ಸಿನಿಮಾ

ನಟಿ ರಾಗಿಣಿ ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರು prajakiran.com : ಶುಕ್ರವಾರ ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 6.30ಕ್ಕೆ ದಾಳಿ ನಡೆಸಿದ ಪೊಲೀಸರು 9 ಗಂಟೆಯವರೆಗೆ ಮನೆಯ ಇಂಚು ಇಂಚು ಶೋಧನೆ ನಡೆಸಿದರು. ಮಹಿಳಾ ಪೊಲೀಸ್ ಇನ್ಸಪೆಕ್ಟರ್ ಅಂಜುಮಾಲಾ ನಾಯಕ್ ನೇತೃತ್ವದಲ್ಲಿ ನಾಲ್ವರು ಮಹಿಳಾ ಪೊಲೀಸರು ಕಾರ್ಯಚರಣೆ ನಡೆಸಿದರು. ಮನೆಯಲ್ಲಿ ರಾಗಿಣಿ ಒಬ್ಬರೇ ಇರುವುದರಿಂದ ಪುರುಷ ಪೊಲೀಸರು ಹೊರಗಡೆ ನಿಂತಿದ್ದರು. ಈ ಕ್ರಮ ಅನುಸರಿಸಿದ ಪೊಲೀಸರು ಕಾರಿನಲ್ಲಿ ಒಂದಿಷ್ಟು […]

ಸಿನಿಮಾ

ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ

ನಟಿ ಸಂಜನಾ ಆಪ್ತ ರಾಹುಲ್ ಸಿಸಿಬಿ ವಶಕ್ಕೆ ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಬಂಧನ ಮಾಡಿರುವುದು ಕನ್ನಡ ಸಿನಿಮಾ ರಂಗದಲ್ಲಿ ತಳಮಳ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಇನ್ನೊಬ್ಬ ನಟಿ ಸಂಜನಾ ಗಲ್ರಾಣಿ ಅವರ ಆಪ್ತ ರಾಹುಲ್ ಸಿಸಿಬಿ ವಶದಲ್ಲಿದ್ದು, ಆತನ ವಿಚಾರಣೆ ನಡೆದಿದೆ. ಇದರ ಬೆನ್ನಲ್ಲೇ ನಟಿ ರಾಗಿಣಿ ಕೂಡ ಸಿಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಲು ನೋಟಿಸ್ ಜಾರಿಯಾಗಿದೆ. […]

ಸಿನಿಮಾ

ಸ್ಯಾಂಡಲ್ ವುಡ್ ನ 6 ನಟ, 9 ನಟಿಯರಿಗೆ ಡ್ರಗ್ಸ್ ಜಾಲದ ನಂಟು….!?

ಬಾಲಿವುಡ್ ಗಿಂತ ಸ್ಯಾಂಡಲ್ ವುಡ್ ನಂಟು ದೊಡ್ಡದು ಬೆಂಗಳೂರು prajakiran.com : ಮಾದಕ ವಸ್ತುಗಳ ನಶೆಯ ನಂಟು ಹೊಂದಿದ ಸ್ಯಾಂಡಲ್ ವುಡ್ ನ 6 ನಟ, 9 ನಟಿಯರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ನಿರ್ದೇಶಕ ಇಂದ್ರಜೀತ ಲಂಕೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸ್ಯಾಂಡಲ್ ವುಡ್ ಗೆ ಅಂತರ್ ರಾಷ್ಟ್ರೀಯ ಡ್ರಗ್ಸ್ ಪೆಡಲ್ಸರ್ ಜಾಲದ ನಂಟಿದೆ. ನೆಜೆರಿಯನ್ ಪ್ರಜೆಗಳ ಜೊತೆಗೆ ಹಾಗೂ ವಿದೇಶಿಗಳ ಜೊತೆಗೆ ಸಂಪರ್ಕವಿದೆ ಎಂಬ ಆಘಾತಕಾರಿ […]

ಸಿನಿಮಾ

ಸಿಸಿಬಿಗೆ 10-15 ಜನರ ಹೆಸರು ಹೇಳಿದ್ದೇನೆ : ಇಂದ್ರಜೀತ್ ಲಂಕೇಶ

ಬೆಂಗಳೂರು prajakiran.com : ಮಾದಕ ಜಗತ್ತಿನ ನಂಟು ಹೊಂದಿರುವ 10-15 ಜನರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ ತಿಳಿಸಿದ್ದಾರೆ. ಅವರು ಸೋಮವಾರ ಸುದೀರ್ಘವಾದ ವಿಚಾರಣೆ ಬಳಿಕ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದರು. ಡ್ರಗ್ಸ್ ರಾಯಭಾರಿಗಳಾಗಿರುವ ಕೆಲ ಸೆಲೆಬ್ರಿಟಿಗಳಿಗೆ ಬಿಸಿ ತಾಕಿಸುವ ಉದ್ದೇಶದಿಂದ ಯಾರಾರು ಭಾಗಿಯಾಗಿದ್ದಾರೆ. ಸಂಪರ್ಕದಲ್ಲಿದ್ದಾರೆ. ಮಾದಕ ವಸ್ತುಗಳ ವ್ಯಸನಿಗಳ ಹೆಸರು, ಮಾಹಿತಿ ಹಾಗೂ ದಾಖಲೆ ಸಮೇತ ಮಾಹಿತಿ ನೀಡಿದ್ದೇನೆ. ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಹಲವು ಜಾಗಗಳ […]

ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕರೋನಾ ಆತಂಕ….!

ಧಾರವಾಡ prajakiran.com : ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪಗೂ ಕರೋನಾ ವೈರಸ್ ಎದುರಾಗಿದೆ. ಅವರು ಕಳೆದ ವಾರವಷ್ಟೇ ಧಾರವಾಡದ ಹೊರ ವಲಯದಲ್ಲಿರುವ ವಿನಯ ಡೇರಿಗೆ ಭೇಟಿ ನೀಡಿ, ಅಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜೊತೆಗೆ ಸಾಕಷ್ಟು ಕಾಲ ಕಳೆದಿದ್ದರು.   ವಿನಯ ಡೇರಿಯಲ್ಲಿ ಚಕ್ಕಡಿ ಬಂಡಿ ಓಡಿಸಿ ಸಂಭ್ರಮಪಟ್ಟಿದ್ದರು. ಅಲ್ಲದೆ, ವಿಶೇಷವಾಗಿ ತಮ್ಮ ನೆಚ್ಚಿನ ಆಕಳು, ಎಮ್ಮೆ,  ಕುರಿಗಳ ಜೊತೆಗೆ ಸಮಯ ಕಳೇದಿದ್ದರು.  ಈ ವೇಳೆ ತಮ್ಮ ತೋಟಕ್ಕೆ ಕುರಿಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ […]

ಸಿನಿಮಾ

ಸುಶಾಂತ್ ಸಿಂಗ್ ರಜಪೂತ ಪ್ರಕರಣ : ಸಿಬಿಐ ತನಿಖೆ ಆರಂಭ

ಮುಂಬೈ prajakiran.com : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಶನಿವಾರ ಆರಂಭಗೊಂಡಿದೆ. ಮುಂಬೈನ ಅವರ ಫ್ಲ್ಯಾಟ್ ಗೆ ತೆರಳಿದ ಸಿಬಿಐ ಅಧಿಕಾರಿಗಳ ತಂಡ ಹಲವರ ವಿಚಾರಣೆ ನಡೆಸಿದೆ. ಅದರಲ್ಲೂ ಅಡುಗೆ ಸಹಾಯಕ ನೀರಜ್, ಕೇಶವ್, ದಿಪೇಶ್ ಸೇರಿ ಐವರ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಜೂನ್ 13, 14ರಂದು ಏನ್ ನಡೆಯಿತು ಎಂಬುದರ ಕುರಿತು ಮಾಹಿತಿ ಕಲೆ ಹಾಕಿದರು. ಅಲ್ಲದೆ, ರಿಯಾ ಚಕ್ರವರ್ತಿ ಜೊತೆಗೆ ಒಡನಾಟ ಸೇರಿ ಮನೆಯಲ್ಲಿ […]

ಸಿನಿಮಾ

ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ತನಿಖೆಗೆ ಸುಪ್ರೀಂ ಗ್ರೀನ್ ಸಿಗ್ನಲ್

