ರಾಜ್ಯ

ರಾಜ್ಯದಲ್ಲಿ ಕರೋನಾದಿಂದ 34,635 ಜನ ಗುಣಮುಖ

ಸೋಮವಾರ 38603 ಕರೋನಾ ಪಾಸಿಟಿವ್

ರಾಜ್ಯದಲ್ಲಿವ
476 ಜನ ಸಾವು

ಬೆಂಗಳೂರು prajakiran.com :
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಸೋಮವಾರ ಬರೋಬ್ಬರಿ 476 ಜನ ಸಾವನ್ನಪ್ಪಿದ್ದಾರೆ.

ಇವತ್ತು ಒಂದೇ ದಿನ ರಾಜ್ಯದಲ್ಲಿ 38,603 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 22,42,065ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಸೋಮವಾರ ರಾಜ್ಯದಲ್ಲಿ
38,603 ಜನರಲ್ಲಿ ಸೋಂಕು ದೃಢಪಟ್ಟಿದ್ದು , ಇಂದು ಒಂದೇ ದಿನ
34,635 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 1616092 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 603639 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ,

ಈವರೆಗೆ ರಾಜ್ಯದಲ್ಲಿ 22,313
ಜನ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *305*
ಬಳ್ಳಾರಿ *2322*
ಬೆಳಗಾವಿ *1748*
ಬೆಂಗಳೂರು ಗ್ರಾಮಾಂತರ *426*
ಬೆಂಗಳೂರು ನಗರ *13338*
ಬೀದರ್ *172*
ಚಾಮರಾಜನಗರ *516*
ಚಿಕ್ಕಬಳ್ಳಾಪುರ *799*
ಚಿಕ್ಕಮಗಳೂರು *732*
ಚಿತ್ರದುರ್ಗ *407*
ದಕ್ಷಿಣಕನ್ನಡ *817*
ದಾವಣಗೆರೆ *747*
ಧಾರವಾಡ *972*
ಗದಗ *475*
ಹಾಸನ *2324*
ಹಾವೇರಿ *142*
ಕಲಬುರಗಿ *695*
ಕೊಡಗು *442*
ಕೋಲಾರ *713*
ಕೊಪ್ಪಳ *470*
ಮಂಡ್ಯ *1087*
ಮೈಸೂರು *1980*
ರಾಯಚೂರು *562*
ರಾಮನಗರ *397*
ಶಿವಮೊಗ್ಗ *1322*
ತುಮಕೂರು *1915*
ಉಡುಪಿ *897*
ಉತ್ತರಕನ್ನಡ *1288*
ವಿಜಯಪುರ *233*
ಯಾದಗಿರಿ *360*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *