ಹೆಲ್ಪ್ ಡೆಸ್ಕ್ ಆರಂಭ
ಹುಬ್ಬಳ್ಳಿ prajakiran.com : ನಾಡಿನ ಪ್ರಸಿದ್ಧ ಜಲಪಾತ ಗಳಲ್ಲಿ ಒಂದಾಗಿರುವ
ದೂದ್ ಸಾಗರ ಬಳಿ
ರೈಲ್ವೇ ಟ್ರ್ಯಾಕ್ ಮೇಲೆ ಗುಡ್ಡ ಕುಸಿದಿದೆ.
ಈ ಹಿನ್ನೆಲೆಯಲ್ಲಿ ವಾಸ್ಕೋ- ಹೌರಾ ಎಕ್ಸಪ್ರೇಸ್ ರೈಲು ಸಂಚಾರ ರದ್ದುಗೊಳಿಸಿದ ನೈರುತ್ಯ ರೈಲ್ವೆ.
ನೈರುತ್ಯ ರೈಲ್ವೆ ವಿಭಾಗದಿಂದ ಹೆಲ್ಪ್ ಲೈನ್/ಹೆಲ್ ಡೆಸ್ಕ್ ಆರಂಭಿಸಲಾಗಿದೆ.
ಹುಬ್ಬಳ್ಳಿ, ಬೆಳಗಾವಿ, ಗದಗ, ಕೊಪ್ಪಳ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ತೆಗೆಯಲಾಗಿದೆ.
ರೈಲ್ವೆ ಸಂಚಾರದಲ್ಲಿ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆ ಯನ್ನು ನೈರುತ್ಯ ರೈಲ್ವೆ ಇಲಾಖೆ ಮಾಡಿದೆ