ರಾಜ್ಯ

ಧಾರವಾಡ ತಾಲೂಕಿನ ಕಬ್ಬೇನೂರನಲ್ಲಿ ಕೊಚ್ಚಿ ಹೋಗಿ ಹಳ್ಳದ ಪಾಲಾದ ಅನ್ನದಾತ

ಧಾರವಾಡ prajakiran. com : ಹೊಲದಲ್ಲಿ ಇರುವ ನೇಗಿಲು ತರಲು ಹೊಗಿ ಮಳೆಯಿಂದ ರೈತ ಯಲ್ಲನಗೌಡ ನಾಗನಗೌಡ ಭರಮಗೌಡರ ಕೊಚ್ಚಿ ಹೋಗಿ ಹಳ್ಳದ ಪಾಲಾದ ಘಟನೆ ಧಾರವಾಡ ತಾಲೂಕಿನ ಕಬ್ಬನೂರಿನಲ್ಲಿ ನಡೆದಿದೆ.

ಹಳ್ಳದಲ್ಲಿ ತೇಲಿ ಹೋದ ರೈತನ ಮೃತದೇಹ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಳ್ಳಿಗೇರಿಯಲ್ಲಿ ಪತ್ತೆಯಾಗಿದ್ದು ರೈತನ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ರೈತನಿಗೆ ಸಣ್ಣ ವಯಸ್ಸಿನ ಎರಡು ಮಕ್ಕಳು ಇದ್ದು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಇದರಿಂದಾಗಿ ರೈತನ ಜಮೀನು ಅಕ್ಕಪಕ್ಕದ ಹಳ್ಳಿಯ ಜನರು ಆತಂಕಗೊಂಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *