ಆಧ್ಯಾತ್ಮ

ಸಂಬಂಧಿ ಋಣ

ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು : ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ. ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ. ಜಾತಕನ ಕಾಲುಗಳಲ್ಲಿ ನೋವಿರುತ್ತದೆ. ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ […]

ಆಧ್ಯಾತ್ಮ

ದೈವಿ ಋಣ

ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ. ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ. ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ. ಉಪಾಯಗಳು ನಾಯಿಗಳಿಗೆ ಆಹಾರವನ್ನು ಹಾಕಿ ಕುರುಡರಿಗೆ ಸಿಹಿ ಹಂಚಿ ಮೂಗನ್ನು ಚುಚ್ಚಿಸಿಕೊಳ್ಳಿ ವಿಧವೆಯರಿಗೆ ಸಹಾಯ ಮಾಡಿ […]