ಅಪರಾಧ

ಧಾರವಾಡದ ಅಮ್ಮಿನಬಾಯಿಯಲ್ಲಿ ಹೆಂಡತಿಯ ಮೂಗು ಕಟ್ ಮಾಡಿದ ಪಾಪಿ ಪತಿ……!

ಧಾರವಾಡ prajakiran. com : ಕುಡಿದ ನಶೆಯಲ್ಲಿ ಪಾಪಿ ಪತಿಯೊಬ್ಬ ಹೆಂಡತಿಯ ಮೂಗು ಕಟ್ ಮಾಡಿದಲ್ಲದೆ, ಅತ್ತೆಯ ಕತ್ತು ಹಿಚುಕಿ ಕೊಲೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಈ ಕಿತಾಪತಿ ಮಾಡಿದ ಪಾಪಿ ಪತಿ ಉಮೇಶ ಗಂಡಗುದರಿ ಎಂದು ಗುರುತಿಸಲಾಗಿದೆ. ಇತನ ಹೆಂಡತಿ ಗೀತಾ ತನ್ನ ಗಂಡನ ಮನೆ ಬಿಟ್ಟು ತಾಯಿ ನೀಲವ್ವ ಜೊತೆಗೆ ತವರು ಮನೆಯಲ್ಲಿ ವಾಸವಿದ್ದಳು‌. ಪಾಪಿ ಪತಿ ಉಮೇಶ ‘ಗಂಡು’ಗುದರಿ ತವರು ಮನೆಗೆ ಆಗಮಿಸಿ ಈ […]

ಜಿಲ್ಲೆ

ಧಾರವಾಡದಲ್ಲೂ ಕಾಂಗ್ರೆಸ್ ನಿಂದ 100 ನಾಟೌಟ್ ಪ್ರತಿಭಟನೆ

ಧಾರವಾಡ prajakiran.com : ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ನರೇಗಲ್ಲ ಪೆಟ್ರೋಲ್ ಬಂಕ್ ಮುಂದೆ ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನೀರಲಕೇರಿ, ಕಳೆದ 12 ತಿಂಗಳಲ್ಲಿ ಸತತ 52 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಏರಿಸಿದ್ದು, ಪೆಟ್ರೋಲ್ ಮೇಕೆ 65 ರೂ.ಮತ್ತು ಡಿಸೇಲ್ ಮೇಲೆ 46 ರೂ. ತೆರಿಗೆ ಹಾಕಿರುವುದು […]

ಅಂತಾರಾಷ್ಟ್ರೀಯ

ಧಾರವಾಡ ಜಿಲ್ಲೆಯ ಹಲವಡೆ ಬಿತ್ತನೆ ಬೀಜದ ಅಕ್ರಮ ದಾಸ್ತಾನು ಜಪ್ತಿ ….!

ದಾಸ್ತಾನು ಮಳಿಗೆಗಳಿಗೆ ಜಾಗೃತದಳದ ಅಧಿಕಾರಿಗಳ ಭೇಟಿ, ಪರಿಶೀಲನೆ  ಪ್ರಕರಣ ದಾಖಲಿಸಲು ಕ್ರಮ ಎಂದ ಕೃಷಿ ಇಲಾಖೆ ಧಾರವಾಡ prajakiran.com : ಜೂ. 11: ಹುಬ್ಬಳ್ಳಿ ಶಹರದ ಗೋಕುಲ ಕೈಗಾರಿಕಾ ವಸಾಹತುವಿನಲ್ಲಿ ವಿವಿಧ ಬಿತ್ತನೇ ಬೀಜಗಳ ದಾಸ್ತಾನು ಮಳಿಗೆಗಳಿಗೆ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಕೈಗೊಂಡ ವೇಳೆ ಹಲವಡೆ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಪ್ರತಿ ಮಳಿಗೆಗೆ ನೀಡಲಾಗಿರುವ ಬಿತ್ತನೆ ಬೀಜದ ಮಾರಾಟದ ಪರವಾನಿಗೆ ಪತ್ರ (ಲೈಸೆನ್ಸ್), ದಾಸ್ತಾನು ವಿವರಗಳು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸದೆ […]

ಅಪರಾಧ

ಧಾರವಾಡದ ಪಾನ್ ಶಾಪ್ ನಲ್ಲಿ ಮೂರನೇ ಬಾರಿಗೆ ಕನ್ನ…!

ಧಾರವಾಡ prajakiran.com : ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಇರುವ ಸಿಲ್ವರ್ ಆರ್ಚರ್ಡ್ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನ ಸ್ಟೀಲ್ ಶಟರ್ಸ್ ಅನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡಲಾಗಿದೆ. ಅಂದಾಜು ಮೂವತ್ತು ಸಾವಿರ ಮೌಲ್ಯದ ಸಾಮಗ್ರಿಗಳನ್ನು ನಿನ್ನೆ ತಡ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಈ ಹಿಂದೆ ಸಹ ಕಳ್ಳರು ಎರಡು ಸಲ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನಲ್ಲಿನ ಸಾವಿರಾರು ರೂಪಾಯಿಯ ಸಾಮಗ್ರಿ ಗಳನ್ನು ಕಳವು […]

save tree
ರಾಜ್ಯ

ಗಿಡ, ಮರಗಳಿಗೆ ರಾಖಿ ಕಟ್ಟಿದ ಜನತೆ…!

ಧಾರವಾಡ prajakiran.com : ಸಸ್ಯ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಲು ಧಾರವಾಡ ಅರಣ್ಯ ವಿಭಾಗದ ವತಿಯಿಂದ ವೃಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಆಚರಿಸಲಾಯಿತು. ಪ್ರತಿ ವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಹಸ್ರಾರು ಸಸಿಗಳನ್ನು ನೆಡಲಾಗುತ್ತದೆ. ನಂತರದ ದಿನಗಳಲ್ಲಿ ಅವುಗಳ ರಕ್ಷಣೆ,ಪೋಷಣೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಧಾರವಾಡ ಅರಣ್ಯ ವಿಭಾಗದ ಅಧಿಕಾರಿಗಳು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ , ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕ ರಕ್ಷಾ ಬಂಧನದ ದಿನದಂದು ವೃಕ್ಷಾ ಬಂಧನ ಆಚರಿಸಲು ಮನವಿ ಮಾಡಿಕೊಂಡಿದ್ದರು. […]

ರಾಜ್ಯ

ಧಾರವಾಡದ ಬಾರಾಇಮಾಮ ಗಲ್ಲಿ, ಮರಾಠಾ ಕಾಲೋನಿ ನಿವಾಸಿ ಸೇರಿ ಎಂಟು ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಏಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.  ಪಿ-106910 ( 70,ಪುರುಷ) ಧಾರವಾಡ ಬಾರಾಇಮಾಮ ಗಲ್ಲಿ ನಿವಾಸಿ .   ಪಿ-98704 (50,ಪುರುಷ) ಧಾರವಾಡ ಮರಾಠಾ ಕಾಲೋನಿ ನಿವಾಸಿ   ಪಿ-81865 (28,ಪುರುಷ) ನವಲಗುಂದ ತಾಲೂಕಿನ ಜಾವೂರ ನಿವಾಸಿ   ಪಿ-102176 (82,ಪುರುಷ) ಹುಬ್ಬಳ್ಳಿ […]

dharwad seal down
ರಾಜ್ಯ

ಧಾರವಾಡದ ಮಿಶ್ರಿಕೋಟಿ, ಅಳ್ನಾವರ,ನವಲಗುಂದ, ಅಣ್ಣಿಗೇರಿಯಲ್ಲಿ ಕರೋನಾ

ಧಾರವಾಡ ಕೋವಿಡ್ 4453 ಕ್ಕೇರಿದ ಪ್ರಕರಣಗಳು 2061 ಜನ ಗುಣಮುಖ ಬಿಡುಗಡೆ ಇದುವರೆಗೆಜಿಲ್ಲೆಯಲ್ಲಿ 147 ಜನ ಸಾವು ಧಾರವಾಡ : ಜಿಲ್ಲೆಯಲ್ಲಿ ಭಾನುವಾರ 181 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4453 ಕ್ಕೆ ಏರಿದೆ. ಇದುವರೆಗೆ 2061 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2245 ಪ್ರಕರಣಗಳು ಸಕ್ರಿಯವಾಗಿವೆ.  ಇದಲ್ಲದೆ, 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆಜಿಲ್ಲೆಯಲ್ಲಿ 147 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಭಾನುವಾರ ಪತ್ತೆಯಾದ  ಪ್ರಕರಣಗಳ […]

ರಾಜ್ಯ

ಧಾರವಾಡದ ಅಂಬಲಿಕೊಪ್ಪ, ಬಂಡಿವಾಡ ಸೇರಿ ಹಲವು ಗ್ರಾಮಗಳಿಗೆ ಕರೋನಾ ಕರಿನೆರಳು

* ಕೋವಿಡ್ 4272 ಕ್ಕೇರಿದ ಪ್ರಕರಣಗಳು * 1921 ಜನ ಗುಣಮುಖ ಬಿಡುಗಡೆ* ಧಾರವಾಡ  prajakiran.com : ಜಿಲ್ಲೆಯಲ್ಲಿ ಶನಿವಾರ 184 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4272 ಕ್ಕೆ ಏರಿದೆ. ಇದುವರೆಗೆ 1921 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2212 ಪ್ರಕರಣಗಳು ಸಕ್ರಿಯವಾಗಿವೆ.  39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 139ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಶನಿವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು: *ಧಾರವಾಡ ತಾಲೂಕು*: ಗಾಂಧಿನಗರ,ಕೆಲಗೇರಿ ರಸ್ತೆಯ […]

ರಾಜ್ಯ

ಧಾರವಾಡದ ಹಾರೋಬೆಳವಡಿ, ಹೊನ್ನಾಪುರ ನಿವಾಸಿ ಸೇರಿ ಒಟ್ಟು ಎಂಟು ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ. ಮೃತ ಸೋಂಕಿತರನ್ನು ಹುಬ್ಬಳ್ಳಿ ದಾಜಿಬಾನಪೇಟೆ ನಿವಾಸಿ ಪಿ-76754 ( 74,ಪುರುಷ) ಅಣ್ಣಿಗೇರಿ ತಾಲೂಕಿನ ನಿವಾಸಿ ಪಿ-102168 (34,ಪುರುಷ) ಹುಬ್ಬಳ್ಳಿ ಜೆಪಿ ನಗರ ನಿವಾಸಿ ಪಿ-103008 (53 ,ಪುರುಷ)  ಹುಬ್ಬಳ್ಳಿ ವಿಜಯನಗರದ ನಿವಾಸಿ  ಪಿ-95123 (72,ಪುರುಷ) ಹುಬ್ಬಳ್ಳಿ ಹೊಸೂರು […]

ರಾಜ್ಯ

ಧಾರವಾಡದಲ್ಲಿ ಒಂಬತ್ತು ದಿನಗಳ ಬಳಿಕ ಸೀಲ್ ಡೌನ್ ಗೆ ಬಂದ ಸಿಬ್ಬಂದಿ

ಧಾರವಾಡ prajakiran.com  :  ಧಾರವಾಡದಲ್ಲಿ ಆರೋಗ್ಯ ಇಲಾಖೆ ಪದೆ ಪದೇ  ಯಡವಟ್ಟು ಮಾಡುತ್ತಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೋವಿಡ್‌ನಿಂದ ಒಬ್ಬ ವ್ಯಕ್ತಿ ಸತ್ತು ಅಂತ್ಯ ಸಂಸ್ಕಾರದ ಬಳಿಕವೂ ಆರಾಮ ಇದಾರಾ ಅಂತಾ ಕರೆ ಬಂದಿರುವುದು ಕೇಳಿ ಮನೆ ಮಂದಿಯಲ್ಲಾ ಆತಂಕಗೊಂಡಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಮಾತು ಕೇಳಿ ಮನೆಯವರಿಗೆ ಶಾಕ್ ಆಗಿದೆ. ಅಲ್ಲದೆ, ಆಕ್ರೋಶದ ಕಟ್ಟೆಯೂ ಒಡೆದು ಹೋಗಿದೆ. ಧಾರವಾಡದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಕೋವಿಡ್‌ನಿಂದ ಜುಲೈ 24ರಂದು ನಿಧನವಾಗಿದ್ದರು. ಆ ವ್ಯಕ್ತಿಯ […]