- ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ.
- ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ.
- ದುಷ್ಪರಿಣಾಮಗಳು :
- ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ.
- ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ.
- ಜಾತಕನ ಕಾಲುಗಳಲ್ಲಿ ನೋವಿರುತ್ತದೆ.
- ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ ನಡೆಯುತ್ತಿರುತ್ತದೆ.
- ಉಪಾಯಗಳು
- ಬಡವರ ವೈದ್ಯಕೀಯ ಖರ್ಚುಗಳಿಗೆ ಹಣ ದಾನದ ರೂಪದಲ್ಲಿ ಕೊಡಬೇಕು.
- ದೇವಸ್ಥಾನದಲ್ಲಿ ಸಿಹಿ ಉಂಡೆಯನ್ನು ದಾನ ಮಾಡಿ
- ಕಣ್ಣಿಗೆ ಬಿಳಿಯ ಕಾಡಿಗೆಯನ್ನು ಹಾಕಿಕೊಳ್ಳಿ
- ಬೆಳ್ಳಿಯ ಆಭರಣಗಳನ್ನು ಧರಿಸಿ
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು