ರಾಜ್ಯ

ಸಚಿವ ರಮೇಶ ಜಾರಕಿಹೊಳಿಗೆ ಮೆಂಟಲ್ ಎಂದ ಕೆಪಿಸಿಸಿ ಅಧ್ಯಕ್ಷ….!

ಬೆಂಗಳೂರು prajakiran.com : ಯಾರೋ ಮೆಂಟಲ್ ಗಳಿದ್ದಾರೆ. 20, 30, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳ್ತಾರೆ ಎಂದು ಸಚಿವ ರಮೇಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿ ಖಡಕ್ ಆಗಿ ಟಾಂಗ್ ನೀಡಿದ್ದು, ಯಾವ್ಯಾವ ಸಚಿವರು ಏನೇನೂ ಹೇಳಿದ್ದಾರೆ ಎಲ್ಲವೂ ಗೊತ್ತು ಎಂದು ಕುಟಕಿದ್ದಾರೆ. ನಿನ್ನೇ ರಾತ್ರಿ ಯಾವ ಹೋಟೆಲ್ ನಲ್ಲಿ ಶಾಸಕರು ಸೇರಿದ್ದರು. ಅಲ್ಲಿ  ಏನೂ ನಡೆದಿದೆ ಎಂಬುದನ್ನು ನಾನು […]

ಅಪರಾಧ

ಬೆಂಗಳೂರು ಜೈಲಿನಲ್ಲಿದ್ರೂ ನಿಲ್ಲದ ಕ್ಯಾಟ್ ರಾಜನ ಉಪಟಳ….!

ಬೆಂಗಳೂರು prajakiran.com :  ಜೈಲಿನಲ್ಲಿದ್ರೂ ಕ್ಯಾಟ್ ರಾಜನ ಉಪಟಳ ನಿಲ್ಲದಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಟ್ ರಾಜ ರೌಡಿಶೀಟರ್ ಲಕ್ಷ್ಮಣನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆತ ಜೈಲಿನಲ್ಲಿದ್ದುಕೊಂಡೇ ಜಾಮೀನಿಗಾಗಿ ಸ್ವಂತ ಭಾವನ ಕೊಲೆಗೆ ಸುಪಾರಿ ನೀಡಿದ್ದಾನೆ. ತನ್ನ ಶಿಷ್ಯಂದಿರ ಮೂಲಕ ಪತ್ನಿಯ ತಮ್ಮನ ಕೊಲೆಗೆ ಯತ್ನ ನಡೆಸಿರುವುದು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಹಾಡಹಗಲೇ ಸಂದೀಪ್ ರೆಡ್ಡಿ ಎಂಬಾತನ ಕೊಲೆಗೆ ಯತ್ನ ಮಾಡಿದ ಹಿನ್ನಲೆಯಲ್ಲಿ ಯಲಹಂಕ ಠಾಣಾ ಪೊಲೀಸರಿಂದ ಹತ್ಯೆಗೆ ಯತ್ನಿಸಿದ ಐವರು ಅರೋಪಿಗಳ ಹೆಡೆಮುರಿ […]

ರಾಜ್ಯ

ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಬಿಹಾರ ನಿವಾಸಿ ಚಿಟಗುಪ್ಪಿ ಆಸ್ಪತ್ರೆಗೆ ಹೋಗಿ ಬಂದಿದ್ದ…!

ಧಾರವಾಡ prajakiran.com : ಇವರು ಬಿಹಾರ ರಾಜ್ಯದ ನಿವಾಸಿಯಾಗಿರುತ್ತಾರೆ. ಇವರು ಲಾಕ್‌ಡೌನ್ ಪೂರ್ವದ ಮೂರು ತಿಂಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಖಾಸಗಿ ಗಾರ್ಮೆಂಟ್ಸ ನಲ್ಲಿ ಕಾರ್ಯನಿರ್ವಹಿಸಿ, ಅಲ್ಲಿಯೇ ವಾಸವಿರುತ್ತಾರೆ. ಮೇ.೨೩ ರಂದು ಕಾಮಾಕ್ಷಿ ಪಾಳ್ಯದಿಂದ ಹೊರಟು ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿ ನಂತರ ಸಂಜೆ ೫ ಗಂಟೆಗೆ ರಾಜಹಂಸ ಬಸ್ (ಬಸ್ ನಂ ಕೆಎ-೨೫-ಎಫ್-೬೮೬೦) ಮೂಲಕ ಹೊರಟು ಮೇ.೨೪,೨೦೨೦ ರ ನಸುಕಿನ ಜಾವ ೧.೩೦  ಗಂಟೆಗೆ ಹುಬ್ಬಳ್ಳಿಯ ಗಬ್ಬೂರ  ಬೈಪಾಸ್ ತಲುಪಿ ಅಲ್ಲಿಂದ ಆಟೋ ಮೂಲಕ […]

ರಾಜ್ಯ

ಪಾದರಾಯನಪುರ ಪುಂಡರಿಗೆ ಕೈ ಮುಗಿದು ಸ್ವಾಗತಿಸಿದ ಜಮೀರ್ ಅಹ್ಮದ್

ಬೆಂಗಳೂರು prajakiran.com : ಪೊಲೀಸರ ಮೇಲೆಯೇ ಗುಂಡಾಗಿರಿ ಮಾಡಿ ಜೈಲು ಸೇರಿದ್ದ ಪಾದರಾಯನಪುರ ಪುಂಡರಿಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್  ಖಾನ್ ಕೈ ಮುಗಿದು ಅದ್ದೂರಿ ಸ್ವಾಗತ ಕೋರಿದ ಘಟನೆ ಬುಧವಾರ ನಡೆದಿದೆ. ಪಾದರಾಯನಪುರದ 126 ಆರೋಪಿಗಳಿಗೆ ನಿನ್ನೇಯಷ್ಟೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಸ್ವಾಗತ, ಕೋರಿರುವುದು ವಿವಾದಕ್ಕೆ ಕಾರಣವಾಗಿದೆ. ಅವರಿಗೆ ಈ ರೀತಿಯ ಆದರ ಆತಿಥ್ಯ ನೀಡಿ ಗ್ರ್ಯಾಂಡ್ […]

ರಾಜ್ಯ

ಬೆಂಗಳೂರಿನ ಯಲಹಂಕ ಮೇಲ್ ಸೇತುವೆಗೆ ವೀರ ಸಾರ್ವಕರ್ ಹೆಸರಿಟ್ಟ ಶ್ರೀರಾಮಸೇನೆ…!

ಬೆಂಗಳೂರು prajakiran.com : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬೆಂಗಳೂರಿನ ಯಲಹಂಕ ಮೇಲ್ ಸೇತುವೆಗೆ ಶ್ರೀರಾಮಸೇನೆ ಕಾರ್ಯಕರ್ತರು ವೀರ ಸಾರ್ವಕರ್ ಹೆಸರಿಟ್ಟು ನಾಮಫಲಕವನ್ನು ಅನಾವರಣಗೊಳಿಸಿದ್ದಾರೆ. ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಗಂಗಾಧರ್ ಕುಲಕರ್ಣಿಯವರ ಸಾರಥ್ಯದಲ್ಲಿ ಬೆಂಗಳೂರು ಮಹಾನಗರ ಅಧ್ಯಕ್ಷ ಚಂದ್ರಶೇಖರ್( ಶೇಕಿ) ಯವರ ನೇತೃತ್ವ,ದಲ್ಲಿ ರಾಜ್ಯ ಕಾರ್ಯದರ್ಶಿ ಹರೀಶ್ ಬೆಂಗಳೂರು ಹಾಗೂ ಎಲ್ಲಾ ನಗರ ಪದಾಧಿಕಾರಿಗಳು, ಶ್ರೀರಾಮಸೇನೆ ಕಾರ್ಯಕರ್ತರ ಪಡೆ  ಇದಕ್ಕೆ ಸಾಕ್ಷಿಯಾಯಿತು. ಇದಕ್ಕೆ ಈ ಹಿಂದೆ ರಾಜ್ಯದ ಬಿಜೆಪಿ ಸರಕಾರ ಸಮ್ಮತಿ ಕೂಡ ಸಮ್ಮತಿ ಸೂಚಿಸಿತ್ತು. ಅಲ್ಲದೆ, […]

ಅಪರಾಧ

ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ

ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ.  ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್  ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು. ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ […]