ಅಪರಾಧ

ಧಾರವಾಡದಲ್ಲಿ ಮುಂದುವರೆದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಪೊಲೀಸರಿಂದ ಮತ್ತಿಬ್ಬರ ಬಂಧನ

ಧಾರವಾಡದಲ್ಲಿ ಮುಂದುವರೆದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಪೊಲೀಸರಿಂದ ಮತ್ತಿಬ್ಬರ ಬಂಧನ ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದೆ. ಅದೇ ರೀತಿ ಪೊಲೀಸ್ ಕಾರ್ಯಾಚರಣೆ ಕೂಡ ಮುಂದುವರೆದಿದೆ. ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾಳಾಪುರದ ಲತೀಫ್ ತಂಬೋಲಿ ಹಾಗೂ ರಸಲಾಪುರದ ಓಣಿಯ ಇಜಾಜ್ ಅಹ್ಮದ್ ಮನಿಯಾರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಿಸಿದಂತೆ ಇವರು ಬೆಟ್ಟಿಂಗ್ […]

ಅಪರಾಧ

ಧಾರವಾಡದ ಪಾನ್ ಶಾಪ್ ನಲ್ಲಿ ಮೂರನೇ ಬಾರಿಗೆ ಕನ್ನ…!

ಧಾರವಾಡ prajakiran.com : ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಇರುವ ಸಿಲ್ವರ್ ಆರ್ಚರ್ಡ್ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನ ಸ್ಟೀಲ್ ಶಟರ್ಸ್ ಅನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡಲಾಗಿದೆ. ಅಂದಾಜು ಮೂವತ್ತು ಸಾವಿರ ಮೌಲ್ಯದ ಸಾಮಗ್ರಿಗಳನ್ನು ನಿನ್ನೆ ತಡ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಈ ಹಿಂದೆ ಸಹ ಕಳ್ಳರು ಎರಡು ಸಲ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನಲ್ಲಿನ ಸಾವಿರಾರು ರೂಪಾಯಿಯ ಸಾಮಗ್ರಿ ಗಳನ್ನು ಕಳವು […]

ಅಪರಾಧ

ಧಾರವಾಡದಲ್ಲಿ ಐದು ಸಾವಿರ ದೋಚಲು ಹಾಡಹಗಲೇ ವಯೋವೃದ್ದನ ಮೇಲೆ ಹಲ್ಲೆ ಮಾಡಿದ ಇಬ್ಬರು ಕಿರಾತಕರು ಅಂದರ್

ಧಾರವಾಡ prajakiran.com : ಐದು ಸಾವಿರ ರೂಪಾಯಿ ಹಣಕ್ಕೆ ಹಾಡಹಗಲೇ ವಯೋವೃದ್ದನ ಮೇಲೆ ಹಲ್ಲೆ ಮಾಡಿದ ಇಬ್ಬರು ಕಿರಾತಕರು ಅಂದರ್ ಆದ ಘಟನೆ ಧಾರವಾಡದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಧಾರವಾಡ ಸಿಬಿಟಿಯಿಂದ ಆಟೋ ಹತ್ತಿದ್ದ ಹಿರಿಯ ನಾಗರಿಕ ನಾರಾಯಣ ಜಾಧವ ಮಗಳ‌ ಮನೆಗೆ ಕರಿಕಟ್ಟಿ ಗ್ರಾಮಕ್ಕೆ ಹೋಗಲು ಹತ್ತಿದ್ದ. ಈ ಅಜ್ಜನ ಬಳಿ ಹಣವಿರುವುದನ್ನು ಖಾತ್ರಿ ಪಡಿಸಿದಕೊಂಡ ಹಾಜಿ ಅಲಿ ಹಾಗೂ ತಾಹೀರ್ ಸವಾರ ಆಟೋ ಚಾಲಕ ಸೈಯದ್ ಜೊತೆಗೆ ಸೇರಿಕೊಂಡು ಹಣ ದೋಚಲು ಸಂಚು ರೂಪಿಸಿದ್ದಾರೆ. […]

ಅಪರಾಧ

ಧಾರವಾಡದ ರೌಡಿಶೀಟರ್ ಮುಕ್ತಂ ಸೊಗಲದ ಕೊನೆಗೂ ಅರೆಸ್ಟ್

ಧಾರವಾಡ prajakiran.com : ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರೌಡಿಸಂ, ಜೀವ ಬೆದರಿಕೆ, ಭೂ ಅತಿಕ್ರಮಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಹಾಗೂ ರೌಡಿಶೀಟರ್ ಫ್ರೂಟ್ ಇರ್ಫಾನ್ ಬಲ ಗೈ ಬಂಟನಾಗಿದ್ದ ಮುಕ್ತಂ ಸೊಗಲದ ಕೊನೆಗೂ ಅರೆಸ್ಟ್ ಆಗಿದ್ದಾನೆ. ಡಿಸಿಪಿ ಪಿ ಕೃಷ್ಣಕಾಂತ ಹಾಗೂ ಧಾರವಾಡ ಎಸಿಪಿ ಜಿ. ಅನುಷಾ, ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ಪೊಲೀಸ್ ತಂಡ ಸರಿಯಾಗಿ ಬೆಂಡೆತ್ತಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ […]

ರಾಜ್ಯ

ಪಿಎಸ್‌ಐ ಭೇಟಿ ನೀಡಿದ್ದ ಧಾರವಾಡದ ಉಪನಗರ ಪೊಲೀಸ್ ಠಾಣೆ ಸ್ಯಾನಿಟೈಸೇಶನ್

ಧಾರವಾಡ prajakiran.com : ಬೆಂಗಳೂರು ಮೂಲದ ಪಿಎಸ್‌ಐಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್‌ಐ ಭೇಟಿ ನೀಡಿದ್ದ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಧಾರವಾಡದ ಉಪನಗರ ಠಾಣೆಗೆ ಭೇಟಿ ನೀಡಿದ್ದ ಸೋಂಕಿತ ಪಿಎಸ್‌ಐ ಅಲ್ಲಿಯ ಸ್ಥಳೀಯ ಪಿಎಸ್‌ಐ ಒಬ್ಬರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿ, ಸೋಂಕಿತ ಪಿ ಎಸ್ ಐ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಗಮಿಸುವಂತೆ ಕೋರಿದ್ದರು.   ಅದಕ್ಕಾಗಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಪಿಎಸ್‌ಐಗೂ ಇದೀಗ ಧಾರವಾಡ […]