prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಧಾರವಾಡದಲ್ಲಿ ಒಬ್ಬನಿಂದ ಬರೊಬ್ಬರಿ 23 ಜನರಿಗೆ ಕರೋನಾ : ಮತ್ತೆ 34 ಪ್ರಕರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ 34 ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಸೋಂಕಿತರು   DWD 122 –  ಪಿ-  7032  50 ವರ್ಷದ ವ್ಯಕ್ತಿ ಜಮ್ಮು ಕಾಶ್ಮೀರದಿಂದ, DWD 126 –  ಪಿ-  7036 ನೇ ಸೋಂಕಿತ 57 ವರ್ಷದ ಮಹಿಳೆ   ತೆಲಂಗಾಣದಿಂದ, DWD 149-  ಪಿ-  7059 ನೇ ಸೋಂಕಿತ 15 ವರ್ಷದ  ಬಾಲಕ ಮಹಾರಾಷ್ಟ್ರದಿಂದ ಹಿಂದುರಿಗಿದ್ದ. DWD 123 […]

ರಾಜ್ಯ

ರಾಜ್ಯದಲ್ಲಿ ಸೋಮವಾರ ಇಬ್ಬರು ಸಾವು, 213 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಸೋಮವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 213 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. 213 ಸೋಂಕಿತರಲ್ಲಿ, 103 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ.  23 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇಂದು ರಾಜ್ಯದಲ್ಲಿ180 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 4135 ಜನ ಗುಣಮುಖರಾಗಿದ್ದು, 2987 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 56 ಜನ ಮಾತ್ರ […]

ರಾಜ್ಯ

ಧಾರವಾಡ‌ದಲ್ಲಿ ಕರೊನಾ ಹೆಚ್ಚಳ : ನಮ್ಮೂರಿಗೆ ಬಸ್ ಬಿಡಬೇಡಿ ಅಂತಾ ಪತ್ರ ಬರೆದ ಗ್ರಾಪಂ

ಧಾರವಾಡ prajakiran.com : ಧಾರವಾಡ‌ ನಗರದಲ್ಲಿ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಸ್ ಬಿಡಬೇಡಿ ಅಂತಾ ಗ್ರಾಮ ಪಂಚಾಯತವೊಂದು ಪತ್ರ ಬರೆದಿದೆ. ಧಾರವಾಡ ನಗರದ ಬಸ್  ನಮ್ಮೂರಿಗೆ ಬಿಡಬೇಡಿ ಅಂತಾ ಮನವಿ ಮಾಡಿದ್ದಾರೆ. ತಮ್ಮೂರಿನ ಬಸ್ ಸಂಚಾರ ನಿಲ್ಲಿಸಲು ಗ್ರಾಮಸ್ಥರ ಕೋರಿಕೆ ಮೇರೆಗೆ ಧಾರವಾಡ ತಾಲೂಕಿನ ಮನಸೂರು ಗ್ರಾಮ ಪಂಚಾಯತ್ ಈ ಪತ್ರ ಬರೆದಿದೆ. ಧಾರವಾಡದಿಂದ ಮನಸೂರು ಕೇವಲ ಹದಿನೈದು ಕಿಲೋ ಮೀಟರ್ ಅಂತರದಲ್ಲಿದೆ. ಈ ಗ್ರಾಮದಿಂದ ನೂರಾರು ಜನ ಧಾರವಾಡ ನಗರಕ್ಕೆ ಪ್ರತಿ ನಿತ್ಯ ಆಗಮಿಸುತ್ತಾರೆ. […]

ರಾಜ್ಯ

ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನ ಸಾಂಸ್ಥಿಕ ಕ್ವಾರಂಟೈನ್

ಧಾರವಾಡ prajakiran.com  : ಸರಕಾರದ ಹೊಸ ನಿಯಮದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು. ಅವರು ಸೋಮವಾರ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಳಿದ ರಾಜ್ಯಗಳಿಂದ ಬರುವವರಿಗೆ ಹೊಮ್‌ಕ್ವಾರಂಟೈನ್ ಮಾಡಲಾಗುತ್ತಿದೆ. ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.   ಜಿಲ್ಲೆಯಲ್ಲಿ ಇಲ್ಲಿವರೆಗೆ ೨೧,೧೧೨ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೧೨೧ ಕರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದು, ಇದರಲ್ಲಿ ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು […]

ರಾಜ್ಯ

ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಬಿಜೆಪಿ ಸದಸ್ಯರ ಅನರ್ಹಗೊಳಿಸಿದ ಚುನಾವಣಾ ಆಯೋಗ

ಧಾರವಾಡ prajakiran.com : ಬಿಜೆಪಿ ಪಕ್ಷ ನೀಡಿದ ವಿಪ್ ಉಲ್ಲಂಘಿಸಿರುವ  ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಬಿಜೆಪಿ ಸದಸ್ಯರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿ ಆದೇಶಿಸಿದೆ. ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ ಮತ್ತು ಗರಗ ಜಿಪಂ ಸದಸ್ಯರಾದ ರತ್ನಾ ದಯಾನಂದ ಪಾಟೀಲ ಅನರ್ಹಗೊಂಡ ಸದಸ್ಯರಾಗಿದ್ದಾರೆ.  ಕಳೆದ ವರ್ಷದ ಫೆಬ್ರುವರಿ ೫ […]

ಆಧ್ಯಾತ್ಮ

ಹಿರಿಯರ ಆಶೀರ್ವಾದ ಕಿರಿಯರಿಗೆ ರಕ್ಷಾ ಕವಚ

  ಕೌರವ ಪಾಂಡವ ಸೇನೆಗಳು ಮಹಾಭಾರತದ ಮಹಾಯುದ್ಧಕ್ಕೆ ಸನ್ನದ್ಧವಾಗಿ ಕುರುಕ್ಷೇತ್ರದಲ್ಲಿ ಬಂದು ನಿಂತವು. ಯುದ್ಧ ಯಾವ ಕ್ಷಣದಲ್ಲಾದರೂ ಆರಂಭವಾಗಬಹುದು ಎಂಬ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಇಚ್ಛಾಮರಣಿಯಾದ, ಅಜೇಯ ಭೀಷ್ಮ ಪಿತಾಮಹನನ್ನು ಯುದ್ಧದಲ್ಲಿ ಗೆಲ್ಲವುದು ಅಸಾಧ್ಯದ ಮಾತು. ಇಂತಹ ಸಂದಿಗ್ದ ಸಮಯದಲ್ಲಿ ಶ್ರೀ ಕೃಷ್ಣನು ತನ್ನೊಂದಿಗೆ ದ್ರೌಪದಿಯನ್ನು ಭೀಷ್ಮ ಪಿತಾಮಹನ ಶಿಬಿರಕ್ಕೆ ಕರೆ ತರುತ್ತಾನೆ. ದ್ರೌಪದಿಗೆ ಶಿಬಿರದ ಒಳಗೆ ಹೋಗಿ ಭೀಷ್ಮ ಪಿತಾಮಹರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರಲು ಸೂಚಿಸುತ್ತಾನೆ. ಮತ್ತು ತಾನು ಮಾತ್ರ ಶಿಬಿರದ ಹೊರಗೆ ನಿಲ್ಲುತ್ತಾನೆ. […]

ರಾಜ್ಯ

ಧಾರವಾಡದ ಹಲವು ಹಳ್ಳಿ, ಬಡಾವಣೆಗೆ ಕರೋನಾ ಕಂಟಕ : 121ಕ್ಕೆ ಏರಿಕೆ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ 10  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರು ಧಾರವಾಡದ ವಿವಿಧ ಬಡಾವಣೆಯ ಜನರಿದ್ದರೆ, ಎರಡು ಹಳ್ಳಿಗೂ ವ್ಯಾಪಿಸಿದೆ. DWD 112 –  ಪಿ-  6840   (20 ವರ್ಷ , ಪುರುಷ )    ಇವರು ಹುಬ್ಬಳ್ಳಿ ಅರವಿಂದ ನಗರ  ನಿವಾಸಿ, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ( ILI)ಬಳಲುತ್ತಿದ್ದರು. DWD – 113  ಪಿ- 6841   ( 39 […]

ಅಪರಾಧ

ಬೈಕ್ ಖರೀದಿಸಲು ಹೋದ ಧಾರವಾಡ ಯುವಕ ಭೀಕರ ಅಪಘಾತಕ್ಕೆ ಬಲಿ

ಧಾರವಾಡ Prajakiran.com : ಬೈಕ್ ಖರೀದಿ ಮಾಡಲು ಹೋದ ಯುವಕನೊಬ್ಬ ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ನಡೆದಿದೆ.                                                                ಯಲ್ಲಾಪೂರದ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎನ್ನುವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವಕ ಸಾವನ್ನಪ್ಪಿದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ (IBM)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿರಣ ಹವ್ಯಾಸಿ ಛಾಯಾಗ್ರಾಹಕ ನಾಗಿದ್ದ.  ಅಪಘಾತ ಹಿನ್ನೆಲೆಯಲ್ಲಿ  ಲಾರಿ ವಶಕ್ಕೆ ಪಡೆದು ಚಾಲಕ ಸಾತಪ್ಪನ್ನು ಪೊಲೀಸರು ಬಂಧಿಸಿದ್ದಾರೆ. […]

ಅಪರಾಧ

ಸಾಲಭಾದೆ ತಾಳಲಾರದೆ ಧಾರವಾಡ ಜಿಲ್ಲೆಯ ನೇಕಾರ ಆತ್ಮಹತ್ಯೆ

ಧಾರವಾಡ Prajakiran.com : ಸಾಲಭಾದೆ ತಾಳಲಾರದೆ ನೇಕಾರನೊಬ್ಬ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಜರುಗಿದೆ. ಚಂದ್ರಕಾಂತ ತಾವರೇನವರ 45 ವಯಸ್ಸಿನ ಈತ ನೇಕಾರಿಕೆ ಮಾಡುತ್ತಿದ್ದ. ಲಾಕಡೌನ ಹಿನ್ನಲೆಯಲ್ಲಿ ಸಾಲದ ಬಾಧೆಯನ್ನು ತಾಳಲಾರದೆ ಬಡತನದ ಬೇಗೆಗೆ ಬಳಲಿ ನೊಂದುಕೊಂಡಿದ್ದನು. ಕಳೆದ ರಾತ್ರಿ ಕುಟುಂಬಸ್ಥರು ಅನ್ಯ ಗ್ರಾಮಕ್ಕೆ ತೆರಳಿದ ಸಮಯದಲ್ಲಿ  ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share on: WhatsApp

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಒಬ್ಬನಿಂದಲೇ 7 ಜನರಿಗೆ ಕರೋನಾ, ಮತ್ತೆ 10 ಪ್ರಕರಣ ಪತ್ತೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಮತ್ತೇ ಬರೋಬ್ಬರಿ 10 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರನ್ನು ಡಿಡಬ್ಲ್ಯೂಡಿ 112-ಪಿ-6840 ನೇ ಸೋಂಕಿತ 20 ವರ್ಷದ ಯುವಕನಿಗೆ ವೈರಲ್ ಇನ್ಸಪೆಕ್ಷನ್ ಡಿಡಬ್ಲ್ಯೂಡಿ 113-ಪಿ-6841 ನೇ ಸೋಂಕಿತ  39 ವರ್ಷದ ಮಹಿಳೆ ಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ.  ಡಿಡಬ್ಲ್ಯೂಡಿ 114-ಪಿ-6842 ನೇ ಸೋಂಕಿತ 35 ವರ್ಷದ ಮಹಿಳೆಗೂ ಪಿ-5970ನ ಸಂಪರ್ಕಿತದಿಂದ ಕರೋನಾ ಬಂದಿದೆ. ಸೋಂಕಿತರನ್ನು ಡಿಡಬ್ಲ್ಯೂಡಿ 115-ಪಿ-6833 ನೇ ಸೋಂಕಿತ 54 ವರ್ಷದ ಪುರುಷನಿಗೆ ಪಿ-5970ನ ಸಂಪರ್ಕಿತದಿಂದ ಬಂದಿದೆ. […]