ಅಂತಾರಾಷ್ಟ್ರೀಯ

ಹುಬ್ಬಳ್ಳಿ-ಧಾರವಾಡ ಮಹಾನಗರ ನೀರಿನ ಕರ ಬಾಕಿ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಶಾಸಕರ ಮನೆಗೆ ಮುತ್ತಿಗೆ

ಕಾಣೆಯಾಗಿದ್ದಾರೆ ಹುಡುಕಿಕೊಡಿ ಘೋಷಣೆ ಶಾಸಕ ಅರವಿಂದ ಬೆಲ್ಲದ ಮನೆಗೆ ಮನವಿ ಪತ್ರ ಅಂಟಿಸಿ ಆಕ್ರೋಶ ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅವಳಿ ನಗರದ ಸುಮಾರು ೧ ಲಕ್ಷ ೪೧ ಸಾವಿರ ಜನರ ನೀರಿನ ಕರ ಬಾಕಿ ಮನ್ನಾ ಮಾಡುವಂತೆ ಆಗ್ರಹಿಸಿ ಭಾನುವಾರ ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ, ಗ್ರಾಮೀಣ ಶಾಸಕ ಅಮೃತ ದೇಸಾಯಿಯವರ ಮನೆಗೆ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು. ಶಾಸಕ ಅರವಿಂದ ಬೆಲ್ಲದ […]

ಅಂತಾರಾಷ್ಟ್ರೀಯ

ಮೊಬೈಲ್ ಫೋನ್ ಬಿಡಿಭಾಗ, ಪವರ್ ಬ್ಯಾಂಕ್ ಮೇಲೆ ಸುಂಕ ಏರಿಕೆ : ಚಿನ್ನ, ಬೆಳ್ಳಿ ಮೇಲಿನ ತೆರಿಗೆ ಇಳಿಕೆ ಮಾಡಿದ ಬಜೆಟ್

ನವದೆಹಲಿ prajakiran.com : ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಕೇಂದ್ರ ಸರಕಾರದ ಬಹು ಮಹತ್ವಾಂಕ್ಷೆ ಬಜೆಟ್ ಮಂಡಿಸಿದ್ದಾರೆ‌ ಆಮದು ಸುಂಕವನ್ನು ಏರಿಕೆ ಮಾಡಿದ್ದರಿಂದ ರೆಫ್ರಿಜಿರೇಟರ್, ಏರ್ ಕಂಡೀಷನರ್, ಮದ್ಯ, ಕಚ್ಚಾ ರೇಷ್ಮೆ, ಸ್ಪಾಂಡೆಕ್ಸ್ ಫೈಬರ್, ಸೋಲಾರ್ ಲ್ಯಾಂಟೆನ್ರ್ಸ್, ಮೊಬೈಲ್ ಫೋನ್, ಪವರ್ ಬ್ಯಾಂಕ್ ಬೆಲೆಗಳು ಏರಿಕೆಯಾಗಲಿವೆ. ಮೊಬೈಲ್ ಫೋನ್ ಬಿಡಿಭಾಗಳು, ಪವರ್ ಬ್ಯಾಂಕ್ ಮೇಲೆ ಸುಂಕ ಏರಿಕೆ ಮಾಡಲಾಗಿದೆ. ಆದರೆ ಮಹಿಳೆಯರ ಅಚ್ಚಮೆಚ್ಚಿನ ಚಿನ್ನ ಬೆಳ್ಳಿ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ. ರೆಫ್ರಿಜಿರೇಟರ್, […]

ಅಂತಾರಾಷ್ಟ್ರೀಯ

ಕೃಷಿ ಮಸೂದೆ ಖಂಡಿಸಿ ದೆಹಲಿಯ ಕೆಂಪುಕೋಟೆಗೆ ಲಗ್ಗೆ….!

ನವದೆಹಲಿ prajakiran.com : ಕೇಂದ್ರ ಸರಕಾರದ ವಿರುದ್ದ ರೊಚ್ಚಿಗೆದ್ದ ಅನ್ನದಾತರು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆಂಪುಕೋಟೆಗೆ ಲಗ್ಗೆ ಹಾಕಿದ ಅನ್ನದಾತರು ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ರೈತರು ಧ್ವಜ ಹಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಲಾಠಿ ಚಾರ್ಜ್, ಅಶ್ರುವಾಯುಗೆ ಬಗ್ಗದ ಅನ್ನದಾತ, ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು, ರಾಷ್ಟ್ರರಾಜಧಾನಿ ನವದೆಹಲಿ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಕೆಂಪುಕೋಟೆಯ ಮೂರು ಕಡೆ ಸಿಖ್ ಧ್ವಜವನ್ನು ಹಾರಿಸಿದ್ದಾರೆ. ನೇರಾ ನೇರ ಕೆಂಪುಕೋಟೆಗೆ ಲಗ್ಗೆ ಹಾಕಿ ಧ್ವಜ ಹಾರಿಸಿದರು. ರೊಚ್ಚಿಗೆದ್ದ ರೈತರಿಂದ ಹಿಂಸಾಚಾರಕ್ಕೆ ತಿರುಗಿದ ಶಾಂತಿಯುತ […]

ಅಂತಾರಾಷ್ಟ್ರೀಯ

ಮಾವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಮಾವ ಗಂಗಣ್ಣ ಶಿಂತ್ರಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಿಬಿಐ ವಿಶೇಷ ನ್ಯಾಯಾಲಯ ಭಾನುವಾರ ಅನುಮತಿ ನೀಡಿದೆ.  ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿಎಂ. ಗಂಗಾಧರ ಅವರು ಈ ಮಹತ್ವದ ಆದೇಶ ನೀಡಿದರು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಭಾನುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಳಿಯ ವಿನಯ ಕುಲಕರ್ಣಿ ಗೆ ಮಧ್ಯಾಹ್ನ ಮೂರು ಮೂವತ್ತರಿಂದ ಸಂಜೆ ಆರು ಮೂವತ್ತರ […]

ಅಂತಾರಾಷ್ಟ್ರೀಯ

ರಾಮ ಜನ್ಮಭೂಮಿ ನಿಧಿಗೆ ಕ್ರಿಶ್ಚಿಯನ್ ಸಮುದಾಯದ ಆಟೋ ಚಾಲಕ ಅವಿನ್ ಅಲ್ವಾರಿಸ್ ನಿಂದ ಕೊಡುಗೆ….!

ಹಾಸನ prajakiran.com ; ಜಿಲ್ಲೆಯ ಅರೇಹಳ್ಳಿಯ ಲಿಂಗಾಪುರದ RSS ಕಾರ್ಯಕರ್ತರು ರಾಮ ಜನ್ಮಭೂಮಿ ನಿಧಿ ಸಂಗ್ರಹಕ್ಕೆ ಮನೆ ಮನೆಗೆ ತೆರಳಿದಾಗ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅವಿನ್ ಅಲ್ವಾರಿಸ್ ಎಂಬ ಯುವಕ ವೃತ್ತಿಯಿಂದ ಟ್ಯಾಕ್ಸಿ ನಡೆಸುತ್ತಿದ್ದರೂ 3001/-ಗಳನ್ನು ತುಂಬುಮನದಿಂದ ಸ್ವ ಇಚ್ಚೆಯಿಂದ ನೀಡಿ ಕೆಲಸ ಯಶಸ್ವಿಯಾಗಲೆಂದು ಹಾರೈಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ಸೇವೆಗೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದ್ದು, ಇದೇ ನಿಜವಾದ ಭಾರತದ ಸೌಹಾರ್ದತೆ. ಈ ಸೌಹಾರ್ದತೆ ಎಲ್ಲರಲ್ಲೂ ಮೂಡಿಬಂದರೆ ಒಳ್ಳೆಯದು ಎಂದು ಆಶಿಸಿದರು. ರಾಮ‌ಸೇವೆಯಲ್ಲಿ ತನ್ಮೂಲಕ ಭವ್ಯ […]

ಅಂತಾರಾಷ್ಟ್ರೀಯ

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕ್ರಷರ್ ನಲ್ಲಿ ಒಂದು ಲಾರಿ ಲೋಡ್ ಜಿಲೆಟಿನ್ ಸ್ಫೋಟ : 15 ಕ್ಕೂ ಹೆಚ್ಚು ಕಾರ್ಮಿಕರು ಸಾವು

ಶಿವಮೊಗ್ಗ prajakiran.com : ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್ ನಲ್ಲಿ ಒಂದು ಲಾರಿ ಲೋಡ್ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿವೆ. ಘಟನೆಯಲ್ಲಿ 15 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದು ಬಾಂಬ್ ಪತ್ತೆ ದಳ ಹಾಗೂ ಪೊಲೀಸರು ಶವಗಳ ಶೋಧ ಕಾರ್ಯ ಮುಂದುವರೆಸಿದ್ದಾರೆ. ರಾತ್ರಿ ಒಮ್ಮೆಲೆ ಕೇಳಿ ಬಂದ ಶಬ್ದ ಇಡೀ ಶಿವಮೊಗ್ಗ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು. ಇದೇನು ಭೂಕಂಪನಾ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ, ಜನರು ಎದ್ನೋ ಬಿದ್ನೋ ಎಂದು ಮನೆಯಿಂದ ಹೋರ ಓಡಿ […]

ಅಂತಾರಾಷ್ಟ್ರೀಯ

ಕೇಂದ್ರ ಸರ್ಕಾರ-ರೈತರ ನಡುವಿನ 9ನೇ ಸುತ್ತಿನ ಮಾತುಕತೆಯೂ ವಿಫಲ….!

ನವದೆಹಲಿ prajakiran.com : ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ ನಡೆದ 9ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿತು. ನವದೆಹಲಿಯ ವಿಜ್ಞಾನ್‌ ಭವನದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳಾಗಿ ರೈಲ್ವೆ ಹಾಗೂ ಆಹಾರ ಸಚಿವ ಪಿಯೂಷ್‌ ಗೋಯಲ್‌, ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಮತ್ತು ವಾಣಿಜ್ಯ ರಾಜ್ಯ ಖಾತೆ ಸಚಿವ ಸೋಮ್‌ ಪ್ರಕಾಶ್‌ ಪಾಲ್ಗೊಂಡಿದ್ದರು. ರೈತರ ಪ್ರತಿನಿಧಿಗಳಾಗಿ 40 ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು. ಕೃಷಿ ಸಚಿವ ತೋಮರ್‌ ಮಾತುಕತೆಗೆ ಚಾಲನೆ ನೀಡಿ, `ನೀವು ಸರ್ಕಾರ ಪಟ್ಟು ಹಿಡಿದಿದೆ, ಇದನ್ನು […]

ಅಂತಾರಾಷ್ಟ್ರೀಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಷ್ಟ ಪಥ ರಸ್ತೆ ನಿರ್ಮಿಸಿ : ಕೇಂದ್ರ ಸಚಿವರಿಗೆ ಬಹಿರಂಗ ಪತ್ರ

ಹುಬ್ಬಳ್ಳಿ prajakiran.com : ಹುಬ್ಬಳ್ಳಿ ಧಾರವಾಡ ಬೈಪಾಸ್‌ ಗೆ ಅಷ್ಟ ಪಥ ರಸ್ತೆ ಅವಶ್ಯಕತೆಯಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ -48ಕ್ಕೆ ಜೋಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಅವರು, ಅವಳಿ ನಗರದಲ್ಲಿ ದೀರ್ಘಾವಧಿಯ ಬಾಕಿ ಇರುವ ರಿಂಗ್ ರಸ್ತೆ ಮತ್ತು ಕೇಂದ್ರ ನಿಧಿಯ ಟೆಂಡರ್ ಖಚಿತವಾದ ರಸ್ತೆಯನ್ನು ಪೂರ್ಣಗೊಳಿಸುವುದು. […]

ಅಂತಾರಾಷ್ಟ್ರೀಯ

ಶಿವಗಂಗೆಯ ಬೆಟ್ಟದ ತುತ್ತತುದಿಯಲ್ಲಿ ತೀರ್ಥೋದ್ಬವ……!

ಬೆಂಗಳೂರು prajakiran.com : ಶಿವ-ಗಂಗೆ ನೆಲೆಸಿರುವ ತಪೋಭೂಮಿ, ದಕ್ಷಿಣಯಾನ ಕಳೆದು ಉತ್ತರಾಯಣ ಪ್ರಾರಂಭದ ದಿನ ಸಂಕ್ರಮಣ, ಈ ವಿಶೇಷ ದಿನದಂದು ಬೆಟ್ಟದ ತುತ್ತತುದಿಯ ಬಂಡೆಯಲ್ಲಿ ಬೊಗಸೆ ನೀರು ಪ್ರತ್ಯಕ್ಷವಾಗಿ ಜನರಲ್ಲಿ ಕೊವಿಡ್ ೧೯ ಮಧ್ಯೆಯೂ ವಿಸ್ಮಯದ ರೀತಿಯಲ್ಲಿ ಪವಾಡವನ್ನ ಮೂಡಿಸಿದೆ.  ಒಂದೆಡೆ ಚಾರಣಿಗರಿಗೆ ಸವಾಲಿನಂತೆ ಅಲಂಕಾರಗೊಂಡಿರುವ ಬೆಟ್ಟ, ವಿದ್ಯುತ್ ದೀಪಗಳ ಸಾಲು. ಭೂಮಿಯಿಂದ ಸರಿಸುಮಾರು ೧೬೦೦ ಅಡಿಗಿಂತ ಎತ್ತರದ ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿರುವ ಪುಣ್ಯಕ್ಷೇತ್ರ ಶಿವಗಂಗೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಈ ಶಿವಗಂಗೆ […]