ಧಾರವಾಡ prajakiran.com : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿ ಶೀಟರ್ಗಳು ಪರಸ್ಪರ ಕಿತ್ತಾಡಿಕೊಂಡ ಘಟನೆ ಧಾರವಾಡದ ಶಿವಾನಂದ ನಗರದಲ್ಲಿ ಇತ್ತೀಚೆಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಸೋಮವಾರ ರೌಡಿ ಶೀಟರ್ಗಳಾದ ಮಕ್ತುಂ ಸೊಗಲದ ಮತ್ತು ಫ್ರುಟ್ ಇರ್ಫಾನ್ ಪುತ್ರ ಅರ್ಬಾಜ್ ಇರ್ಫಾನ್ ಮಧ್ಯೆ ಈ ಕಿತ್ತಾಟ ನಡೆದಿದೆ. ಧಾರವಾಡದ ಶಿವಾನಂದ ನಗರದಲ್ಲಿನ ಮನೆಯ ಮಾಲಿಕತ್ವದ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, […]
Tag: fruitirfan
ಫ್ರೂಟ್ ಇರ್ಫಾನ್ ವಿರುದ್ದ ದೂರು ನೀಡಲು ನೋಂದವರೇ ಹಿಂದೇಟು….!
ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಮೀಟರ್ ಬಡ್ಡಿ ವ್ಯವಹಾರ, ಅಕ್ರಮ ಭೂ ಒತ್ತುವರಿ ಸೇರಿದಂತೆ ಹಲವು ಆಸ್ತಿಗಳನ್ನು ಕಬ್ಜಾ ಮಾಡಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ವಿರುದ್ದ ದೂರು ನೀಡಲು ನೋಂದವರೇ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಅನುಮಾನಗಳು ಪೊಲೀಸ್ ಇಲಾಖೆಗೆ ಕಾಡುತ್ತಿದೆ. ಯಾಕೆಂದರೆ ಈ ಹಿಂದೆ ಆತನ ವಿರುದ್ದ ಹಲವರು ಬಹಿರಂಗವಾಗಿಯೇ ಬಂದು ಪೊಲೀಸರಿಗೆ ಲಿಖಿತ ಮೀಟರ್ ಬಡ್ಡಿ, ಜೀವ ಬೆದರಿಕೆ, ಆಸ್ತಿ ಕಬಳಿಕೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನೋಂದ ಕೆಲವರು […]
ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ : ಮತ್ತಿಬ್ಬರು ಆರೋಪಿಗಳ ಬಂಧನ
ಹುಬ್ಬಳ್ಳಿ prajakiran.com : ಧಾರವಾಡ ಶಹರ ಪೊಲೀಸ್ ಠಾಣೆಯ ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಫ್ರೂಟ್ ಇರ್ಫಾನ್ ಗೆ ಗುಂಡು ಹಾರಿಸಿದ್ದು ಮುಂಬೈನ ಶಾರ್ಪ್ ಶೂಟರ್ ಗಳೇ ಎಂದು ಗೊತ್ತಾಗಿದ್ದು, ಅವರಿಗೆ ಮೈಸೂರು ಜೈಲಿನಲ್ಲಿರುವ ಭೂಗತ ಪಾತಕಿ ಬಚ್ಚಾಖಾನ್ ಸಹಚರರು ಪಿಸ್ತೂಲ್ ಪೂರೈಸಿದ್ದಾರೆ. ಶಾರ್ಪ್ ಶೂಟರ್ ಗಳಿಗಾಗಿ ಹಾಗೂ ಅವರಿಗೆ ಸುಪಾರಿ ಕೊಟ್ಟವರ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ […]