ರಾಜ್ಯ

ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಸಕತ್ ಗೂಸಾ ನೀಡಿದ ಸಾರ್ವಜನಿಕರು…!

ಮಂಡ್ಯ prajakiran.com : ಕಬ್ಬಿನ ಹಾಲು ಕುಡಿದು ಹಣ ನೀಡದೆ ಅಂಗಡಿಯವನ ಮೇಲೆಯೇ ಹಲ್ಲೆ ಮಾಡಿದ ಹುಚ್ಚಾ ವೆಂಕಟ್  ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು ಸಕ್ಕತ್ತಾಗಿ ಗೂಸಾ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಶ್ರೀರಂಗಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಅಲೆದಾಡುತ್ತಿರುವ ಹುಚ್ಚಾ ವೆಂಕಟ್ ರಂಪಾಟ ಮಾಡಿದ್ದ. ಹಣವಿಲ್ಲದೆ ಮಾನಸಿಕ ಅಸ್ವಸ್ಥನಂತೆ ರಸ್ತೆಯಲ್ಲಿ ಜನರನ್ನು ಬೈದುಕೊಂಡು ಓಡಾಡುತ್ತಿರುವ ಹುಚ್ಚಾ ವೆಂಕಟ್ ಗೆ ಸ್ಥಳೀಯರು ದುಡ್ಡು ಕೊಟ್ಟು ಶ್ರೀರಂಗಪಟ್ಟಣ ದಾಟಿಸಿ ಬೆಂಗಳೂರು […]