ಆಧ್ಯಾತ್ಮ

ಧಾರವಾಡ ಜಿಲ್ಲೆಯಲ್ಲಿ ಬುಧವಾರ 199 ಕೋವಿಡ್ ಪಾಸಿಟಿವ್

ಧಾರವಾಡ ಕೋವಿಡ್ 5031 ಕ್ಕೇರಿದ ಪ್ರಕರಣಗಳು
2505 ಜನ ಗುಣಮುಖ ಬಿಡುಗಡೆ*

ಧಾರವಾಡ Prajakiran.com : ಜಿಲ್ಲೆಯಲ್ಲಿ ಬುಧವಾರ 199 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು ಪ್ರಕರಣಗಳ ಸಂಖ್ಯೆ 5031 ಕ್ಕೆ ಏರಿದೆ. ಇದುವರೆಗೆ 2505 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
2363 ಪ್ರಕರಣಗಳು ಸಕ್ರಿಯವಾಗಿವೆ. 39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 164 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಪ್ರಕರಣಗಳು ಬುಧವಾರ ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು:
ಕುಮಾರೇಶ್ವರ ನಗರ,ನವನಗರ,ಮಾಳಾಪುರದ ಹತ್ತರಕಿ ಪ್ಲಾಟ್,ನಗರಕರ್ ಕಾಲೋನಿ,ಶ್ರೀನಗರ,ಸಾರಸ್ವತಪುರ,ಬೇಲೂರು ಇಂಡಸ್ಟ್ರಿಯಲ್ ಏರಿಯಾ,ಕೊಪ್ಪದಕೇರಿ,ದಾಸನಕೊಪ್ಪ,
ಸೈದಾಪುರ,ಎಸ್ ಪಿ ಕಚೇರಿ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,

ಮುರಕಟ್ಟಿ ಗ್ರಾಮದ ಕರಿಯಮ್ಮನ ಗುಡಿ,ಮೆಹಬೂಬ್ ನಗರ,ಕೆಎಚ್ ಬಿ ಕಾಲೋನಿ, ಹೊಸಯಲ್ಲಾಪುರ ಹತ್ತಿರ,ನೇಕಾರ ನಗರ ,ಆಶ್ವಿನಿ ಅಪಾರ್ಟ್‌ಮೆಂಟ್, ಗಾಂಧಿ ಚೌಕ್,ಮೊರಬ ಗ್ರಾಮ,

ಚನ್ನಬಸವೇಶ್ವರ ನಗರ,ನವಲೂರು,ಲಕ್ಕಮ್ಮನಹಳ್ಳಿ,ಜಯನಗರ,
ಶಿವಗಿರಿ,ಬನಶಂಕರಿ ನಗರ,ಗಿರಿನಗರ, ಎಮ್ ಆರ್ ನಗರ,ಟೋಲ್ ನಾಕಾ,ಹೆಬ್ಬಳ್ಳಿ ಅಗಸಿ,ಶಿರಡಿ ನಗರ, ಕೆಸಿ ಪಾರ್ಕ್,ಕಮಲಾಪುರ,

ಪೊಲೀಸ್ ಹೆಡ್ ಕ್ವಾರ್ಟರ್ಸ್, ಲಕ್ಷ್ಮೀ ನಗರ, ದಾನೇಶ್ವರಿ ನಗರ,ಮಟ್ಟಿ ಪ್ಲಾಟ್,ಮರಾಠಾ ಕಾಲೋನಿ, ಯಾಲಕ್ಕಿ ಶೆಟ್ಟರ್ ಕಾಲೋನಿ, ಸಾಧೂನವರ ಎಸ್ಟೇಟ್, ಸತ್ತೂರ ವನಸಿರಿ ನಗರ.ಎನ್ ಟಿ ಟಿ ಎಫ್ ಹತ್ತಿರ.

ಹುಬ್ಬಳ್ಳಿ ತಾಲೂಕು: ಗೌಳಿ ಗಲ್ಲಿ, ಬೆಂಗೇರಿ ವೆಂಕಟೇಶ್ವರ ಕಾಲೋನಿ ,ಕುರ್ಡಿಕೇರಿ,ಗೋಕುಲ ರಸ್ತೆ,ಕಮರಿಪೇಟೆ, ಗೋಪನಕೊಪ್ಪ ರೋಸ್ ವಿಲ್ಲಾ ಪಾರ್ಕ್,ರೈಲ್ವೆ ಕ್ವಾರ್ಟರ್ಸ್,ಮಂಟೂರ ರಸ್ತೆಯ ಹಸನ್ ಚರ್ಚ್,

ದಕ್ಷಿಣ ಫೆರೋ,ಗದಗ ರಸ್ತೆಯ ವಿನೋಬಾ ನಗರ,ಚೇತನ ನಗರದ ಚೇತನ ಕಾಲೋನಿ,ಹಳೇ ಹುಬ್ಬಳ್ಳಿಯ ಗಣೇಶ ಕಾಲೋನಿ,ಗೋಕುಲ ರಸ್ತೆಯ ಅರ್ಜುನ ವಿಹಾರ್,ಶಕ್ತಿ ನಗರ,ಆನಂದ ನಗರದ ಮಯೂರ ನಗರ,

