ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಯೂರಿಯಾ ಗೊಬ್ಬರ ಪಡೆಯಲು ರೈತರು ಪರದಾಡುತ್ತಿರುವ ಹಾಗೂ ಹರ ಸಾಹಸಪಡುತ್ತಿರುವ ಘಟನೆಗಳು ಪದೇ ಪದೇ ಮರುಕಳುಸುತ್ತಿವೆ. ಅದರಲ್ಲೂ ನಿನ್ನೇ ಧಾರವಾಡ ತಾಲೂಕಿನ ಮರೇವಾಡ ಹಾಗೂ ಮಾಧನಭಾವಿ ಗ್ರಾಮಗಳಲ್ಲಿ ಲಾರಿ ಬಳಿಯೇ ರೈತರು ಮುಗಿಬಿದ್ದು ಖರೀದಿಸುತ್ತಿರುವುದು ನೋಡಿದರೆ ರೈತರ ಆತಂಕ ಸ್ಪಷ್ಟವಾಗುತ್ತದೆ. ಗೊಬ್ಬರ ಲೋಡ್ ಇಳಿಸಲು ಬಂದ ಲಾರಿಗೇ ಮುಗಿ ಬಿದ್ದ ನೂರಾರು ರೈತರು, ಅಲ್ಲೇ ಆಧಾರ್ ಕಾರ್ಡ ಹಾಗೂ ಹಣ ಕೊಟ್ಟು ಗೊಬ್ಬರದ ಚೀಲ ಪಡೆದುಕೊಂಡರು. ಗೋಬ್ಬರ […]
Tag: #formers neglect
ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ
ಧಾರವಾಡ prajakiran.com : ಮುಂಗಾರು ಆರಂಭಕ್ಕೆ ಮುನ್ನವೇ ಧಾರವಾಡ ಜಿಲ್ಲೆಯ ರೈತರಿಗೆ ಕಳಪೆ ಬೀಜದ ಕಾಟ ಶುರುವಾಗಿದೆ. ನಿನ್ನೆ ಮೊನ್ನೆಯವರೆಗೂ ಬಿತ್ತನೆ ಬೀಜಕ್ಕಾಗಿ ಹರಸಾಹಸ ಮಾಡತಾ ಇದ್ದ ರೈತರು ರೈತರು ಅದೇನ್ ಪಾಪಾ ಮಾಡಿದ್ದಾರೋ ಗೊತ್ತಿಲ್ಲ. ಇದೀಗ ಹೇಗೋ ಪರದಾಡಿ ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿರೋ ಕೆಲವೊಂದು ಬೀಜಗಳು ನೆಲ ಬಿಟ್ಟು ಮೇಲೇಳುತ್ತಲೇ ಇಲ್ಲ. ಕಳಪೆ ಬೀಜದಿಂದ ಧಾರವಾಡ ರೈತರು ಕಂಗಾಲಾಗಿ ಹೋಗಿದ್ದಾರೆ. ಜಮೀನಿನಲ್ಲಿ ಬಿತ್ತಿದ ಬೀಜ ಎಲ್ಹೋದು ಅಂತಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಘಟನೆ […]
ಧಾರವಾಡ ಬಿಜೆಪಿ ಶಾಸಕರ ನಿವಾಸದ ಎದುರು ಬಿತ್ತನೆ ಬೀಜಕ್ಕಾಗಿ ರೈತರ ಪ್ರತಿಭಟನೆ
ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ರೈತರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆ ಬೀಜ ಖರೀದಿಗೆ ಮುಗಿ ಬಿದ್ದಿದ್ದಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಬೀಜ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ. ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ಹೇಳಿತ್ತಿದ್ದರೂ, ರೈತರು ಮಾತ್ರ ಪರದಾಡುತ್ತಲೇ ಇದ್ದಾರೆ. ಬಿತ್ತನೆ ಬೀಜ ಖರೀದಿಗಾಗಿ ರೈತರು ದಿನಗಟ್ಟಲೇ ರೈತ ಸಂಪರ್ಕ ಕೇಂದ್ರದ ಎದುರು ಕಾಯುವುದು ಮಾತ್ರ ತಪ್ಪುತ್ತಿಲ್ಲ. ಇಲ್ಲಿನ ಹೊಸ್ […]