ಅಂತಾರಾಷ್ಟ್ರೀಯ

ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ವ್ಯಕ್ತಿ ಬಂಧಿಸಿದ ಎನ್ ಐ ಎ

 ಕಾರವಾರ prajakiran.com : ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ‌. 35 ವರ್ಷದ ಸೈಯದ್ ಇದ್ರಿಸ್ ನಬಿ ಸಾಬ್ ಬಂಧಿತ ಆರೋಪಿಯಾಗಿದ್ದಾನೆ. ಲಷ್ಕರ್ ಎ ತೊಯ್ಬಾದ ಸಂಘಟನೆಯಲ್ಲಿ ಗುರುತಿಸಿಕೊಂಡು ಪಶ್ಚಿಮಬಂಗಾಳದಲ್ಲಿ ಬಂಧಿಯಾಗಿದ್ದ ತಾನಿಯಾ ಪರ್ವೀನ್ ಎನ್ನುವವನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಬಂಧಿತನ ಮೊಬೈಲ್ ಫೋನ್ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ ಎಂದು ತಿಳಿದುಬಂಇದೆ. ಎನ್ಐಎ ಪ್ರಾಥಮಿಕ […]

ಅಂತಾರಾಷ್ಟ್ರೀಯ

ಯೋಗೇಶಗೌಡ ಕೇಸ್ ಗೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್

ಹುಬ್ಬಳ್ಳಿ orajakiran.com : ಧಾರವಾಡ ಜಿಲ್ಲಾ ಪಂಚಾಯತ ಹೆಬ್ಬಳ್ಳಿ ಬಿಜೆಪಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಮರುಜೀವ ತಂದಿದ್ದೆ ಸಿಬಿಐನ ರಾಕೇಶ್ ರಂಜನ್ ಎಂದರೆ ತಪ್ಪಾಗಲಾರದು. ಅವರು ಕಳೆದ ಒಂದೂವರೆ ವರ್ಷದಿಂದ ಹಗಲು ರಾತ್ರಿ ಎನ್ನದೆ, ದಿನದ 24 ಗಂಟೆ ಪ್ರಕರಣದ ಬೆನ್ನು ಹತ್ತಿದ್ದಾರೆ. ತನಿಖೆ ಮಾಡುತ್ತಿರುವ ಸಿಬಿಐ ಆಫೀಸರ್ ರಾಕೇಶ್ ರಂಜನ್ ಸಾಮಾನ್ಯರಲ್ಲ. ಅವರು ಈ ಹಿಂದೆ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯನ್ನು ಜೈಲಿಗಟ್ಟಿದ್ದು ಇದೇ ರಾಕೇಶ್ ರಂಜನ್ ಎಂಬುದು […]

ಅಂತಾರಾಷ್ಟ್ರೀಯ

ಖಾದಿ ಉತ್ಪಾದನೆಗೆ ಉತ್ತೇಜನ ನೀಡದಿದ್ದರೆ ಹೋರಾಟ : ನೀರಲಕೇರಿ

ಧಾರವಾಡ prajakiran.com : ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಖಾದಿ ಉತ್ಪನ್ನ ಕೇಂದ್ರಗಳಿಗೆ ಬರಬೇಕಾದ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ವಾರದಲ್ಲಿ ಒಂದು ದಿನ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಧರಿಸುವಂತೆ ಸರ್ಕಾರ ನಿಯಮವನ್ನು ಜಾರಿಗೆ ತರಬೇಕು. ಇಲ್ಲದೇ ಹೋದರೆ ಖಾದಿ ಉಳಿವಿಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಎಚ್ಚರಿಸಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಜನರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಧಾರಣೆ ಆಗಬೇಕಾದರೆ ಗುಡಿ […]

ಅಂತಾರಾಷ್ಟ್ರೀಯ

ಮುಂದಿನ ಚುನಾವಣೆಯಲ್ಲಿ  ಸ್ಪರ್ಧೆ ಮಾಡಲ್ಲ ಎಂದ ಸಂಸದ ….!

ಚಾಮರಾಜನಗರ prajakiran.com : ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ.  ರಾಜಕೀಯ ದಿಂದ ದೂರ ಸರಿಯಲು ತಿರ್ಮಾನ ಮಾಡಿದ್ದೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ. ನಾನು ಕಾಂಗ್ರೇಸ್ ಪಕ್ಷಕ್ಕೆ ಪಾಠ ಕಲಿಸಲು ಈ ಭಾರಿ ಸ್ಪರ್ಧೆ ಮಾಡಬೇಕಾಯಿತು. ಇಷ್ಟೇಲ್ಲ ಅದರೂ ಅವರು ಪಾಠ ಕಲಿತಿಲ್ಲ ಎಂದು ಕುಟುಕಿದರು. ನನಗೆ   ಆರೋಗ್ಯದಲ್ಲಿ ಕಷ್ಟವಾಗುತ್ತಿದೆ. ಅದರಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ನಾನು ಮತ್ತು ರಾಮವಿಲಾಸ್ ಪಾಸ್ವನ್ ಇಬ್ಬರು ಜೊತೆಗೆ ರಾಜಕಿಯಕ್ಕೆ ಬಂದೆವು ಅವರು ಇಗಿಲ್ಲ ಎಂದು […]

