ಎಬಿವಿಪಿ ಪ್ರತಿಭಟನೆ
ಧಾರವಾಡ prajakiran. com : ಎಬಿವಿಪಿ ಧಾರವಾಡ ಘಟಕದವರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಶುಲ್ಕ ವಸೂಲಿ ವಿರುದ್ದ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ಮಾಡಿದರು.
ಡೊನೇಶನ್ ಹಾಗೂ ‘ಇಂಟಿಗ್ರೆಟೆಡ್ ಕೋಚಿಂಗ್’ ಹಾವಳಿ ತಡೆಯುವಂತೆ ಆಗ್ರಹಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು
ಈ ಸಂದಭ೯ದಲ್ಲಿ ಜಿಲ್ಲಾಸಂಚಾಲಕ ಅರುಣ ಅಮರಗೋಳ, ವಿದ್ಯಾನಾಂದ ಸ್ಥಾವರಮಠ, ಸಚೀನ ಹಿರೇಮಠ, ಶಶಾಂಕ ಮಟ್ಟಿ, ಕಾಶಿನಾಥ ಮಣುರೆ, ಪ್ರದೀಪ, ಮಹಾಂತೇಶ ಇತರರಿದ್ದರು.