ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ. ಮೃತ ಸೋಂಕಿತರನ್ನು ಹುಬ್ಬಳ್ಳಿ ದಾಜಿಬಾನಪೇಟೆ ನಿವಾಸಿ ಪಿ-76754 ( 74,ಪುರುಷ) ಅಣ್ಣಿಗೇರಿ ತಾಲೂಕಿನ ನಿವಾಸಿ ಪಿ-102168 (34,ಪುರುಷ) ಹುಬ್ಬಳ್ಳಿ ಜೆಪಿ ನಗರ ನಿವಾಸಿ ಪಿ-103008 (53 ,ಪುರುಷ) ಹುಬ್ಬಳ್ಳಿ ವಿಜಯನಗರದ ನಿವಾಸಿ ಪಿ-95123 (72,ಪುರುಷ) ಹುಬ್ಬಳ್ಳಿ ಹೊಸೂರು […]
Tag: #death
ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಹೃದಯಾಘಾತದಿಂದ ಸಾವು …!
* ಕರೋನಾ ಟೆಸ್ಟ್ ವರದಿ ಬಾಕಿ ಧಾರವಾಡ prajakiran.com : ದಲಿತ ಸಂಷರ್ಷ ಸಮಿತಿ ಜೊತೆಗೆ ಗುರುತಿಸಿಕೊಂಡಿದ್ದ ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಸೋಮವಾರ ಬೆಳಗ್ಗೆ ಪ್ರಭುನಗರ ಹೊನ್ನಾಪುರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಕೋವಿಡ್ ತಪಾಸಣೆ ಜೊತೆಗೆ ಅವರನ್ನು ಹಲವು ತಪಾಸಣೆಗೆ ಒಳಪಡಿಸಿದ್ದರು. ಇದರಿಂದ ಇನ್ನಷ್ಟು ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ […]
ಧಾರವಾಡದ ಮಣಿಕಿಲ್ಲಾ ನಿವಾಸಿ ಸೇರಿ ಜಿಲ್ಲೆಯ 5 ಜನ, ಹಾವೇರಿ ಜಿಲ್ಲೆಯ ಒಬ್ಬರು ಸಾವು
ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ 5 ಜನ ಹಾಗೂ ನೆರೆಯ ಜಿಲ್ಲೆಯ ಒಬ್ಬ ಮಹಿಳೆ ಸೇರಿ ಒಟ್ಟು ಆರು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಮರಣವನ್ನಪ್ಪಿದ್ದವರ ವಿವರ : ಪಿ- 31811 ( 69 , ಪುರುಷ ) ಹುಬ್ಬಳ್ಳಿ, ಉಣಕಲ್ ತಾಜ್ ನಗರ ನಿವಾಸಿ. ಪಿ-48790 ( 50, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿ ನಿವಾಸಿ. ಪಿ-57513 ( […]
ಧಾರವಾಡದ ಚರಂತಿಮಠ ಗಾರ್ಡನ್, ಗಾಂಧಿ ನಗರದ ಕರೋನಾ ಸೋಂಕಿತರು ಸಾವು…!
ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ ಮೂವರು ಕಳೆದ ಮೂರು ನಾಲ್ಕು ದಿನಗಳಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸಾವನ್ನಪ್ಪಿದ್ದ ಸೋಂಕಿತರನ್ನು ಧಾರವಾಡದ ಚರಂತಿಮಠ ಗಾರ್ಡನ್ ನಿವಾಸಿ ಪಿ 28462 ನೇ ಸೋಂಕಿತ 73 ವರ್ಷದ ವೃದ್ದ ಜುಲೈ 6 ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ದಾಖಲಾಗಿದ್ದರು. ಅವರು ಜುಲೈ 7 ರಂದು ಸಾವನ್ನಪ್ಪಿದ್ದಾರೆ. ಅದೇ ರೀತಿ ಹುಬ್ಬಳ್ಳಿಯ ಕೇಶ್ವಾಪುರದ ಸುಭಾಸ ನಗರ […]