ಅಂತಾರಾಷ್ಟ್ರೀಯ

ಜಯಕರ್ನಾಟಕದಿಂದ 22 ಅನ್ನದಾತರಿಗೆ ತಲಾ 25 ಕೆಜಿ ಕಡಲೆ ಬಿತ್ತನೆ ಬೀಜ ವಿತರಣೆ

ಧಾರವಾಡ prajakiran.com : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಜಯ ಕರ್ನಾಟಕ ಸಂಘಟನೆಯ   ಜಿಲ್ಲಾಧ್ಯಕ್ಷ ಸುಧೀರ ಮುಧೋಳ ನೇತೃತ್ವದಲ್ಲಿ 22 ಅನ್ನದಾತರಿಗೆ ತಲಾ 25 ಕೆಜಿ ಕಡಲೆ ಬಿತ್ತನೆ ಬೀಜ ವಿತರಣೆ ಮಾಡುವ ಮೂಲಕಅರ್ಥಪೂರ್ಣವಾಗಿ ಆಚರಿಸಲಾಯಿತು.  ಈ ವಿಭಿನ್ನ ಹಾಗೂ ವೈಶಿಷ್ಟಪೂರ್ಣ  ಕಾರ್ಯಕ್ರಮಕ್ಕೆ ಧಾರವಾಡ ಹೈಕೋರ್ಟಿನ ಹಿರಿಯ ವಕೀಲರಾದ  ಬಿ.ಡಿ.ಹಿರೇಮಠ ಚಾಲನೆ ನೀಡಿದರು. ಅತಿವೃಷ್ಟಿಯಿಂದ ಮುಂಗಾರು ಬೆಳೆ ಕಳೆದುಕೊಂಡು ಕಂಗಾಲಾದ ಕರಡಿಗುಡ್ಡ, ಮನಗುಂಡಿ, ಉಣಕಲ್, ಎತ್ತಿನಗುಡ್ಡ, ಕಮಲಾಪುರ ಕೆಲಗೇರಿ, ಕ್ಯಾರಕೊಪ್ಪ ಹಾಗೂ ಉಪ್ಪಿನಬೆಟಗೇರಿ  ಗ್ರಾಮದ ಸಣ್ಣ ಹಾಗೂ […]

ಅಂತಾರಾಷ್ಟ್ರೀಯ

ರಾಜ್ಯದ ನಾಲ್ಕು ಪದವೀಧರ, ಶಿಕ್ಷಕರ ಕ್ಷೇತ್ರದ ಮತ ಎಣಿಕೆ ನ.೧೦ಕ್ಕೆ ಮುಂದೂಡಿದ ಚುನಾವಣಾ ಆಯೋಗ

ನವದೆಹಲಿ Prajakiran.com : ರಾಜ್ಯದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ಮೇಲೆ ರಾಜ್ಯದ ನಾಲ್ಕು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ರಾಜ್ಯದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯ ದಿನಾಂಕವನ್ನು ಮುಂದೂಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಈ ಹಿಂದೆ ನವೆಂಬರ್ 2ರಂದು ನಡೆಯಬೇಕಿದ್ದ ಮತ ಎಣಿಕೆಯನ್ನು ಇದೀಗ ನ. 10ಕ್ಕೆ ಮುಂದೂಡಿದಂತಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅ‌.28ರಂದು ನಡೆದ ನಾಲ್ಕು […]

ಅಂತಾರಾಷ್ಟ್ರೀಯ

ಗೋಮಯ ದೀಪ ಬೆಳಗಿಸಿ ಮಾಲಿನ್ಯ ಮುಕ್ತ, ಆತ್ಮ ನಿರ್ಭರತೆಯ ದೀಪಾವಳಿ ಆಚರಿಸಿ

ಬೆಂಗಳೂರು Prajakiran.com : ದೀಪಾವಳಿ ಹಬ್ಬವು ಅಂತರಂಗದ ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಹೊತ್ತಿಸುವುದರ ಪ್ರತೀಕ. ಇಂತಹ ಪವಿತ್ರ ಹಬ್ಬವನ್ನು ಒಂದು ಸಾರ್ಥಕ ರೀತಿಯಲ್ಲಿ ಆಚರಿಸಬೇಕು ಎಂಬ ಘನ ಉದ್ದೇಶವನ್ನು ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನ ಹೊಂದಿದೆ. ಅಧ್ಯಕ್ಷರಾದ ಶ್ರೀಮತಿ ಅಮಿತಾ ರಾಣಿ ಪಾಂಡೆಯವರು ರಾಜ್ಯಪಾಲರಾದ ವಜುಬಾಯಿ ವಾಲಾ ರವರಿಗೆ ಗೋಮಯದಿಂದ ಮಾಡಿದ ದೀಪವನ್ನು ನೀಡಿದರು. ಈ ಮೂಲಕ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಲು ಕರ್ನಾಟಕದ ಜನತೆಗೆ ನಿಮ್ಮ ಅಮೂಲ್ಯ ಮಾತುಗಳ ಮೂಲಕ ಕರೆ […]

