hanumanthgouda munenkoppa no more
ರಾಜ್ಯ

ನವಲಗುಂದ ಶಾಸಕ ಮುನೇನಕೊಪ್ಪ ಸಹೋದರ ಹನುಮಂತಗೌಡ ವಿಧಿವಶ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ಮೂಲ  ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ  ಆದ  ಶಂಕರ ಪಾಟೀಲ ಮುನೇನಕೊಪ್ಪಅವರ ಹಿರಿಯ ಸಹೋದರ ಹಾಗೂ ಪ್ರಗತಿಪರ ರೈತ ಹನುಮಂತಗೌಡ ಬ ಪಾಟೀಲ ಮುನೇನಕೊಪ್ಪ ಅವರು ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಅವರು ಸೋಮವಾರ ಬೆಳಗಿನ ಜಾವ ಅಮರಗೋಳ ದ ಸ್ವಗೃಹದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ದಿವಂಗತ ಹನುಮಂತಗೌಡ ಬ ಪಾಟೀಲ ಮುನೇನಕೊಪ್ಪ ಅವರ ಅಂತ್ಯಕ್ರಿಯೆ ನವಲಗುಂದ ತಾಲೂಕಿನ […]

ರಾಜ್ಯ

ಧಾರವಾಡದ ಹೇಮಾಮಾಲಿನಿ ಇನ್ನು ನೆನಪು ಮಾತ್ರ….!

ಕೊಪ್ಪಳ Prajakiran.com : ಕಳೆದ ಹಲವು ದಶಕಗಳಿಂದ ಧಾರವಾಡದ ಸಹಸ್ರಾರು ಜನರ ಪ್ರೀತಿ ಗೌರವಕ್ಕೆ ಪಾತ್ರವಾದ ಇಂದುಬಾಯಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾಮಾಲಿನಿ ನಿನ್ನೆ ಮಧ್ಯರಾತ್ರಿ ಕೊಪ್ಪಳದ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದಅಲ್ಲಿಯೇ ಆಶ್ರಯ ಪಡೆದಿದ್ದಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇದಕ್ಕೂ ಮೊದಲು ರಾಯಾಪುರದ ನಿರ್ಗತಿಕರ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದರು. ಇದಕ್ಕೂ ಮೊದಲು ಅವರು ನೂರಾರು ಜನರಿಗೆ ಭಿಕ್ಷೆ ಬೇಡದೆ ಸ್ವಾಭಿಮಾನದಿಂದ ಬದುಕುವ ಪಾಠ ಹೇಳಿ ಮಾದರಿಯಾಗಿದ್ದರು. ಧಾರವಾಡದ ಪ್ರತಿ ಬೀದಿ ಆಳಿದ-ಅಲೆದ ಇಂದುಬಾಯಿ […]

ರಾಜ್ಯ

ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಹೃದಯಾಘಾತದಿಂದ ಸಾವು …!

 * ಕರೋನಾ ಟೆಸ್ಟ್ ವರದಿ ಬಾಕಿ ಧಾರವಾಡ prajakiran.com : ದಲಿತ ಸಂಷರ್ಷ ಸಮಿತಿ  ಜೊತೆಗೆ ಗುರುತಿಸಿಕೊಂಡಿದ್ದ ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಸೋಮವಾರ ಬೆಳಗ್ಗೆ ಪ್ರಭುನಗರ ಹೊನ್ನಾಪುರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಕೋವಿಡ್ ತಪಾಸಣೆ ಜೊತೆಗೆ ಅವರನ್ನು ಹಲವು ತಪಾಸಣೆಗೆ ಒಳಪಡಿಸಿದ್ದರು. ಇದರಿಂದ ಇನ್ನಷ್ಟು ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ […]

ರಾಜ್ಯ

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ವಿಧಿವಶ

ಯಾದಗಿರಿ prajakiran.com : ಸುರಪುರದ ಹಿರಿಯ ರಾಜಕಾರಿಣಿ ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಅವರು ಸೋಮವಾರ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.  ವಾರದ ಹಿಂದೆ ಅವರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರನ್ನು ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಾಜಾ ಮದನಗೋಪಾಲ ನಾಯಕ ಅವರು 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಗೆಲುವು ಸಾಧಿಸಿದರು. ನಂತರ 1985 ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿ ವೀರಪ್ಪ ಮೋಯ್ಲಿ ಅವರ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ನಂತರ […]

ಸಿನಿಮಾ

ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಸಾವು….!

ಬೆಂಗಳೂರು prajakiran.com : ಕನ್ನಡದ ನೂರಾರು ಸಿನಿಮಾ ಹಾಗೂ ಸಾವಿರಾರು ನಾಟಕಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ (70) ಸಾವನ್ನಪ್ಪಿದ್ದಾರೆ. ಅವರು ಪ್ರೇಮಲೋಕ ಧಾರವಾಹಿಯ ಶೂಟಿಂಗ್ ನಲ್ಲಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಮಾನಸಿಕವಾಗಿ ನೋಂದು ಕೊಂಡಿದ್ದಅವರು ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಅವರ ಅಗಲಿಕೆ ಕುರಿತು ಜನಪ್ರಿಯ ನಿರ್ದೇಶಕ, ಟಿ,ಎನ್. ಸೀತಾರಾಮ ಅವರು ಹೀಗೆ ಬರೆದಿದ್ದಾರೆ.   […]

ರಾಜ್ಯ

ಹಿರಿಯ ಸಾಹಿತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ

ಕಲಬುರಗಿ prajakiran.com :  ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ನಾಡೋಜ ಗೀತಾ ನಾಗಭೂಷಣ (78) ಅವರು ಕಲಬುರಗಿಯಲ್ಲಿ ಭಾನುವಾರ ರಾತ್ರಿ ನಿಧನ ಹೊಂದಿದರು.   ತೀವ್ರ ಹೃದಯಾಘಾತ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ಕಲಬುರಗಿಯ ಗೀತಾ ನಾಗಭೂಷಣ್ 2010ರಲ್ಲಿ ಗದಗನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ನಾಡೋಜ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ […]