ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 203 ಕೋವಿಡ್ ಪಾಸಿಟಿವ್

ಒಟ್ಟು 14106 ಕೋವಿಡ್  ಪ್ರಕರಣಗಳು

11297 ಜನ ಗುಣಮುಖ ಬಿಡುಗಡೆ

ಧಾರವಾಡ : ಜಿಲ್ಲೆಯಲ್ಲಿ 203 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 14106 ಕ್ಕೆ ಏರಿದೆ. ಇದುವರೆಗೆ 11297 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2313 ಪ್ರಕರಣಗಳು ಸಕ್ರಿಯವಾಗಿವೆ.  67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 406 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:*  ಚರಂತಿಮಠ ಗಾರ್ಡನ್,ಚವ್ಹಾಣ ಚಾಳ,ಕೊಪ್ಪದಕೇರಿ, ಕವಲಗೇರಿ ಶಿವಾನಂದ ನಗರ,ಮದಿಹಾಳ, ಸಾಧನಕೇರಿ,ವಿದ್ಯಾಗಿರಿ,ಮದಾರಮಡ್ಡಿ ಮೇದಾರ ಓಣಿ,ಮುಕ್ಕಲ್ ಗ್ರಾಮ,ಉಳ್ಳಾಗಡ್ಡಿ ಓಣಿ,ಸರಸ್ವತಿಪುರ,

ಜೆಎಸ್ ಎಸ್ ಸ್ಕೂಲ್ ಹತ್ತಿರ,ಹೆಬ್ಬಳ್ಳಿ ಫಾರ್ಮ್,ಕೆಲಗೇರಿ ಸಂತೋಷ ನಗರ,ಸಾಧೂನವರ ಪ್ಲಾಟ್, ಶಿವಗಿರಿ ಮಂಜುನಾಥ ಕಾಲೋನಿ,ಜನತಾ ಪ್ಲಾಟ್,

ಶೇಖ್ ಕಂಪೌಡ್,ಆಕಳವಾಡಿ ಚಾಳ ಮಂಗಳವಾರಪೇಟೆ,ಹೊನ್ನಾಪುರ,ಸತ್ತೂರಿನ ಎಸ್ ಡಿಎಮ್ ಆಸ್ಪತ್ರೆ,ರವೀಂದ್ರ ನಗರ,ಕಿಲ್ಲಾ ರಸ್ತೆ,ಗೋವಿ ಗಲ್ಲಿ,ಸಪ್ತಾಪೂರ,ಶ್ರೀದೇವಿ ನಗರ,ಲಕ್ಷ್ಮೀ ನಗರ,ಶಿವಗಿರಿ, ಸಂಪಿಗೆ ನಗರ,ಯಾಲಕ್ಕಿ ಶೆಟ್ಟರ್ ಕಾಲೋನಿ, ಲೈನ್ ಬಜಾರ್,

ಸನ್ಮತಿ ನಗರ,ಕೆಂಪಗೇರಿ, ಪುರೋಹಿತ ನಗರ,ಬಸವ ನಗರದ ಆರ್ ಕೆ ರಸ್ತೆ, ಕಲ್ಯಾಣ ನಗರದ ನಿಸರ್ಗ ಲೇಔಟ್,ಚಂದನಮಟ್ಟಿ,ರಾಧಾಕೃಷ್ಣ ನಗರ,ಗಾಂಧಿ ನಗರ,ಜಯ ನಗರ ಬಾರಾಕೋಟ್ರಿ ರಸ್ತೆ,ಕುಂಬಾರಕೊಪ್ಪ,ಪೊಲೀಸ್ ಹೆಡ್ ಕ್ವಾರ್ಟರ್ಸ್ ಹತ್ತಿರ,

ಶ್ರೀನಗರ,ತಡಕೋಡ,ಅಮ್ಮಿನಬಾವಿ ಗ್ರಾಮದ ಗುಡಿ ಓಣಿ,ಓಝೋನ್ ಹೋಟೆಲ್ ಹತ್ತಿರ, *ಹುಬ್ಬಳ್ಳಿ ತಾಲೂಕು:* ಚೆನ್ನಮ್ಮ ಸರ್ಕಲ್ ಹತ್ತಿರ,ವಿದ್ಯಾನಗರ,ಅದರಗುಂಚಿ ,ತತ್ವದರ್ಶ ಆಸ್ಪತ್ರೆ,ಕುಸುಗಲ್ ರಸ್ತೆ,ಗುರುನಾಥ ನಗರದ ಹತ್ತಿರ ಪ್ರಿಯದರ್ಶಿನಿ ಕಾಲೇಜ,

ಗೋಕುಲ ರಸ್ತೆ ಕೋಟಿಲಿಂಗೇಶ್ವರ ನಗರ,ಭವಾನಿ ನಗರ,ದೀನಬಂದು ಕಾಲೋನಿ, ಅಕ್ಕಿಹೊಂಡ, ಕೇಶ್ವಾಪೂರದ ಚಲವಾದಿ ಓಣಿ,ವಿದ್ಯಾನಗರದ ಕೋರ್ಟ್ ರಸ್ತೆ, ದೇವಾಂಗಪೇಟೆ, ಅಕ್ಷಯ್ ಕಾಲೋನಿ, ಗಾಂಧಿ ನಗರ,

ಸಂಪಿಗೆ ನಗರ,ನೂಲ್ವಿ ಕ್ರಾಸ್,ಉಣಕಲ್ ಕ್ರಾಸ್, ಬೈಲಪ್ಪನವರ ನಗರ,ಗದಗ ರಸ್ತೆಯ ಪೆಸಿಫಿಕ್ ಪಾರ್ಕ್, ಕನ್ಯಾ ನಗರ,ವಿನೋಬಾ ನಗರ,

ರೆವಿನ್ಯೂ ಕಾಲೋನಿ ಹತ್ತಿರ ರಾಜ ನಗರ, ಬೆಂಗೇರಿ, ಶಾಂತಿ ನಗರ, ತಳವಾರ ಓಣಿ,ಹಳೇ ಹುಬ್ಬಳ್ಳಿಯ ಬಾಣತಿಕಟ್ಟಿ ಹತ್ತಿರ,ಗುರುನಾಥ ನಗರ, ದಾಜಿಬಾನಪೇಟೆ,ಬಸದಿ ಓಣಿ,ನವನಗರದ ಸಿಟಿ ಪಾರ್ಕ್,

ಅಮರಗೋಳ,ಬಸವೇಶ್ವರ ನಗರ,ಗಣೇಶ ನಗರ,ದೇಶಪಾಂಡೆ ನಗರ,ರಾಮ ಮನೋಹರ ಲೋಹಿಯಾ ನಗರ,ಕುಸುಗಲ್ ರಸ್ತೆ, ಎಮ್.ಆರ್ ಮಾರ್ಕೆಟ್, ಕಂಚಗಾರ ಗಲ್ಲಿ ಕಿಮ್ಸ್ ಆಸ್ಪತ್ರೆ, ವಿಕಾಸ ನಗರ,

ಶಿರಗುಪ್ಪಿ ಅಂಬೇಡ್ಕರ್ ಓಣಿ, ಹನುಮಂತ ಗುಡಿ ಹತ್ತಿರ,ವಿನೂತನ ಕಾಲೋನಿ,ಬ್ಯಾಹಟ್ಟಿಯ ಹೆಬಸೂರ ರಸ್ತೆ, *ಅಳ್ನಾವರದ* ಆಶ್ರಯ ಪ್ಲಾಟ್,ಮಹಾತ್ಮ ಗಾಂಧಿ ರಸ್ತೆ, ಇಂದಿರಾ ನಗರ,

ಶಿವಾಜಿ ರಸ್ತೆ, ಕೋಗಿಲಗೇರಿ,ಮಸೀದಿ ಓಣಿ, *ಕಲಘಟಗಿ ತಾಲೂಕು* : ವಿದ್ಯಾನಗರ,ಬಿ ಗುಡಿಹಾಳ, *ನವಲಗುಂದ ತಾಲೂಕಿನ :* ತಿರ್ಲಾಪುರ,ಇನಾಂಕೊಪ್ಪ,

*ಕುಂದಗೋಳ ತಾಲೂಕಿನ :* ಗುರವಿನಹಳ್ಳಿ,ಪಶುಪತಿಹಾಳ,ಬೆಳ್ಳಿಗಟ್ಟಿ,ಕೊಂಕಣ ಕುರಹಟ್ಟಿ,ಕನಕೂರ,ಸಂಶಿ, *ಗದಗ ಜಿಲ್ಲೆಯ :* ರೋಣ ತಾಲೂಕಿನ ಇಟಗಿ, *ಬೆಳಗಾವಿ ಜಿಲ್ಲೆಯ :* ರಾಮದುರ್ಗ ತಾಲೂಕಿನ ಖಾನಪೇಟ,

ಬೈಲಹೊಂಗಲ ತಾಲೂಕಿನ ಬೆಳವಡಿ, *ಬಿಜಾಪುರ ಜಿಲ್ಲೆಯ :*  ನಿಡಗುಂದಿ, *ಹಾವೇರಿ ಜಿಲ್ಲೆಯ :*  ತಿಮ್ಮೇನಹಳ್ಳಿ,ಬ್ಯಾಡಗಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *