ರಾಜ್ಯ

ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಸಕತ್ ಗೂಸಾ ನೀಡಿದ ಸಾರ್ವಜನಿಕರು…!

ಮಂಡ್ಯ prajakiran.com : ಕಬ್ಬಿನ ಹಾಲು ಕುಡಿದು ಹಣ ನೀಡದೆ ಅಂಗಡಿಯವನ ಮೇಲೆಯೇ ಹಲ್ಲೆ ಮಾಡಿದ ಹುಚ್ಚಾ ವೆಂಕಟ್  ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು ಸಕ್ಕತ್ತಾಗಿ ಗೂಸಾ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಶ್ರೀರಂಗಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಅಲೆದಾಡುತ್ತಿರುವ ಹುಚ್ಚಾ ವೆಂಕಟ್ ರಂಪಾಟ ಮಾಡಿದ್ದ.



ಹಣವಿಲ್ಲದೆ ಮಾನಸಿಕ ಅಸ್ವಸ್ಥನಂತೆ ರಸ್ತೆಯಲ್ಲಿ ಜನರನ್ನು ಬೈದುಕೊಂಡು ಓಡಾಡುತ್ತಿರುವ ಹುಚ್ಚಾ ವೆಂಕಟ್ ಗೆ ಸ್ಥಳೀಯರು ದುಡ್ಡು ಕೊಟ್ಟು ಶ್ರೀರಂಗಪಟ್ಟಣ ದಾಟಿಸಿ ಬೆಂಗಳೂರು ಕಡೆಗೆ ಪ್ರಯಾಣ ಮಾಡುವಂತೆ ಮಾಡುವಲ್ಲಿ ಯಶಸ್ಸು ಆಗಿದ್ದಾರೆ.

ಈ ಹಿಂದೆ ಕೂಡ ಹುಚ್ಚಾ ವೆಂಕಟ ರಂಪಾಟ ಮಾಡಿದ್ದರಿಂದ ಸಾರ್ವಜನಿಕರು ಆತನಿಗೆ ಗೂಸಾ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *