prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಪರಾಧ

ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರ ದಾರುಣ ಸಾವು : ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್

ಬೆಳಗಾವಿ prajakiran.com :  ಊಟ ಮುಗಿಸಿ ವಾಯು ವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತ ಮಹಿಳೆಯರನ್ನು ಸವಿತಾ ಪಾಟೀಲ್ (45), ವಿದ್ಯಾ ಪಾಟೀಲ್   (47) ಎಂದು ಗುರುತಿಸಲಾಗಿದೆ. ಶಾಂತಾ ಕೃಷ್ಣ ಚೌಗುಲೆ (55) ಗಾಯಾಳು ಎಂದು ಗುರುತಿಸಲಾಗಿದೆ.  ಮೇ 24ರಂದು ಭಾನುವಾರ ರಾತ್ರಿ 11.30 ಕ್ಕೆ ಮುತಗಾ ಸಮೀಪ ಈ ಅಪಘಾತ ನಡೆದಿದ್ದು, ಬಿಜೆಪಿ ಯುವ ಮೋರ್ಚಾ ಮುಖಂಡ ಯುವರಾಜ […]

ರಾಜ್ಯ

ವಿದ್ಯಾನಗರಿ ಧಾರವಾಡದ 2.5 ವರ್ಷದ ಮಗು ಸೇರಿ ಮತ್ತೆ ಮೂವರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com: ವಿದ್ಯಾನಗರಿ ಧಾರವಾಡ ಜಿಲ್ಲೆಗೆ ಕಳೆದ ಮೂರು ದಿನಗಳಿಂದ ಮಹಾಮಾರಿ ಕರೋನಾ ವೈರಸ್ ಬೆಂಬಿಡದೆ ಕಾಡುತ್ತಿದೆ. ಸೋಮವಾರ ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿ ಒಂದು  2.5 ವರ್ಷದ ಮಗು ಸೇರಿ ಮೂವರಿಗೆ ಕರೋನಾ ಸೋಂಕು ವಕ್ಕರಿಸಿರುವುದು ದೃಢಪಟ್ಟಿದೆ. ಸೋಂಕಿತರನ್ನು ಪಿ 2156 33 ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಇವರಿಗೆ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಅವರಿಗೆ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಅದೇ […]

ರಾಜ್ಯ

ಗ್ರೀನ್ ಜೋನ್ ರಾಮನಗರಕ್ಕೆ ವಕ್ಕರಿಸಿದ ಕರೋನಾ ಕಂಟಕ

ರಾಮನಗರ prajakiran.com : ಕೊನೆಗೂ ಗ್ರೀನ್ ಜೋನ್ ನಲ್ಲಿದ್ದ ರಾಮನಗರಕ್ಕೆ ಕರೋನಾ ಕಂಟಕ ವಕ್ಕರಿಸಿದೆ. ಮಾಗಡಿ ತಾಲೂಕಿನ ಗ್ರಾಮವೊಂದರ ಎರಡು ವರ್ಷದ ಮಗುವಿಗೆ ಕರೋನಾ ಸೋಂಕು ತಗುಲಿದೆ. ಇವರ ತಂದೆ ತಾಯಿಗೆ ವರದಿ ನೆಗೇಟಿವ್ ಬಂದರೆ ಮಗುವಿಗೆ ಮಾತ್ರ ಪಾಸಿಟಿವ್ ಬಂದಿದೆ. ಆ ಮೂಲಕ ರಾಮನಗರ ಜಿಲ್ಲೆಯ ಜನತೆಯ ನೆಮ್ಮದಿಯೂ ಭಂಗವಾಗಿದೆ. ಇವರ ತಂದೆ ತಾಯಿ ಚೈನ್ನೈನಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ರಾಮನಗರಕ್ಕೆ ಚೈನ್ನೈ ಕಂಟಕ ತಗುಲಿದೆ. ಈ ಹಿಂದೆ ರಾಮನಗರ ಜಿಲ್ಲೆಯ ಕೆಲವರನ್ನು ಕೇಂದ್ರ ಕಾರಾಗೃಹಕ್ಕೆ […]

ರಾಜ್ಯ

ರಾಜ್ಯದಲ್ಲಿ ಇಂದು ಬೆಳಗ್ಗೆ 69 ಪ್ರಕರಣ ದೃಢ : ಉಡುಪಿ, ಕಲಬುರಗಿ, ಯಾದಗಿರಿಯಲ್ಲಿ ಹೆಚ್ಚು ಸೋಂಕಿತರು

