ರಾಜ್ಯ

ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ , ಬಂಧನ ಬಿಡುಗಡೆ  

ಧಾರವಾಡ Prajakiran.com : ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಅವಳಿ ನಗರ ನಡುವಿನ ರಾಯಪೂರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಬಿ.ಜೆ.ಪಿ ನೇತೃತ್ವದ ಕೇಂದ್ರ-ರಾಜ್ಯ ಸರ್ಕಾರಗಳು ಮಂಡಿಸಿರುವ ರೈತರ ವಿರೋಧಿ ಕೃಷಿ ಮಸೂದೆಗಳನ್ನು ಅಂಗೀಕರಿಸುವ ಮೂಲಕ ರೈತರು-ಕಾರ್ಮಿಕರಿಗೆ ಮಾರಕವಾಗಿಸಿದೆ. ಭೂ ಸುಧಾರಣೆ ಕಾಯ್ದೆತಿದ್ದುಪಡಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಗಳನ್ನು ಯಾವುದೇ ಚರ್ಚೆ ಇಲ್ಲದೇ ಜಾರಿಗೊಳಿಸುತ್ತಿವೆ. ರೈತರಿಗೆ ಮಾರಕವಾಗುವ ಈ ಮೂರೂ  ಮಸೂದೆಗಳನ್ನು ಚರ್ಚೆಗೆ ಅವಕಾಶ […]

ಅಂತಾರಾಷ್ಟ್ರೀಯ

ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್

ನವದೆಹಲಿ prajakiran.com :  ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ದೆಹಲಿ ಮೂಲದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್ ಆಗಿದ್ದಾನೆ. ಲಡಾಖ್ ನಲ್ಲಿ ನಿಯೋಜನೆಗೊಂಡ ಸೇನೆಯ ವಿವರವನ್ನು ಈತ ಚೀನಾಕ್ಕೆ ನೀಡಿದ್ದ ಎಂಬ ಆರೋಪ ಪೊಲೀಸ್ ತನಿಖೆ ವೇಳೆ ಬಯಲಿಗೆ ಬಂದಿದೆ. ಈ ಗೌಪ್ಯ ಮಾಹಿತಿ ನೀಡಿ ಆರ್. ಪಿ. ಶರ್ಮಾ ಲಕ್ಷ ಲಕ್ಷ ಪಡೆದಿದ್ದ. ಈತನಿಗೆ ಶೆಲ್ ಎಂಬ ಚೀನಾದ ನಕಲಿ ಕಂಪನಿ ಮೂಲಕ ಹಣ ಸಂದಾಯವಾಗುತ್ತಿತ್ತು. ಇತನಿಗೆ ಇನ್ನು ಯಾರು ಸಹಾಯ […]

ಅಪರಾಧ

ಧಾರವಾಡದಲ್ಲಿ ಮನೆಗಳ್ಳನ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಮನೆಗಳ್ಳತನ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಜೋಶಿ ಗಲ್ಲಿ ನಿವಾಸಿ ಪ್ರಕಾಶ ತಂದೆ ರಾಮು ಇಂಗಳೆ ಅವರು ಸೆ. 7ರಂದು ಮನೆ ಮಂದಿಯೆಲ್ಲಾ ಕೀಲಿಹಾಕಿಕೊಂಡು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪಗೆ ಹೋಗಿದ್ದರು. ಈ ವೇಳೆ ಮನೆ ಕೀಲಿ ಮುರಿದು ಒಳನುಗ್ಗಿದ್ದ ಖದೀಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿಕೊಂಡು ಹೋಗಿದ್ದ. ಆರೋಪಿ ಲಕ್ಷ್ಮಿಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರು (20) ಇತನನ್ನು ಬಂಧಿಸಿ […]

ಅಪರಾಧ

ಮದುವೆಯಾಗುವುದಾಗಿ ನಂಬಿಸಿ ಮೋಸವೆಸಗಿದ್ದ ವಂಚಕ ಪೊಲೀಸ ಬಂಧನ

ಬೆಳಗಾವಿ prajakiran.com : ಯುವತಿಯೊಂದಿಗೆ 3 ವರ್ಷಗಳಿಂದ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ ವಂಚಕ ಪೊಲೀಸನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೊಲೀಸ್ ನನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ಇರ್ಮಾನ ಖಾನ್ ಘೋರಿ (29) ಎಂದು ಗುರುತಿಸಲಾಗಿದೆ. ಇತ ಅದೇ ತಾಲೂಕಿನ ಗ್ರಾಮವೊಂದರ ಯುವತಿಗೆ ವಂಚನೆ, ನಿಂದನೆ ಮತ್ತು ಇತರ ಮೋಸ ಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಮಹಿಳಾ ಪೊಲೀಸ್  ಠಾಣೆಯ ಪೋಲಿಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ […]