ರಾಜ್ಯ

ಘಟಪ್ರಭಾ ಪ್ರವಾಹ : ನೂರಾರು ಮನೆಗಳು, ದೇವಸ್ಥಾನ ಜಲಾವೃತ….!

ಬಾಗಲಕೋಟೆ prajakiran.com : ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯೂ ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಸಂಕಷ್ಟ ಮುಂದುವರೆದಿದೆ. ಈ ನದಿ ಪಾತ್ರದ ಹಲವು ಹಳ್ಳಿಗಳ ಜನಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಯ ಜನ ಮಳೆಯಲ್ಲಿ ಸಿಲುಕಿ ನರುಳುತ್ತಿದ್ದಾರೆ. ಭಾರೀ ಮಳೆಗೆ ನೂರಾರು ಮನೆಗಳು ಜಲಾವೃತಗೊಂಡಿವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಅವರ ತವರು ಕ್ಷೇತ್ರ ಮುಧೋಳದ ಮಿರ್ಜಿ ಯಲ್ಲಿಯೇ 50 ಮನೆಗಳು ಜಲಾವೃತಗೊಂಡಿವೆ. ಅದೇ ರೀತಿ ಮಾಚಕನೂರು ಚಿಕ್ಕೂರು ಸೇತುವೆ ಮುಳಗಡೆಯಾಗಿದೆ. ಇದರಿಂದಾಗಿ, ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಮಾಚಕನೂರಿನ ಹೊಳೆ […]

ರಾಜ್ಯ

ರಾಯಚೂರಿನ ಕರಕಲ್ ಗಡ್ಡಿ ಯಲ್ಲಿ ಸಿಲುಕಿಕೊಂಡ 9 ಜನ …!

ರಾಯಚೂರು prajakiran.com : ಭಾರೀ ಮಳೆಯಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ 9 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುವ ಪ್ರಯತ್ನ ಹಾಗೂ ಗ್ರಾಮಸ್ಥರ ಮನವೊಲಿಕೆ ವಿಫಲವಾದ ಘಟನೆ ರಾಯಚೂರಿನ ಕರಕಲ್ ಗಡ್ಡಿಯಲ್ಲಿ ಗುರುವಾರ ನಡೆದಿದೆ. ರಾಯಚೂರಿನ ಕರಕಲ್ ಗಡ್ಡಿ ಜನ ಶಾಶ್ವತ ಪರಿಹಾರಕ್ಕೆ ಪಟ್ಟು ಹಿಡಿದಿದ್ದರ ಪರಿಣಾಮಅವರನ್ನು ಕರೆದುಕೊಂಡು ಬರಲು ತೆರಳಿದ್ದ ಬೋಟ್ ಬರಿಗೈಯಲ್ಲಿ ವಾಪಾಸ್ ಆಯಿತು. ರಾಯಚೂರು ಜಿಲ್ಲಾಡಳಿತ ಕಳೆದ ವರ್ಷವೂ ಈ ರೀತಿಯ ಭರವಸೆ ನೀಡಿ ಕೈ ಕೊಟ್ಟಿತ್ತು. ಮತ್ತೇ ಈ ವರ್ಷ ಪ್ರವಾಹ ಬಂದಾಗ […]

ರಾಜ್ಯ

ಪ್ರವಾಹ ಭೀತಿಯಲ್ಲಿ ಬಾಗಲಕೋಟೆಯ ಹಲವು ಗ್ರಾಮಗಳು…!

ಬಾಗಲಕೋಟೆ prajakiran.com  : ಪ್ರವಾಹ ಭೀತಿಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ನದಿ ತೀರದ ಹಲವು ಹಳ್ಳಿಗಳ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೂರು ನದಿಗಳ ಆರ್ಭಟ ಜೋರಾಗಿದೆ. ಹೀಗಾಗಿ ನದಿತೀರದ ಜನತೆ ಮತ್ತೆ ಕಂಗಾಲಾಗಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಅಪಾಯ ಮೀರಿ ಹರಿಯುತ್ತಿದೆ ಮಲಪ್ರಭಾ ನದಿ ಕಳೆದ ವರ್ಷ ಕೂಡ ಗ್ರಾಮದ ಹಲವು ಮನೆ ನೆಲಸಮಗೊಂಡಿದ್ದವು. ಈ ವರ್ಷ ಮತ್ತೆ ಪ್ರವಾಹ ಬಂದರೆ ಹೇಗೆ ಎಂಬ ಭೀತಿಯಲ್ಲಿದ್ದಾರೆ.ಇದೇ ವೇಳೆ ಕಳೆದ […]

formers trouble
ರಾಜ್ಯ

ಸಿಗದ ಯೂರಿಯಾ : ರೈತರ ಪರದಾಟ

ಮತ್ತೆ ಯೂರಿಯಾ ಕೃತಕ ಅಭಾವ ಸೃಷ್ಠಿ? ಮಂಜುನಾಥ ಎಸ್. ರಾಠೋಡ ಗದಗ prajakiran.com : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರ ಕ್ಷೇತ್ರ ನರಗುಂದಲ್ಲಿ ಯೂರಿಯಾ ಗೊಬ್ಬರ ಅಭಾವ ತೆಲೆದೋರಿದ್ದು, ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವಂತಾಗಿದೆ. ಕಳೆದ ಒಂದು ವಾರದಿಂದ ನರಗುಂದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ದೈನಂದಿನ ಕೆಲಸ ಬಿಟ್ಟು ರಸಗೊಬ್ಬರಗಳ ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ. ಇತ್ತ ಕೃಷಿ ಇಲಾಖೆ ಅಧಿಕಾರಿಗಳು […]