minister shetter
ರಾಜ್ಯ

ಧಾರವಾಡ ಜಿಲ್ಲೆಯ ೨೧೫೨ ಜನ ಗುಣಮುಖ

ಒಟ್ಟು ೪,೬೪೪ ಜನರಲ್ಲಿ ಸೋಂಕು ಕೊರೊನಾ ಸೋಂಕಿತರ ಉತ್ತಮ ಚಿಕಿತ್ಸೆ : ಗುಣಮುಖವಾದವರ ಸಂಖ್ಯೆ ಹೆಚ್ಚಳ ಧಾರವಾಡ prajakiran.com : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು ೪೦,೩೯೩ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೆ ಒಟ್ಟು ೪,೬೪೪ ಜನರಲ್ಲಿ ಸೋಂಕು ಪತ್ತೆಯಾಗಿದೆ. ೨೩೩೭ ಜನರಿಗೆ ಚಿಕಿತ್ಸೆ ನಡೆಯುತ್ತಿದ್ದು, ಸುಮಾರು ೨೧೫೨ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಹೋಮ್ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಲಹೆ ಸೂಚನೆ ನೀಡುವ ಕೆಲಸ ಇನ್ನಷ್ಟು […]

ರಾಜ್ಯ

ಮರಳಿನಲ್ಲಿ ಅರಳಿದ ರಾಮಮಂದಿರ…!

ಜನ ಜಾಗೃತಿ ಸಂಘದ ಸಹಯೋಗದಲ್ಲಿ ವಿಶಿಷ್ಟ ಪ್ರಯತ್ನ ಕಲಾವಿದ ಮಂಜುನಾಥ ಹಿರೇಮಠ ಕೈ ಚಳಕ ಭಕ್ತಿ ಭಾವದಿಂದ ಪೂಜೆ,ಪುನಸ್ಕಾರ ಸಲ್ಲಿಸಿದ ಜನತೆ ಧಾರವಾಡ prajakiran.com : ನೂರಾರು ವರ್ಷಗಳ ಹೋರಾಟ, ಸಾವಿರಾರು ಕರಸೇವಕರ ತ್ಯಾಗ ಬಲಿದಾನದ ಪರಿಣಾಮವಾಗಿ ಆ. 5ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುತ್ತಿರುವುದು ಸಮಸ್ತ ಭಾರತೀಯರಿಗೆ ಸಂತಸ ತಂದಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಹೇಳಿದರು. ಅವರು ಮಂಗಳವಾರ ದೊಡ್ಡನಾಯನಕ ಕೊಪ್ಪ ಬಡಾವಣೆಯ ಬಸ್ ನಿಲ್ದಾಣದ […]

rapid antijentest
ರಾಜ್ಯ

ಮಗಳೊಂದಿಗೆ ಕೆಲಸ ನಿರ್ವಹಿಸುತ್ತಿರುವ ಧಾರವಾಡದ ನರ್ಸ …..!

ಕೊರೊನಾಗೆ ಹೆದರದ ನಿಮಗೆ ಹ್ಯಾಟ್ಸಫ್.. ಟು ಯೂ ನಿಮ್ಮ ಸೇವೆಗೆ ನೀವೇ ಸರಿ ಸಾಟಿ ಧಾರವಾಡ prajakiran.com : ಕೊರೊನಾ ಅಂದ್ರೇನೆ ಹಾಗೆ ಅದರಿಂದ ಭೀತಿಗೆ ಒಳಗಾಗದ ಜನರೇ ಇಲ್ಲ. ಯಾರಿಗೋ ಒಬ್ಬರಿಗೆ ಕೊರೊನಾ ಇದೆ ಅಂದ್ರೆ ಅವರಿಂದ ಮಾರುದ್ಧ ಓಡಿ ಹೋಗಿ ನಿಲ್ಲುವಂತಹ ಪರಸ್ಥಿತಿ ಇದೆ. ಇಂತದ್ದರಲ್ಲಿ ನಮ್ಮ ವೈದ್ಯರು, ನರ್ಸಗಳು ಸೋಂಕಿತರ ಮಧ್ಯೆಯೇ ಇದ್ದು, ಅವರ ಆರೈಕೆ ಮಾಡ್ತಿದ್ದಾರೆ.  ಧಾರವಾಡದಲ್ಲೊಬ್ಬ ನರ್ಸ ತನ್ನ ಮಗಳೊಂದಿಗೆ ಸಾಮಾಜಿಕ ಸೇವೆಗೆ ಮುಂದಾಗಿರೋದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ […]

ರಾಜ್ಯ

ಧಾರವಾಡ ಎಸ್ಪಿ ಕಚೇರಿ ಸೀಲ್ ಡೌನ್ ….!

ಧಾರವಾಡ ಎಸ್ಪಿ ಕಚೇರಿ ಇಬ್ಬರು ಸಿಬ್ಬಂದಿಗೆ ಕರೋನಾ ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಿರುವ ಕರೋನಾ ಅಟ್ಟಹಾಸ ಇದೀಗ ಮತ್ತೇ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಕಾಲಿಟ್ಟಿದೆ. ಈ ಹಿಂದೆ ಕಚೇರಿಯ ಪಾಸ್ ಪೋರ್ಟ್ ವಿಭಾಗದ ಎ ಎಸ್ ಐ ವಿನಾಯಕ ಇಟಗಿ ಅವರನ್ನು ಬಲಿ ಪಡೆದಿರುವ ಕರೋನಾ ಜಿಲ್ಲೆಯಾದ್ಯಂತ ಪಿಎಸ್ ಐ ಸೇರಿದಂತೆ ಹಲವು ಪೊಲೀಸರಿಗೂ ವಕ್ಕರಿಸಿತ್ತು. ಇದೀಗ ಮತ್ತೇ ಕಚೇರಿಯ ಇಬ್ಬರು […]