ನವದೆಹಲಿ prajakiran.com : ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದ ಎನ್ನಲಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಪ್ರಕರಣದ ಸಿಬಿಐ ತನಿಖೆಗೆ ಕೊನೆಗೂ ಸುಪ್ರೀಂಕೋರ್ಟ್ ಗ್ರಿನ್ ಸಿಗ್ನಲ್ ನೀಡಿದೆ. ಈ ಪ್ರಕರಣದ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ನಟಿ ರಿಯಾ ಚಕ್ರವರ್ತಿ ಹಾಗೂ ಮುಂಬೈ ಪೊಲೀಸರು   ಅಭಿಪ್ರಾಯಪಟ್ಟಿದ್ದರು. ಆದರೆ ಬಿಹಾರದ ಜೆಡಿಯು ನೇತೃತ್ವದ ನಿತೀಶಕುಮಾರ್ ಸರಕಾರ ಅವರ ಪೋಷಕರ ಮನವಿ  ಹಾಗೂ ಸುಶಾಂತ್ ಸಿಂಗ್ ರಜಪೂತ ಅಭಿಮಾನಿಗಳ ಒತ್ತಡಕ್ಕೆ ಮಣಿದು  ಸಿಬಿಐ ಹೆಗಲಿಗೆ ಒಪ್ಪಿಸಿ, […]

ಸಿನಿಮಾ

ಹಿರಿಯ ಗಾಯಕ ಎಸ್ಪಿಬಿ ಸ್ಥಿತಿ ಗಂಭೀರ

ಚೆನ್ನೈ prajakiran.com : ಆ. 5ರಂದು ಮಹಾಮಾರಿ ಕರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೇ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆದ ಹಿನ್ನಲೆಯಲ್ಲಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಿರಿಯ ತಜ್ಞ ವೈದ್ಯರ ತಂಡದ ಸಲಹೆ ಮೇರೆಗೆ ಅವರನ್ನ ಐಸಿಯುಗೆ ದಾಖಲಿಸಲಾಗಿದ್ದು, ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ವಿವರಿಸಿದ್ದಾರೆ. […]

ಸಿನಿಮಾ

ಧಾರವಾಡದ ವಿನಯ ಡೇರಿಯಲ್ಲಿ ನಟ ದರ್ಶನ ಚಕ್ಕಡಿ ಬಂಡಿ ಓಟ…!

ಧಾರವಾಡ prajakiran.com : ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರ ವಿನಯ ಡೈರಿಗೆ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ ಭೇಟಿ ನೀಡಿ ಕೆಲ ಕಾಲ ಆನಂದವಾಗಿ ಕಳೆದಿದ್ದಾರೆ. ಜಾನುವಾರಗಳ ಮೇಲೆ  ವಿಶೇಷ ಪ್ರೀತಿ, ಗೌರವ, ಕಾಳಜಿ ಹೊಂದಿರುವ ಸ್ಯಾಂಡಲ್ ವುಡ್ ಚಿತ್ರನಟ ದರ್ಶನ ಧಾರವಾಡದ ಹೊರವಲಯದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೈರಿಗೆ ಆಗಮಿಸಿದ್ದಾರೆ. ಡೈರಿಯಲ್ಲಿ ಸುತ್ತಾಡಿ ಜಾನುವಾರುಗಳನ್ನು ಕಂಡು ಅವುಗಳೊಂದಿಗೆ  ಕೆಲ ಕಾಲ ಕಳೆದ್ದದ್ದು ಅಲ್ಲದೆ, ನಟ ದರ್ಶನ ಚಕ್ಕಡಿ‌  ಬಂಡಿ ಓಡಿಸಿ‌ ಖುಷಿ […]

sunil puranik mother
ಸಿನಿಮಾ

ಸುನೀಲ್ ಪುರಾಣಿಕ್ ಗೆ ಮಾತೃ ವಿಯೋಗ

ಧಾರವಾಡ prajakiran.com : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್ ಅವರು ನಿನ್ನೆ ಮಂಗಳವಾರ ಆಗಸ್ಟ್ 2 ರಾತ್ರಿ ಧಾರವಾಡದ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 84ವರ್ಷ ವಯಸ್ಸಾಗಿತ್ತು. ತಮ್ಮ ಪತಿ ನಿವೃತ್ತ ಉಪ ತಹಸೀಲ್ದಾರ್ ನರಸಿಂಹಚಾರ್ ಪುರಾಣಿಕ್ ಅವರು 25 ವರ್ಷಗಳ ಹಿಂದೆ ನಿಧನರಾದ ಬಳಿಕ ಕಮಲಾಬಾಯಿ ಅವರು ಧಾರವಾಡದಲ್ಲಿಯೇ ನೆಲೆಸಿದ್ದರು ಹಾಗೂ ಅವರಿಗೆ ಒಂಬತ್ತು ಮಂದಿ ಮಕ್ಕಳಿದ್ದು ಸುನೀಲ್ ಪುರಾಣಿಕ್ ಕೊನೆಯ ಮಗನಾಗಿದ್ದಾರೆ. […]