ಆಧ್ಯಾತ್ಮ

ದೈವಿ ಋಣ

ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ. ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ. ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ. ಉಪಾಯಗಳು ನಾಯಿಗಳಿಗೆ ಆಹಾರವನ್ನು ಹಾಕಿ ಕುರುಡರಿಗೆ ಸಿಹಿ ಹಂಚಿ ಮೂಗನ್ನು ಚುಚ್ಚಿಸಿಕೊಳ್ಳಿ ವಿಧವೆಯರಿಗೆ ಸಹಾಯ ಮಾಡಿ […]