ಅಪರಾಧ

ಫ್ರೂಟ್ ಇರ್ಫಾನ್ ವಿರುದ್ದ ದೂರು ನೀಡಲು ನೋಂದವರೇ ಹಿಂದೇಟು….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಮೀಟರ್ ಬಡ್ಡಿ ವ್ಯವಹಾರ, ಅಕ್ರಮ ಭೂ ಒತ್ತುವರಿ ಸೇರಿದಂತೆ ಹಲವು ಆಸ್ತಿಗಳನ್ನು ಕಬ್ಜಾ ಮಾಡಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ವಿರುದ್ದ ದೂರು ನೀಡಲು ನೋಂದವರೇ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಅನುಮಾನಗಳು ಪೊಲೀಸ್ ಇಲಾಖೆಗೆ ಕಾಡುತ್ತಿದೆ. ಯಾಕೆಂದರೆ ಈ ಹಿಂದೆ ಆತನ ವಿರುದ್ದ ಹಲವರು ಬಹಿರಂಗವಾಗಿಯೇ ಬಂದು ಪೊಲೀಸರಿಗೆ ಲಿಖಿತ ಮೀಟರ್ ಬಡ್ಡಿ, ಜೀವ ಬೆದರಿಕೆ, ಆಸ್ತಿ ಕಬಳಿಕೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನೋಂದ ಕೆಲವರು […]

ರಾಜ್ಯ

ಹಪ್ತಾವಸೂಲಿಯಿಂದ ಮೂರು ಕೊಲೆಗಳವರೆಗೆ ಫ್ರೂಟ್ ಇರ್ಫಾನ್ ಹೆಸರು ತಳಕು…!

ಸರಗಳ್ಳತನ, ಖೋಟಾ ನೋಟುಗಳ ವ್ಯವಹಾರ…! ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕುಖ್ಯಾತಿ ಗಳಿಸಿದ್ದ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಆರಂಭದ ದಿನಗಳನ್ನು ಮೆಲಕು ಹಾಕಿದರೆ ಇವನೇನಾ ಫ್ರೂಟ್ ಎಂಬ ಅನುಮಾನ ಮೂಡಿಸುವುದು ಸಹಜ. ಧಾರವಾಡದಲ್ಲಿ ಸಣ್ಣಪುಟ್ಟ ಸರ ಗಳ್ಳತನದಿಂದ ಆರಂಭವಾದ ಆತನ ಕರಾಳ ಜಗತ್ತಿನ ಹೆಜ್ಜೆ ಗುರುತು ಖೋಟಾ ನೋಟುಗಳ ವ್ಯವಹಾರದಿಂದ ಮತ್ತೊಂದು ಮಜಲು ಪಡೆದಿತ್ತು. ಆತನೇ ಆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗತಿಯಾಗುವ ಮೂಲಕ ಹಣ್ಣು ವ್ಯಾಪಾರ ಆರಂಭಿಸಿದ. […]