ಅಂತಾರಾಷ್ಟ್ರೀಯ

ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಎರಡುನೂರು ರೂಪಾಯಿ ಬೇಡಿಕೆ ವೀಡಿಯೋ ವೈರಲ್

ಸವದತ್ತಿ prajakiran.com : ಇತಿಹಾಸ ಪ್ರಸಿದ್ದ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಎರಡುನೂರು ರೂಪಾಯಿ ಬೇಡಿಕೆ ಇಟ್ಟು ಖಾಕಿ ಎದುರೆ ಭರ್ಜರಿ ರೋಲ್ಕಾಲ್ ಮಾಡಿದ ವೀಡಿಯೋ ವೈರಲ್ ಆಗಿದೆ.  ಲಂಚ ಪಡೆಯುವ ಖಾಸಗಿ ವ್ಯಕ್ತಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಜನರಿಂದ ಕೇಳಿಬಂದಿದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅ. 31ರ ವರೆಗೆ ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.  ಆದರೆ, ಕೊರೊನಾ ಆತಂಕದ ನಡುವೆಯೂ ರಾಜ್ಯದ […]

ಅಂತಾರಾಷ್ಟ್ರೀಯ

ಪುಣೆಯಲ್ಲಿಯೂ ಧಾರಾಕಾರ ಮಳೆ : ಪುಣೆ – ಅಹ್ಮದನಗರ -ಶಿರಡಿ ಹೆದ್ದಾರಿ ಸಂಪೂರ್ಣ ಬಂದ್

ಪುಣೆ prajakiran.com : ಪುಣೆ ಮಹಾನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನರು ತಲ್ಲಣಗೊಂಡು ಹೌಹಾರಿದ್ದಾರೆ. ನಗರದಾದ್ಯಂತ ಒಂದೇ ಸವನೆ ಬಿಟ್ಟೂ ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪುಣೆ – ಅಹ್ಮದನಗರ –ಶಿರಡಿ ಹೆದ್ದಾರಿ ಸಂಪೂರ್ಣವಾಗಿ ಬಂದ ಆಗಿದೆ. ಅ. 15ರ ಮಧ್ಯಾಹ್ನದವರೆಗೆ ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ಒಂದೇ ಸವನೇ ರಭಸದಿಂದ ಹರಿಯುತ್ತಿರುವ ಮಳೆಯ ನೀರು ಇಳಿಮುಖವಾದರೆ ಹೆದ್ದಾರಿ ಪುನರಾರಂಭವಾಗುವ ಲಕ್ಷಣಗಳಿವೆ.  ಮಳೆಯಿಂದಾಗಿ ಇದುವರೆಗೆ ವಾಗೋಲಿ ನಗರ ಪ್ರದೇಶವೊಂದರಲ್ಲೇ ನಾಲ್ಕು ಮಧ್ಯಮ ವಯಸ್ಕರ ಜನ  ಸಾವಿಗೀಡಾಗಿದ್ದಾರೆ ಎಂಬ ವರದಿ […]

ಅಂತಾರಾಷ್ಟ್ರೀಯ

ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅನಾರೋಗ್ಯದಿಂದ ನಿಧನ

ನವದೆಹಲಿ prajakiran.com : ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ (74) #RamVilasPaswan ಅವರು ಅನಾರೋಗ್ಯದಿಂದ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಕೆಲವು ವಾರಗಳ ಹಿಂದೆಯಷ್ಟೇ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ತಂದೆ ನಿಧನವಾಗಿರುವ ಕುರಿತು ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ಖಚಿತ ಪಡಿಸಿದ್ದಾರೆ. ರಾಮವಿಲಾಸ್ ಪಾಸ್ವಾನ್ ಅವರು ಲೋಕಜನಶಕ್ತಿ ಪಕ್ಷದ ಸಂಸ್ಥಾಪಕರಾಗಿ ರಾಷ್ಟ್ರರಾಜಕಾರಣದಲ್ಲಿ ಮಿಂಚಿದ್ದ  ಅವರು ಐದು ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿದ್ದರು. ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನಿಧನರಾದ ಸುದ್ದಿ […]

ಅಂತಾರಾಷ್ಟ್ರೀಯ

ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಕರೋನಾ ಪಾಸಿಟಿವ್

ಧಾರವಾಡ prajakiran.com : ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಆದರೂ ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟಿನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ನಿನ್ನೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಹಾಗೂ ಹಲವು ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರ ಭೇಟಿ ಮಾಡಿದ್ದರು. ಸಚಿವ ಜೋಶಿಯವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ರಾಜ್ಯದ ಗೃಹ ಸಚಿವ […]

ಅಂತಾರಾಷ್ಟ್ರೀಯ

ದಿವಂಗತ ಸುರೇಶ್ ಅಂಗಡಿ ನಿವಾಸಕ್ಕೆ ರಾಜ್ಯಪಾಲ ವಾಜುಭಾಯ್ ವಾಲಾ ಭೇಟಿ

ಬೆಳಗಾವಿ prajakiran.com : ಕೇಂದ್ರದ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಸೋಮವಾರ ಅ.5 ರಂದು ರಾಜ್ಯಪಾಲರಾದ ವಾಜುಭಾಯ್ ವಾಲಾ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೆಳಗಾವಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜ್ಯಪಾಲರು ಸುರೇಶಅಂಗಡಿ ಅವರ ತಾಯಿ ಸೋಮವ್ವ, ಪತ್ನಿ ಮಂಗಳ, ಇಬ್ಬರು ಪುತ್ರಿಯರಿಗೆ ಧೈರ್ಯ ತುಂಬಿದರು. ಈ ವೇಳೆ ಬೆಳಗಾವಿ ಜಿಲ್ಲಾ‍ಧಿಕಾರಿ ಎಂಜಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. Share on: WhatsApp

ಅಂತಾರಾಷ್ಟ್ರೀಯ

ಡಿ.ಕೆ. ಶಿವಕುಮಾರ ನಿವಾಸ ಸೇರಿ 15ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ದಾಳಿ

ಬೆಂಗಳೂರು prajakiran.com  : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಂಸದ ಡಿ.ಕೆ. ಸುರೇಶ ಸೇರಿ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ. ಆ ಮೂಲಕ ಡಿಕೆ ಬ್ರದರ್ಸ್ ಗೆ ಬಿಗ್ ಶಾಕ್ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಮೇಲೆ, ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿ ಮನೆ, ಡಿಕೆ ಸುರೇಶ ಮನೆ ಸೇರಿದಂತೆ ಡಿಕೆಶಿ ಆಪ್ತ ಶಶಿಧರ್ ಶಿವಣ್ಣ ಸೇರಿ ಹಲವು ಕಡೆ ದಾಳಿ ನಡೆಸಿದ್ದಾರೆ. 60ಕ್ಕೂ ಹೆಚ್ಚು ಸಿಬಿಐ […]

ಅಂತಾರಾಷ್ಟ್ರೀಯ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಿಜೆಪಿಯ ನಾಯಕರು ಸೇರಿ 32 ಆರೋಪಿಗಳು ನಿರ್ದೋಷಿಗಳು

ಲಕ್ನೋ  (ಉತ್ತರಪ್ರದೇಶ) prajakiran.com : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಾಯಕರು ಸೇರಿ 32 ಆರೋಪಿಗಳು ನಿರ್ದೋಷಿಗಳು ಎಂದು ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.  2 ಸಾವಿರ ಪುಟಗಳ ತೀರ್ಪು ಪ್ರಕಟಿಸಿದ ಲಕ್ನೋ ವಿಶೇಷ  ಸಿಬಿಐ ಕೋರ್ಟ್ ಮಸೀದಿ ಧ್ವಂಸ ಪೂರ್ವ ನಿಯೋಜಿತವಲ್ಲ. ಆರೋಪಿಗಳ ವಿರುದ್ದ ಪ್ರಬಲ ಸಾಕ್ಷ್ಯವಿಲ್ಲ. ಅಲ್ಲದೆ ಒಳಸಂಚು ರೂಪಿಸಿರುವುದಕ್ಕೆ ಯಾವುದೇ ವೀಡಿಯೋ ಹಾಗೂ ಪೋಟೋ ಸಾಕ್ಷ್ಯ ಸ್ವೀಕಾರಅರ್ಹವಲ್ಲ ಎಂದು ಹೇಳಿದೆ. ಬಿಜೆಪಿಯ […]

