- ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ.
- ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ.
- ದುಷ್ಪರಿಣಾಮಗಳು
- ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ.
- ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ.
- ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ.
- ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ.
- ಉಪಾಯಗಳು
- ನಾಯಿಗಳಿಗೆ ಆಹಾರವನ್ನು ಹಾಕಿ
- ಕುರುಡರಿಗೆ ಸಿಹಿ ಹಂಚಿ
- ಮೂಗನ್ನು ಚುಚ್ಚಿಸಿಕೊಳ್ಳಿ
- ವಿಧವೆಯರಿಗೆ ಸಹಾಯ ಮಾಡಿ ಅವರಿಂದ ಆರ್ಶೀವಾದ ಪಡೆಯಿರಿ.
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು