ಆಧ್ಯಾತ್ಮ

ಸಂಬಂಧಿ ಋಣ

  • ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ.
  • ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ.
  • ದುಷ್ಪರಿಣಾಮಗಳು :
  • ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ.
  • ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ.
  • ಜಾತಕನ ಕಾಲುಗಳಲ್ಲಿ ನೋವಿರುತ್ತದೆ.
  • ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ ನಡೆಯುತ್ತಿರುತ್ತದೆ.
  • ಉಪಾಯಗಳು
  • ಬಡವರ ವೈದ್ಯಕೀಯ ಖರ್ಚುಗಳಿಗೆ ಹಣ ದಾನದ ರೂಪದಲ್ಲಿ ಕೊಡಬೇಕು.
  • ದೇವಸ್ಥಾನದಲ್ಲಿ ಸಿಹಿ ಉಂಡೆಯನ್ನು ದಾನ ಮಾಡಿ
  • ಕಣ್ಣಿಗೆ ಬಿಳಿಯ ಕಾಡಿಗೆಯನ್ನು ಹಾಕಿಕೊಳ್ಳಿ
  • ಬೆಳ್ಳಿಯ ಆಭರಣಗಳನ್ನು ಧರಿಸಿ

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *