆ ಹತ್ತಿರ,

ಉತ್ತರ ಕನ್ನಡ ಜಿಲ್ಲೆಯ: ಹಳಿಯಾಳ ತಾಲೂಕಿನ ಕೆಕೆ ಹಳ್ಳಿ ಹತ್ತಿರ ದ್ಯಾಮವ್ವನ ಗುಡಿ, ಮಂಗಳವಾಡ, ಅಂಕೋಲಾ ಕೆಎಲ್ ಕಾಲೋನಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *