ರಾಜ್ಯ

ಧಾರವಾಡದಲ್ಲಿ ೫.೨೫ ಲಕ್ಷದ ೨೦೫ ಕ್ಷಿಂಟಲ್ ರೇಶನ್ ಅಕ್ಕಿ ವಶ

ಧಾರವಾಡ prajakiran.com : ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಸಹಿತ ೫.೨೫ ಲಕ್ಷ ರೂಪಾಯಿ ಮೌಲ್ಯದ ಅಕ್ಕಿಯನ್ನು ಧಾರವಾಡದ ಉಪನಗರ ಠಾಣೆಯ ಪೊಲೀಸರು ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಪೆಂಡಾರಗಲ್ಲಿಯ ಶಕೀಲ ಶೇಖ ಮತ್ತು ರಜಾಕ್ ಶೇಖ ಎಂಬುವರಿಗೆ ಅಕ್ಕಿ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತರು ಪಡಿತರ ಅಕ್ಕಿಯನ್ನು ಖರೀದಿಸಿ ಅಧಿಕ ಲಾಭಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಸಮಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಲಾರಿಯಲ್ಲಿ […]

ಅಪರಾಧ

ಧಾರವಾಡದಲ್ಲಿ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ…!

ಧಾರವಾಡ prajakiran.com : ಧಾರವಾಡದಲ್ಲಿ ಹಾಡಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬುಧವಾರ ಸಂಜೆ ಮೆಹಬೂಬ್ ನಗರದಲ್ಲಿ ನಡೆದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರಕ್ಕಾಗಿ ಈ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ಧಾರವಾಡದ ಮೆಹಬೂಬ್ ನಗರ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಮೆಹಬೂಬ್ ನಗರದ ಆಟೋ ಡ್ರೈವರ್ ಮಾಬುಲಿ ಹಿರೇಕುಂಬಿ ಎಂಬಾತನೇ ಮಾರಣಾಂತಿಕವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈತನನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವನನ್ನು ಮಾಬೂಲಿ ತೋಸಿವಾಲೆ  ಎಂದು […]

ಅಪರಾಧ

ಧಾರವಾಡದಲ್ಲಿ ಮನೆಗಳ್ಳನ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಮನೆಗಳ್ಳತನ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಜೋಶಿ ಗಲ್ಲಿ ನಿವಾಸಿ ಪ್ರಕಾಶ ತಂದೆ ರಾಮು ಇಂಗಳೆ ಅವರು ಸೆ. 7ರಂದು ಮನೆ ಮಂದಿಯೆಲ್ಲಾ ಕೀಲಿಹಾಕಿಕೊಂಡು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪಗೆ ಹೋಗಿದ್ದರು. ಈ ವೇಳೆ ಮನೆ ಕೀಲಿ ಮುರಿದು ಒಳನುಗ್ಗಿದ್ದ ಖದೀಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿಕೊಂಡು ಹೋಗಿದ್ದ. ಆರೋಪಿ ಲಕ್ಷ್ಮಿಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರು (20) ಇತನನ್ನು ಬಂಧಿಸಿ […]

ಅಪರಾಧ

ಧಾರವಾಡದಲ್ಲಿ ವಜಾಗೊಂಡ ಪೊಲೀಸ್ ಕಾನ್ಸಟೇಬಲ್ ಮನೆಯಲ್ಲಿ ಗಾಂಜಾ ಪತ್ತೆ…!

ಧಾರವಾಡ prajakiran.com : ಸೇವೆಯಿಂದ ವಜಾಗೊಂಡಿದ್ದ ಪೊಲೀಸ್ ಕಾನ್ಸಟೇಬಲ್ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಧಾರವಾಡದಲ್ಲಿ ಸೋಮವಾರ ಸಂಜೆ ನಡೆದಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ, ಧಾರವಾಡ ಎಸಿಪಿ ಜಿ. ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ  ಠಾಣೆ ಇನ್ಸಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದ ಪೊಲೀಸರ ಕಾರ್ಯಾಚರಣೆಯಿಂದಾಗಿ ಈ ದುಷ್ಕೃತ್ಯ ಬಯಲಾಗಿದೆ. ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊಂಡಿದ್ದ ವಜಾಗೊಂಡ ಪೊಲೀಸ್ ಕಾನ್ಸಟೇಬಲ್  ಸಂಜು ಪಾಟೀಲ್ (30)  ಬಂಧಿತ ಆರೋಪಿಯಾಗಿದ್ದಾನೆ. ಈತ ಬೆಂಗಳೂರಿನ ಠಾಣೆಯೊಂದರಲ್ಲಿ ಕಾನ್ಸಟೇಬಲ್ ಆಗಿದ್ದ ಸಂಜು, […]

ರಾಜ್ಯ

ಧಾರವಾಡ ಮಹಿಳಾ ಕಾನ್ಸಟೇಬಲ್ ಈಗ ಪಿ ಎಸ್ ಐ

ಪಿ ಎಸ್ ಐ ಅಷ್ಟೇ ಅಲ್ಲ ಕೆ ಎ ಎಸ್ ನಲ್ಲೂ ಸಾಧನೆಯ ವಿಶ್ವಾಸ ಈ ಸಾಧನೆಗೆ 7 ವರ್ಷದ ಮಗಳು ಶ್ರಾವಣಿಯೇ ಸ್ಪೂರ್ತಿ ಕಷ್ಟ ಪಟ್ಟು ಓದಿ ಸಾಧನೆ ಮಾಡಿದ ಭಾರತಿ ಕುರಿ ಧಾರವಾಡ prajakiran.com : ಧಾರವಾಡದ ಶಹರ ಪೊಲೀಸ್ ಠಾಣೆಯ ಮಹಿಳಾ ಕಾನ್ಸಟೇಬಲ್ ಒಬ್ಬರು ಕೆಲಸ ಮಾಡುತ್ತಲೇ ಕಷ್ಟ ಪಟ್ಟು ಓದಿ ಪಿ ಎಸ್ ಐ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ನಿನ್ನೆ ಪ್ರಕಟಗೊಂಡ ಪಿ ಎಸ್ ಐ ಫಲಿತಾಂಶದಲ್ಲಿ 22ನೇ ಸ್ಥಾನ […]

hotel theif arrest
ಅಪರಾಧ

ಧಾರವಾಡ ಹೋಟೆಲ್ ವಂಚಕ ಕೊನೆಗೂ ಅರೆಸ್ಟ್

ಧಾರವಾಡ prajakiran.com : ದೇಶದ ನೂರಾರು ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದು,ಅಲ್ಲಿಯ ಹೈಫೈ ಸೌಲಭ್ಯ ಪಡೆದು ಕೊನೆಗೆ ದುಡ್ಡೂ ಕೊಡದೇ ಪರಾರಿಯಾಗುತ್ತಿದ್ದ ಹೋಟೆಲ್ ವಂಚಕನನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಜುಲೈ 24 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ದ್ವಾರವಾಟಾ   ಹೋಟೆಲ್ ನಲ್ಲಿ ಹಲವು ದಿನ ತಂಗಿದ್ದ. ಅಲ್ಲದೆ, ಹೋಟೆಲ್ ನ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಮ್ಯಾನೇಜರ್ ಲ್ಯಾಪಟಾಪ್ ಸಮೇತ ಹೋಟೆಲ್ ಬಿಲ್ ಪಾವತಿಸದೆ ಜಾಗ ಖಾಲಿ ಮಾಡಿದ್ದ.   ಈ […]

ರಾಜ್ಯ

ಧಾರವಾಡ ಪೊಲೀಸ್ ತರಬೇತಿ ಶಾಲೆಗೆ ಬೆಂಬಿಡದ ಕರೊನಾ ಭೂತ ..!

ಧಾರವಾಡ prajakiran.com : ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಕಳೆದ ಒಂದು ವಾರದಿಂದ ಕರೋನಾ ಬೆಂಬಿಡದೆ ಕಾಡುತ್ತಿದೆ. ಅಲ್ಲಿ ಪ್ರತಿನಿತ್ಯ  ಕರೊನಾ ಮಹಾಸ್ಪೋಟ ವಾಗುತ್ತಿದ್ದು,  ಪೊಲೀಸ ಪ್ರಶಿಕ್ಷಣಾರ್ಥಿಗಳು, ಅಲ್ಲಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಶನಿವಾರ ಒಂದೇ‌ ದಿನ ತರಬೇತಿ ಶಾಲೆಯ 46 ಜನರಿಗೆ ‌ಕರೊನಾ ಪಾಸಿಟಿವ್ ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಅಲ್ಲದೆ, ಪೊಲೀಸ್ ತರಬೇತಿ ಶಾಲೆಯ ವಸತಿ ಗೃಹಗಳಲ್ಲಿಯೂ ಕರೊನಾ ಅಟ್ಟಹಾಸ ಮೆರೆದಿದ್ದು, ಕ್ವಾರ್ಟರ್ಸ್‌ನಲ್ಲಿನ 17 ಜನರಿಗೆ ಒಂದೇ ದಿನ ಪಾಸಿಟಿವ್ ಬಂದಿದೆ. ಹೀಗಾಗಿ ಕಳೆದ ಎರಡ್ಮೂರು […]