* ಕೋವಿಡ್ 4272 ಕ್ಕೇರಿದ ಪ್ರಕರಣಗಳು
* 1921 ಜನ ಗುಣಮುಖ ಬಿಡುಗಡೆ*
ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ 184 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4272 ಕ್ಕೆ ಏರಿದೆ.
ಇದುವರೆಗೆ 1921 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2212 ಪ್ರಕರಣಗಳು ಸಕ್ರಿಯವಾಗಿವೆ.
39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 139ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಶನಿವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:
*ಧಾರವಾಡ ತಾಲೂಕು*:
ಗಾಂಧಿನಗರ,ಕೆಲಗೇರಿ ರಸ್ತೆಯ ಶಾಂತಿನಿಕೇತನ ನಗರ,ಸಾಧನಕೇರಿ, ಸಪ್ತಾಪೂರ, ಸತ್ತೂರಿನ ಎಸ್ಡಿಎಂ ಆಸ್ಪತ್ರೆ,ಚನ್ನಬಸವೇಶ್ವರ ನಗರ,
ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ, ಮರೇವಾಡ ಗ್ರಾಮ,ದಾನೇಶ್ವರ ನಗರ,ಕಾಮನಕಟ್ಟಿ, ಶ್ರೀನಗರ,ಪೊಲೀಸ್ ಹೆಡ್ ಕ್ವಾರ್ಟರ್ಸ್,
ಮದಿಹಾಳ, ಸಾಧನಕೇರಿಯ ಮುಖ್ಯ ರಸ್ತೆ,ಮಣಿಕಂಠ ನಗರ ಸವದತ್ತಿ ರಸ್ತೆ ಶಿವಾಜಿ ಸರ್ಕಲ್ ಮಹಾಲಕ್ಷ್ಮಿ ದೇವಸ್ಥಾನ ಹತ್ತಿರ,ನರೇಂದ್ರ ಗ್ರಾಮ,ಎಮ್.ಆರ್ ನಗರ,
ತೇಜಸ್ವಿನಗರ,ಗಾಂಧಿನಗರ,ಎಸ್ ಡಿ ಎಮ್ ಆಸ್ಪತ್ರೆ,ಕಲ್ಯಾಣ ನಗರ,ನರೇಂದ್ರ ಗ್ರಾಮ,ಗೋವನಕೊಪ್ಪ,ತಾವರಗೇರಿ ಆಸ್ಪತ್ರೆ ಹತ್ತಿರ,ಹೊಸ ನಿಲ್ದಾಣ ಹತ್ತಿರ ಹಾಗೂ ಅಂಬಲಿಕೊಪ್ಪ ಗ್ರಾಮ.
*ಹುಬ್ಬಳ್ಳಿ ತಾಲೂಕು*:
ತಾಜ್ ನಗರದ ಲಿಟಲ್ ಶಾಲೆ ಹತ್ತಿರ,ಗೋಕುಲ ರಸ್ತೆ,ರಾಜ್ ನಗರದ ಫಾರೆಸ್ಟ್ ಕಾಲೋನಿ,ರೇಲ್ವೆ ಸುರಕ್ಷಾ ದಳ,ನವನಗರದ ಗಂಗಾಧರ ನಗರ,
ಬ್ಯಾರಕ್ ರೈಲ್ವೆ ಕ್ವಾಟರ್ಸ್, ಮುತ್ಯಂಜ್ಯಯ ಎಕ್ಸಿಟ್, ಭೈರಿದೇವರಕೊಪ್ಪ,ಕೇಶ್ವಾಪೂರದ ಅಶ್ವಮೇಧ ಕ್ಯಾಸ್ಟಲ್, ಹಸ್ತಿನಾಪುರದ ಲೇಔಟ್,
ಶಾಂತಿ ನಗರದ ನಕ್ಷತ್ರ ಕಾಲೋನಿ,ಕುಸಗಲ್ ರಸ್ತೆ ,ರೈಲ್ವೆ ಸುರಕ್ಷಾ ದಳದ ಆಫಿಸರ್ ಕಾಲೋನಿ,ಏರಪೋರ್ಟ್,ಕ್ಲಬ್ ರಸ್ತೆಯ ಕೃಷ್ಣಾ ಅಪಾರ್ಟ್ಮೆಂಟ್,ಬನಶಂಕರಿ ಗುಂಡಿ ಹತ್ತಿರ ಬಸವೇಶ್ವರ ಪಾರ್ಕ್,ರಾಯಾಪೂರದ ಪೊಲೀಸ್ ಕ್ವಾರ್ಟರ್ಸ್,
ರೇವಡಿಹಾಳ ಗ್ರಾಮದ ದ್ಯಾಮವ್ವನ ಗುಡಿ,ಅಮರಗೋಳದ ಕುಂಬಾರ ಓಣಿ,ಬಂಕಾಪುರ ಚೌಕ ಹನುಮಾನ್ ಟೆಂಪಲ್,ಬ್ಯಾಹಟ್ಟಿ ಗ್ರಾಮದ
ನೀರಾವರಿ ಕಾಲೋನಿ,ಗೋಕುಲ ರಸ್ತೆ,ಭಂಡಿವಾಡ,ಗೋಕುಲ ರಸ್ತೆಯ ಸನ್ಮಾನ ಕಾಲೋನಿಯ ಲಕ್ಷ್ಮಿ ಪಾರ್ಕ್,ಹಳೇ ಹುಬ್ಬಳ್ಳಿ ಚನ್ನಪೇಟೆ,
ಸಹದೇವ ನಗರ,ನೇಕಾರ ನಗರ,ಕೃಷ್ಣಾಪೂರ,ಜೋಳದ ಓಣಿ,ಗದಗ ರಸ್ತೆಯ ಗಾಂಧಿವಾಡ,ಉಣಕಲ್ ಶ್ರೀನಗರ,
ಕಮರಿಪೇಟೆಯ ನಂ.6 ಶಾಲೆ ಹತ್ತಿರ,ಆನಂದ ನಗರ,ಪಗಡಿಗಲ್ಲಿ,ನವನಗರ, ಗದಗ ರಸ್ತೆಯ ನ್ಯೂ ಕನ್ಯಾ ನಗರ, ಹಳೇ ಹುಬ್ಬಳ್ಳಿಯ ಜಂಗಲಿಪೇಟೆ,ತಾರಿಹಾಳ,
*ಅಳ್ನಾವರ* *ಕಲಘಟಗಿ ತಾಲೂಕಿನ* : ಹುಲಿಕಟ್ಟಿ ಗ್ರಾಮ,ದ್ಯಾಮವನ ಗುಡಿ ಓಣಿ ಹತ್ತಿರ, *ನವಲಗುಂದ ತಾಲೂಕಿನ* : ನವಲಗುಂದ ಕುಮಾರಗೊಪ್ಪ,ಅರೇಕುರಹಟ್ಟಿ ಗ್ರಾಮದ ಮೆಣಸಿನಕಾಯಿ ಓಣಿ,ಶಿರಕೋಳ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಳಿಯಾಳ, ಗದಗ ಜಿಲ್ಲೆಯ : ಬೆಟಗೇರಿ ವಿಜಯಪುರ ಜಿಲ್ಲೆಯ: ತಾಳಿಕೋಟಿಯ ಎಸ್ ಕೆ ನಗರ,
ಹಾವೇರಿ ಜಿಲ್ಲೆಯ :ಹಾನಗಲ್, ಶಿಗ್ಗಾಂವ ಹಳೇಪೇಟದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.