ರಾಜ್ಯ

ಬಸವರಾಜ ಕೊರವರ, ಗುರುನಾಥಗೌಡ ಹತ್ಯೆಗೂ ಸಂಚು : ಸಿಬಿಐ ತನಿಖೆ ವೇಳೆ ಬಯಲು

ಧಾರವಾಡ  : ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಮುಚ್ಚಿ ಹಾಕಿದ್ದ ಬೆನ್ನಹಿಂದೆಯೇ ಆ ಪ್ರಕರಣವನ್ನು ಕೈಗೆತ್ತಿಕೊಂಡು ಆರಂಭದಲ್ಲಿ ಅವರ ಪತ್ನಿ ಮಲ್ಲಮ್ಮ ಜೊತೆಗೆ ಆ ಬಳಿಕ ಸಹೋದರ ಗುರುನಾಥಗೌಡ ಜೊತೆಗೆ ಕಾನೂನು ಹೋರಾಟಕ್ಕೆ ನೆರವು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಹಾಗೂ ಅಣ್ಣ ಗುರುನಾಥಗೌಡ ಹತ್ಯೆಗೂ ಸ್ಕೇಚ್ ರೂಪಿಸಿರುವುದು ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿದೆ. ಸಿಬಿಐ ತನಿಖೆ ಅಧಿಕಾರಿಗಳ ತಂಡ ಈ ರಹಸ್ಯ ಭೇದಿಸಿದ್ದು, ಯೋಗೀಶಗೌಡ ಹತ್ಯೆಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರ ಧ್ವನಿ ಅಡಗಿಸಲು ಮುಂದಾಗಿದ್ದರು […]

ರಾಜ್ಯ

ಧಾರವಾಡ ಕೃಷಿ ವಿವಿ ಕುಲಪತಿ ಮಹಾದೇವ ಚಟ್ಟಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಿನ್ನಲೆ ಕೈ ಬಿಡಲು ಬಸವರಾಜ ಕೊರವರ ಆಗ್ರಹ

ಧಾರವಾಡ prajakiran.com : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಹಾದೇವ ಚಟ್ಟಿಯವರ ಮೇಲೆ 2014 ಜೂನ್ ೨೮ ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸದ್ಯ ಈ ಪ್ರಕರಣ ಧಾರವಾಡ ಜಿಲ್ಲೆಯ ಪ್ರಿನ್ಸಿಪಲ್ ಸಿ. ಜೆ. ಜ್ಯೂನಿಯರ್ ಡಿವಿಜನ್ ನಲ್ಲಿ ರಿವಿಜನ್ ಪಿಟಿಶನ್ ರೂಪದಲ್ಲಿ ವಿಚಾರಣೆ ಹಂತದಲ್ಲಿ ಇದೆ. ಇದರಲ್ಲಿ ಇವರು ಮೂರನೇ ಆರೋಪಿ ಆಗಿದ್ದಾರೆ.  ಇಂತಹವರು ದೇಶದ ಟಾಪ್ ಟೆನ್  ಕೃಷಿ ವಿವಿಗಳಲ್ಲಿ ಒಂದಾಗಿರುವ ಧಾರವಾಡ ಕೃಷಿ ವಿವಿ ಕುಲಪತಿಗಳಾಗಿ ಮುಂದುವರೆದಿರುವುದು ತಲೆ ತಗ್ಗಿಸುವಂತಹ ಸಂಗತಿ.  ಹೀಗಾಗಿ […]

ರಾಜ್ಯ

ಧಾರವಾಡದ ಕಟ್ಟಡ ಕುಸಿತ ಪ್ರಕರಣ : ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೌನ

ಧಾರವಾಡ prajakiran.com : ಕುಮಾರೇಶ್ವರ ನಗರ ಕಟ್ಟಡದ ಕುಸಿತ ಪ್ರಕರಣದಲ್ಲಿ ಕೈ ಕಾಲು ಕಳೆದುಕೊಂಡ ಅನೇಕರಿಗೆ ಈವರೆಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಆರೋಪಿಸಿದರು. ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಕುಸಿತದಲ್ಲಿ ಒಟ್ಟು 19 ಜನರು ಸಾವನ್ನಪ್ಪಿದ್ದು, 57 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇದರಲ್ಲಿ 15 ಜನರಿಗೆ ಮಾತ್ರವೇ 7 ಲಕ್ಷ ಪರಿಹಾರ ಕೇಂದ್ರ, ರಾಜ್ಯ ಹಾಗೂ ಮಹಾನಗರ ಪಾಲಿಕೆ […]