ಬೆಂಗಳೂರು prajakiran.com : ಕಳೆದ ನಾಲ್ಕು ದಿನಗಳಿಂದ ಅತಿಹೆಚ್ಚು ಸೋಂಕಿತರನ್ನು ಕಂಡಿದ್ದ ಕರುನಾಡು ಸೋಮವಾರ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಹಾಗೂ ಸಮಾಧಾನ ಪಡುವಂತಾಗಿದೆ. ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 69 ಪ್ರಕರಣ ದೃಢಪಟ್ಟಿದ್ದು,  ಸಾವಿನ ಸಂಖ್ಯೆ ಕೂಡ ಒಂದು ಏರಿಕೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ತಲುಪಿದೆ.  ಉಡುಪಿಯಲ್ಲಿ ಸೋಮವಾರ ಮತ್ತೇ 16 ಪ್ರಕರಣಗಳು ದೃಢಪಟ್ಟಿವೆ. ಉಡುಪಿಯ 14 ಜನರಿಗೆ ಮಹಾರಾಷ್ಟ್ರ ಹಾಗೂ ಮುಂಬೈ ಕಂಟಕ ಎದುರಾದರೆ, […]

ಅಪರಾಧ

ಪ್ರವಾಸಕ್ಕೆ ಕರೆದುಕೊಂಡು ಹೋಗದಕ್ಕೆ ಯುವತಿ ಆತ್ಮಹತ್ಯೆ

ಹುಬ್ಬಳ್ಳಿ prajakiran.com : ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗದಕ್ಕೆ ಮನನೊಂದ ಯುವತಿಯೊಬ್ಬಳ್ಳು ಮನೆಯ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಎಲಿಪೇಟೆ ಹೂಗಾರ ಓಣಿಯ ಲವಿಶಾ ರಾಜೇಶ ಬೋಹಾರಾ (19) ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಲವಿಶಾ ಪ್ರವಾಸಕ್ಕೆ ಹಠ ಹಿಡಿದಿದ್ದಳು. ಆದರೆ, ಲಾಕ್ ಡೌನ್ ನಿಂದಾಗಿ ಸಾಧ್ಯವಾಗಿರಲಿಲ್ಲ. ನಂತರ ಹೋಗೋಣ ಎಂದು ಸಮಾಧಾನ ಪಡಿಸಿದ್ದರು. ಆದರೆ ಲಾಕ್ ಡೌನ್ […]

ಅಪರಾಧ

ಮದುವೆ ವಿಳಂಬ ಮಾಡಿದ್ದಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ…!

ಹುಬ್ಬಳ್ಳಿ prajakiran.com : ಕುಟುಂಬಸ್ಥರು ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಹುಬ್ಬಳ್ಳಿಯ ದೇವಾಂಗಪೇಟೆ ನಿವಾಸಿ ಶರಣಪ್ಪ ಫಕ್ಕೀರಪ್ಪ ಹಡಪದ(೨೯) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮನೆಯವರೆಲ್ಲ ಲಾಕ್‌ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು.   ಇದರಿಂದ ಮನನೊಂದ ಶರಣಪ್ಪ ಮದುವೆ ಮಾಡಿ ಎಂದು ಕುಟುಂಬದ ಸದಸ್ಯರೊಂದಿಗೆ ಜಗಳ ಮಾಡಿಕೊಂಡು ಶನಿವಾರ ಸಂಜೆ ವೇಳೆ ಮನೆ ಬಿಟ್ಟು […]

ರಾಜ್ಯ

ಪೊಲೀಸ್ ಪೇದೆ ಬದಲಾಗಿ ಕಾನ್ಸ್ ಟೇಬಲ್ ಪದ ಬಳಸುವಂತೆ ಆದೇಶ : ವೈರಲ್ ಆದ ಹಳೆಯ ಸುದ್ದಿ

ಬೆಂಗಳೂರು prajakiran.com : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಈವರೆಗೆ ಎಲ್ಲರೂ ಪೊಲೀಸ್ ಪೇದೆ ಎಂದು ಕರೆಯುತ್ತಿದ್ದರು. ಆದರೆ ಇದೀಗ ಆ ಪದ ಸೂಕ್ತವಲ್ಲ ಎಂದು ನಿರ್ಧರಿಸಿರುವ ಪೊಲೀಸ್ ಇಲಾಖೆ ಇದೀಗ ಪೊಲೀಸ್   ಪೇದೆ ಎಂಬ ಪದದ ಬದಲಾಗಿ ಕಾನ್ಸ್ ಟೇಬಲ್ ಪದವನ್ನು ಬಳಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಅಜಯ ಕುಮಾರ ಸಿಂಗ್ ಅವರು 2009ರಲ್ಲಿಯೇ ಆದೇಶ ಹೊರಡಿಸಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ […]

ರಾಜ್ಯ

ಬೆಳಗಾವಿಯ 9 ಜನರು ಗುಣಮುಖ : ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ prajakiran.com : ಕೋವಿಡ್-೧೯ ಸೋಂಕು ತಗುಲಿದ್ದ ಬೆಳಗಾವಿ ಜಿಲ್ಲೆಯ  9 ಜನರು ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರಅವರನ್ನು ಜಿಲ್ಲೆಯ ನಿಯೋಜಿತ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ  9 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಿಡುಗಡೆ ಹೊಂದಿದವರ ವಿವರ: ಪಿ-545, ಪಿ-700, ಪಿ- 713,ಪಿ-714, ಪಿ-715, ಪಿ-718, ಪಿ-720, ಪಿ-722, ಪಿ-719 ನೇ ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಇದರಲ್ಲಿ ಐವರು […]

ರಾಜ್ಯ

ಗ್ರೀನ್ ಜೋನ್ ನಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಎರಡೇ ದಿನಕ್ಕೆ 111 ಸೋಂಕಿತರು

ಯಾದಗಿರಿ prajakiran.com : ಕಳೆದ 55 ದಿನಗಳಿಂದ ಯಾದಗಿರಿ ಜಿಲ್ಲೆ ಸಂಪೂರ್ಣ ಗ್ರೀನ್ ಜೋನ್ ನಲ್ಲಿ ಇತ್ತು. ಆದರೆ ಕೇವಲ ಎರಡೇ ಎರಡು ದಿನದಲ್ಲಿ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆಮಾಡಿದೆ. ಭಾನುವಾರ ಬೆಳಗ್ಗೆ ಯಾದಗಿರಿ ಜಿಲ್ಲೆಯ ಆರು ಜನರಿಗೆ ಕರೋನಾ ಬಂದಿತ್ತು. ಸಂಜೆ  ಮತ್ತೇ 18 ಜನರಿಗೆ ಬಂದಿದ್ದು, ಒಂದೇ ದಿನ ಒಟ್ಟು 24 ಜನ ಸೋಂಕಿತರಾಗಿದ್ದಾರೆ. ಆ ಮೂಲಕ ಎರಡೇ ದಿನದಲ್ಲಿ ಶತಕ ಬಾರಿಸಿದ ಯಾದಗಿರಿ ಜಿಲ್ಲೆ ನಿನ್ನೇ 87 ಸೋಂಕಿತರಿದ್ದರು. ಇವತ್ತು 24 ಜನರಿಗೆ ಸೋಂಕು […]

ರಾಜ್ಯ

ಭಾನುವಾರ ಬೆಳಗ್ಗೆ 97, ಸಂಜೆ ಮತ್ತೇ 33 ಪ್ರಕರಣ ಪತ್ತೆ : ಎರಡು ಸಾವಿರ ದಾಟಿದ ರಾಜ್ಯದ  ಸೋಂಕಿತರ ಸಂಖ್ಯೆ

ಬೆಂಗಳೂರು prajakiran.com : ಮಹಾಮಾರಿ ಕರೋನಾಅಟ್ಟ ಹಾಸ ಭಾನುವಾರವೂ ಮುಂದುವರೆದಿದ್ದು, ಬರೋಬ್ಬರಿ 130 ಜನರಿಗೆ ಒಂದೇ ದಿನ ವಕ್ಕರಿಸಿಕೊಂಡಿದೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಇದು ರಾಜ್ಯದ ಸೋಂಕಿತರನ್ನಷ್ಟೇ ಅಲ್ಲದೆ, ಅವರು ಕುಟುಂಬಸ್ಥರನ್ನು ಕೂಡ ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದರೆ ತಪ್ಪಾಗಲಾರದು. ಭಾನುವಾರ ರಾಜ್ಯದ ಸೋಂಕಿತರ ಸಂಖ್ಯೆ2089ಕ್ಕೆ ಏರಿದೆ. ಈವರೆಗೆ ಒಟ್ಟು 654 ಸೋಂಕಿತರು ಗುಣಮುಖ ರಾಗಿದ್ದು, ಸಮಾಧಾನದ ಸಂಗತಿಯೆಂದರೆ ಇಂದು […]