ಅಂತಾರಾಷ್ಟ್ರೀಯ

ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಇನ್ನಿಲ್ಲ

ನವದೆಹಲಿ prajakiran.com : ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ (65) ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನ ಹೊಂದಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಕೋವಿಡ್ ಪಾಸಿಟಿವ್ ಬಂದಿದೆ. ಆದರೆ ಯಾವುದೇ ರೋಗ ಲಕ್ಷಣಗಳು ಇಲ್ಲ ಎಂದು ಟ್ವೀಟ್ ಮಾಡಿದ್ದರು. ಅವರನ್ನು ಅನಾರೋಗ್ಯದಿಂದ ದೆಹಲಿಯ ಎಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. 1955ರ ಜೂನ್ 1ರಂದು ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ ಹಾಗೂ ಸೋವವ್ವ ಅಂಗಡಿ […]

ಅಂತಾರಾಷ್ಟ್ರೀಯ

ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್

ನವದೆಹಲಿ prajakiran.com :  ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ದೆಹಲಿ ಮೂಲದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್ ಆಗಿದ್ದಾನೆ. ಲಡಾಖ್ ನಲ್ಲಿ ನಿಯೋಜನೆಗೊಂಡ ಸೇನೆಯ ವಿವರವನ್ನು ಈತ ಚೀನಾಕ್ಕೆ ನೀಡಿದ್ದ ಎಂಬ ಆರೋಪ ಪೊಲೀಸ್ ತನಿಖೆ ವೇಳೆ ಬಯಲಿಗೆ ಬಂದಿದೆ. ಈ ಗೌಪ್ಯ ಮಾಹಿತಿ ನೀಡಿ ಆರ್. ಪಿ. ಶರ್ಮಾ ಲಕ್ಷ ಲಕ್ಷ ಪಡೆದಿದ್ದ. ಈತನಿಗೆ ಶೆಲ್ ಎಂಬ ಚೀನಾದ ನಕಲಿ ಕಂಪನಿ ಮೂಲಕ ಹಣ ಸಂದಾಯವಾಗುತ್ತಿತ್ತು. ಇತನಿಗೆ ಇನ್ನು ಯಾರು ಸಹಾಯ […]

ಅಂತಾರಾಷ್ಟ್ರೀಯ

ವಿಶ್ವ ಕಂಡ ಮಹಾ ಸಂತ ವಿನೋಬಾ ಭಾವೆ ೧೧೬ನೇ ಜನುಮ ದಿನ

prajakiran.com : ಇಂದು ವಿಶ್ವ ಕಂಡ ಮಹಾ ಸಂತ, ಭಾರತ ರತ್ನ ಆಚಾರ್ಯ ವಿನೋಬಾ ಭಾವೆ ಅವರ ೧೧೬ನೇ ಜನುಮ ದಿನ. ಭೂ ದಾನ ಚಳುವಳಿಯ ಹರಿಕಾರ, ಆದರ್ಶ ಸಮಾಜದ ಕನಸು ಕಂಡು ಅದನ್ನು ಸಾಕಾರಗೊಳಿಸಲು ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ವಿನೋಬಾ ಅವರಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು. ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ದಲಿತರಿಗಾಗಿ ಜಮೀನುದಾರರ ಬಳಿ ಭೂ ಭಿಕ್ಷೆ ಬೇಡಿ ಅಂತಹ ಭೂಮಿಯನ್ನು ಭೂ ರಹಿತರಿಗೆ ಹಂಚಿದ ಮಹಾನುಭಾವ ಆಚಾರ್ಯ […]