ಅಂತಾರಾಷ್ಟ್ರೀಯ

ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ನಲ್ಲಿ ರಾಜ್ಯದ ಸಂಸದರನ್ನು ಹರಾಜು ಹಾಕಿದ ವಾಟಾಳ್ ನಾಗರಾಜ್

ಹುಬ್ಬಳ್ಳಿ prajakiran.com : ರಾಜ್ಯದ ೨೫ ಬಿಜೆಪಿ ಲೋಕಸಭಾ ಸದಸ್ಯರಿಂದ ರಾಜ್ಯ ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವುದರ ಮೂಲಕ ವಾಟಾಳ್ ನಾಗಾರಾಜ್ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಉತ್ತರ ಕರ್ನಾಟಕ ಪ್ರವಾಹ, ಅತೀವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಆದರೂ ಉತ್ತರ ಕರ್ನಾಟಕವನ್ನು ಹಾಗೂ ರಾಜ್ಯ ಸರ್ಕಾರವಾಗಲಿ ಅಥವಾ ರಾಜ್ಯದ ಲೋಕಸಭಾ ಸದಸ್ಯರಾಗಲಿ ಅನುದಾನ ತಂದುಅಭಿವೃದ್ಧಿ ಮಾಡುತ್ತಿಲ್ಲ. ಆ ಕಾರಣಕ್ಕಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರನ್ನು […]

ಅಂತಾರಾಷ್ಟ್ರೀಯ

ನಿಷೇಧದ ಮಧ್ಯೆಯೂ ಅದ್ಧೂರಿಯಾಗಿ ನಡೆದ ಬಡಿಗೆ ಬಡಿದಾಟದ ಜಾತ್ರೆ

ಆಂಧ್ರ prajakiran.com : ನಿಷೇಧದ ಮಧ್ಯೆಯೂ ಬಡಿಗೆ ಬಡಿದಾಟದ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಆಂಧ್ರದ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ  ದಸರಾ ಹಬ್ಬದಲ್ಲಿ ವಿಶೇಷ ಆಚರಣೆ ಅದ್ಧೂರಿಯಾಗಿ ನಡೆದಿದೆ.  ಕೊರೋನಾ ಹಿನ್ನಲೆಯಲ್ಲಿ ಆಂಧ್ರ ಸರ್ಕಾರ ಹೆಚ್ಚು ಜನರು ಸೇರಿ ಬಡಿಗೆ ಜಾತ್ರೆ ಮಾಡದಂತೆ ಎಚ್ಚರಿಸಿತ್ತು. ದಶಕಗಳಿಂದಲೂ ನಡೆದ ಈ ಜಾತ್ರೆಗೆ ಇದೀಗ ಕೊರೋನಾ ಹಿನ್ನಲೆಯಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಕೊರೋನಾಗೆ ಡೋಂಟ್ ಕೇರ್ ಎಂದು ಅದ್ಧೂರಿಯಾಗಿ ಜಾತ್ರೆ ಮಾಡಿ ಜನರು ಬಡಿದಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಾತ್ರೆ ಹಬ್ಬ […]

ಅಂತಾರಾಷ್ಟ್ರೀಯ

ಧಾರವಾಡದಲ್ಲಿ ಐಐಟಿ ಕಾನ್ಪೂರ್ ವಿದ್ಯಾರ್ಥಿ ಕಾರ್ತಿಕ್ ಕಟ್ಟಿಮಠ ನವರಾತ್ರಿ ವೈಭವ ವಿಭಿನ್ನ , ವೈಶಿಷ್ಟ್ಯ, ಅರ್ಥಪೂರ್ಣ

ಕಿತ್ತೂರು ಸಂಸ್ಥಾನದ ರಾಜಗುರು ಮನೆತನದ ಕುಡಿ ಧಾರವಾಡ prajakiran.com : ನವರಾತ್ರಿ ಅಂದ ತಕ್ಷಣ ಪ್ರತಿ ದಿನ ದುರ್ಗಾ ದೇವಿಗೆ ದೇವಸ್ಥಾನ ಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಪ್ರಾರ್ಥನೆ ಮಾಡುವುದು ರೂಢಿ. ಆದರೆ ಮನೆಯಲ್ಲಿಯೇ ದೇವಿಗೆ ಒಂಬತ್ತು ದಿನಗಳ ಕಾಲ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಅಲಂಕಾರ ಮಾಡಿ ಪೂಜೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಿಯ ಆರಾಧನೆ ಮಾಡುವುದು ವಿರಳ ಎಂದರೆ ತಪ್ಪಾಗಲಾರದು. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಸತ್ಯ. ಅದರಲ್ಲೂ ಐಐಟಿ ಕಾನ್ಫೂರ್ ನಲ್ಲಿ ಎಂ ಟೆಕ್ […]