ಮೂರುಸಾವಿರ ಮಠ ಹತ್ತಿರ,ಹಳೇ ಹುಬ್ಬಳ್ಳಿ ಚನ್ನಪೇಟೆಯ ಪಾಂಡುರಂಗ ಕಾಲೋನಿ,ದಾಜೀಬಾನಪೇಟೆ, ವಿಜಯ ನಗರ, ವೀರಾಪುರ ರಸ್ತೆ,ಮ್ಯಾದಾರ ಓಣಿ,ಸಿದ್ದಿನ ಪೇಟೆ,ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿ,ಹೆಗ್ಗೇರಿ ಬಸವ ನಗರ,ವಿಶ್ವೇಶ್ವರ ನಗರ ಭವಾನಿ ಕೃಪಾ,

ಗದಗ ರಸ್ತೆಯ ಗಾಂಧಿವಾಡ,ಕೇಶ್ವಾಪುರದ ನ್ಯೂ ಬಾದಾಮಿ ನಗರ,ಕಾಳಿದಾಸ ನಗರ,ಹಳೆ ಹುಬ್ಬಳ್ಳಿಯ ಕಸಬಾಪೇಟೆಯ ಪೊಲೀಸ್ ಠಾಣೆ ಹತ್ತಿರ,ಅಲ್ತಾಫ್ ನಗರ, ರಾಮನಾಳ,ಅಕ್ಷಯ್ ಪಾರ್ಕ್,ವಿದ್ಯಾನಗರ,ಸೆಟ್ಲಮೆಂಟ್,

ಕಾರವಾರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್,ಲಿಂಗರಾಜ ನಗರ,ಎಮ್ ಎಮ್ ಜೋಶಿ ಆಸ್ಪತ್ರೆ,ಕಾಳಿದಾಸ ನಗರ,ವಿಜಯ ನಗರ,ಬೇಂದ್ರೆ ನಗರ, ಜಯಪ್ರಕಾಶ್ ನಗರ,ಮಂಜುನಾಥ ನಗರ, ಹುಡ್ಕೊ ಕಾಲೋನಿ,

ಅದರಗುಂಚಿ ಗ್ರಾಮ,ವಿಜಯ ನಗರ,ಬಂಕಾಪುರ ಚೌಕ್, ವಿದ್ಯಾನಗರ,ಬಾಲಾಜಿ ಆಸ್ಪತ್ರೆ,ವೀರಾಪುರ ಓಣಿ,ಗಣೇಶಪೇಟೆ,ಎಪಿಎಮ್ ಸಿ,ಬ್ಯಾಹಟ್ಟಿ ಗ್ರಾಮದ ನೀರಾವರಿ ಕಾಲೋನಿ, ಸಿದ್ದರಾಮೇಶ್ವರ ನಗರ, ಕಿಮ್ಸ್ ಆಸ್ಪತ್ರೆ,

ಗುರುನಾಥ ನಗರ, ರಾಜೀವ ನಗರ,ದೇಶಪಾಂಡೆ ನಗರ,ಪ್ರಕಾಶ ಕಾಲೋನಿ,ಕಮರಿಪೇಟೆ,ರೇಣುಕಾ ನಗರ,ಮರಾಠಾ ಗಲ್ಲಿ,ಗೋಕುಲ ರಸ್ತೆಯ ರೇಣುಕಾ ಕಂಫರ್ಟ್,

ಕುಮಾರ್ ಪಾರ್ಕ್, ನೂಲ್ವಿ ಗ್ರಾಮದ ಆಶ್ರಯ ಪ್ಲಾಟ್, ಗದಗ ರಸ್ತೆಯ ಚಾಲುಕ್ಯ ನಗರ, ಶಕ್ತಿ ನಗರ.ಅಳ್ನಾವರ ತಿಲಕ್ ನಗರ,
ಕಲಘಟಗಿ ತಾಲೂಕಿನ : ಕೇರಿ ಓಣಿ,ಮಿಶ್ರಿಕೋಟಿ, ಧುಮ್ಮವಾಡ,ಗಂಭ್ಯಾ

ಕುಂದಗೋಳ ತಾಲೂಕಿನ ಆಸ್ಪತ್ರೆ,ಗಾಣಿಗೇರ ಓಣಿ, ಮೌನೇಶ್ವರ ಪ್ಲಾಟ್,ಇಂಗಳಗಿಯ ಸಂಕಾಗೌಡಶಾನಿ ಓಣಿ, ವಿಎಸ್ ಎಸ್ ಬ್ಯಾಂಕ್,,ರಾಮಾಪುರ,

ನವಲಗುಂದ ತಾಲೂಕಿನ : ತಳವಾರ ಓಣಿ, ಬಸವೇಶ್ವರ ನಗರ,ವಿದ್ಯಾನಗರ,ಪೂಜಾರ ಗಲ್ಲಿ, ಹನಸಿ, ಶಲವಡಿ ಗ್ರಾಮ,

ಅಣ್ಣಿಗೇರಿಯ ಬಸ್ ನಿಲ್ದಾಣ ಹತ್ತಿರ

ಬೆಳಗಾವಿ ಜಿಲ್ಲೆಯ : ಶಿರಗುಪ್ಪಿ ಕೆವಿಜಿ ಬ್ಯಾಂಕ್,ಹುಕ್ಕೇರಿಯಲ್ಲಿ

ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *