ಅಪರಾಧ

ಧಾರವಾಡದ ಇಬ್ಬರು ಕುಖ್ಯಾತ ಕಳ್ಳರ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಧಾರವಾಡದ ಇಬ್ಬರು ಕುಖ್ಯಾತ ಕಳ್ಳರನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಇಬ್ಬರು ಕುಖ್ಯಾತ ಕಳ್ಳರು ಧಾರವಾಡದ ಬಾಲಾಜಿ ಬಂಗಾರದ ಅಂಗಡಿ ಮೇಲ್ಛಾವಣಿ ಒಡೆದು ಅಂಗಡಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಶಹರ ಪೊಲೀಸ್ ಠಾಣೆ ಪೊಲೀಸರು ಧಾರವಾಡ ಮದಾರಮಡ್ಡಿಯ ಜಾವೀದ್ ಶಾಮೀದ್ ಅಲಿ ಡಲಾಯತ್ ಹಾಗೂ ಆಜಾದ ನಗರದ ಪ್ರಜ್ವಲ್ ತಂದೆ ಲಕ್ಷ್ಮಣ ಮಾದರ ನನ್ನು […]

ಅಪರಾಧ

ಧಾರವಾಡದಲ್ಲಿ ಕೊಲೆ ಬೆದರಿಕೆ ಹಾಕಿದ ಇಬ್ಬರು ಅಂದರ್

ಧಾರವಾಡ prajakiran.com : ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಇಬ್ಬರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಕಮಲಾಪುರದ ಮಹ್ಮದಜಾಫರ್ ಪೀರಜಾದೆ (38), ಹಾವೇರಿಪೇಟೆಯ ಮಹ್ಮದಆಸೀಫ ಮುಲ್ಲಾ (25) ಬಂಧಿತರು. ಬಂಧಿತರ ಪೈಕಿ ಒಬ್ಬ ತಾನು ಫ್ರುಟ್ ಇರ್ಫಾನ್ ಬಾಡಿ ಗಾರ್ಡ್ ಎಂದು ಹೇಳಿಕೊಂಡು, ಮೋಸದಿಂದ ಇರ್ಫಾನ್ ಮೇಲೆ ಹಲ್ಲೆ ನಡೆಸಿದ್ದೀರಿ, ನಾನು ನಿಮ್ಮನ್ನು ನೇರವಾಗಿ ಹೊಡೆಯುತ್ತೇನೆ ಎಂದು ಹೇಳಿ ಸೆ. 4ರಂದು ಸಂಭಾಷಣೆ ಮಾಡಿ ಹರಿಬಿಟ್ಟಿದ್ದಾನೆ. ಈ ಕುರಿತು ಧಾರವಾಡದ ಉಪನಗರ ಪೊಲೀಸ್ […]

ಅಪರಾಧ

ಖತರ್ ನಾಕ್ ಆನ್ ಲೈನ್ ವಂಚಕ ಸೆರೆ

ಬೆಂಗಳೂರು prajakiran.com : ಖತರ್ ನಾಕ್ ಆನ್ ಲೈನ್ ವಂಚಕನನ್ನು ಸೆರೆ ಹಿಡಿಯುವಲ್ಲಿ ಬೆಂಗಳೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನಂದೀಶರಡ್ಡಿ ಅಲಿಯಾಸ ಬಾಬು ಎಂದು ಗುರುತಿಸಲಾಗಿದೆ. ಈತ ಒಎಲ್ ಎಕ್ಸ್ ನಲ್ಲಿ 5 ಸಾವಿರ ಕಳೆದುಕೊಂಡಿದ್ದ. ಬಳಿಕ ಅದನ್ನೇ ದಂಧೆಯನ್ನಾಗಿಸಿಕೊಂಡು ವಂಚಿಸಲು ಆರಂಭಿಸಿದ. ಪ್ರತಿ ಬಾರಿಯೂ ಹೊಸ ಸಿಮ್ ಹಾಕಿ ಕಾರು ಮಾರುವುದಿದೆ. ಬೈಕ್ ಮಾರುವುದಿದೆ ಎಂದು ನಂಬಿಸಿ ಬಲೆಗೆ ಹಾಕುತ್ತಿದ್ದ. ಟೆಸ್ಟ್ ಡ್ರೈವ್ ನೆಪದಲ್ಲಿ ವಾಹನ ಸಮೇತ ಪರಾರಿಯಾಗುತ್ತಿದ್ದ. ಬೆಂಗಳೂರಿನ ತಿಲಕ್ ನಗರ ಪೊಲೀಸ್ […]

ಅಂತಾರಾಷ್ಟ್ರೀಯ

ಬೆಂಗಳೂರು ಗಲಭೆಗೆ ಉಗ್ರ ನಂಟು

ಬೆಂಗಳೂರು prajakiran.com : ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆಲ್ ಹಿಂದ್ ಉಗ್ರ ಸಂಘಟನೆ ನಂಟು ಇರುವುದು ಪತ್ತೆಯಾಗಿದೆ. ಈ ಸಂಬಂಧ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಸಮೀಯುದ್ದೀನ್ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾದ ಈತ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಪ್ರಮುಖ ಆರೋಪಿ ಎಸ್ ಡಿಪಿಐ ಪಕ್ಷದ ಮುಜಾಮಿಲ್ ಪಾಷಾ ಜತೆ ಕೈಜೋಡಿಸಿದ್ದ ಪ್ರತಿಭಟನೆ, ಸಂಚು, ಗಲಭೆಯಲ್ಲೂ ಈತನ ಪಾತ್ರವಿತ್ತು […]

ಅಪರಾಧ

ಧಾರವಾಡ ಜಿಲ್ಲೆಯಲ್ಲಿ ಮತ್ತೋಂದು ಲೈಂಗಿಕ ದೌರ್ಜನ್ಯ….!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯ ಮಾದನಬಾವಿ, ಬೋಗೂರು ಅತ್ಯಾಚಾರ ಪ್ರಕರಣಗಳು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮದ ಅಪ್ರಾಪ್ತೆಯ ಮೇಲೆ  ನಡೆದಿರುವ ಪ್ರಕರಣ ಇದಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ 13 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆಸಲಾಗಿದೆ. ಅದೇ ಗ್ರಾಮದ ಸಂತೋಷ ಮಂಟೂರ (22) ಈ ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ ಎಂದು ಪೋಷಕರು ನೀಡಿದ ದೂರಿನಲ್ಲಿ […]

ರಾಜ್ಯ

ಬೆಂಗಳೂರು ಗಲಭೆ : 298 ಜನರ ಬಂಧನ, 40 ಗ್ಯಾಂಗ್ ಲೀಡರ್ ನಾಪತ್ತೆ…!

ಬೆಂಗಳೂರು prajakiran.com : ಬೆಂಗಳೂರಿನ ಪುಲಕೇಶಿ ನಗರ ಕಾಂಗ್ರೆಸ್ ಶಾಸಕಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ ಆರು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ನಾಪತ್ತೆಯಾಗಿರುವ ಇನ್ನುಳಿದ 40 ಜನ ಗ್ಯಾಂಗ್ ಲೀಡರ್ ಗಳ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಕೆಲವು ಪ್ರಮುಖ ಎಸ್ ಡಿ ಪಿ ಐ ಕಾರ್ಯಕರ್ತರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಪೊಲೀಸರ ಫೈರಿಂಗ್ ವೇಳೆ ಗಾಯಗೊಂಡಿದ್ದ  30 ಜನರನ್ನು ಕೂಡ ಹುಡುಕಾಟ ನಡೆಸಲಾಗುತ್ತಿದೆ. ಆರು ಜನ […]