ಹುಬ್ಬಳ್ಳಿ prajakiran.com : ಸಮುತ್ಕಷ೯ ಐಎಎಸ್ ಅಕಾಡೆಮಿ ಹುಬ್ಬಳ್ಳಿ, ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ 2021-22 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕಷ೯ದ 8 ಅಭ್ಯಥಿ೯ಗಳು ತೇಗ೯ಡೆಯಾಗಿದ್ದಾರೆ.
ಏಪ್ರಿಲ್ ನಲ್ಲಿ ನಡೆದ ಮಾದರಿ ಸಂದಶ೯ನ ಕಾಯ೯ಕ್ರಮದಲ್ಲಿ 11ಕ್ಕೂ ಹೆಚ್ಚು ಜನ ಅಭ್ಯಥಿ೯ಗಳು ಸಂದಶ೯ನದಲ್ಲಿ ಪಾಲ್ಗೊಂಡಿದ್ದರು,
ಅದರಲ್ಲಿ 8 ಅಭ್ಯಥಿ೯ಗಳು ತೇಗ೯ಡೆಯಾಗಿರುವದು ಸಂತಸದ ಸಂಗತಿ.
ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಮಾದರಿ ಸಂದಶ೯ನ ಆಯೋಜಿಸಲಾಗಿತ್ತು.
ಎನ್ ಜೆ ಬೆನಕ ಪ್ರಸಾದ್ (92Rank),ನಿಖಿಲ್ ಬಸವರಾಜ್ ಪಾಟೀಲ್ (139Rank), ಸೌರಭ್ ಕುಮಾರ್ (357Rank), ಮೇಘನಾ ಕೆ ಟಿ (425Rank), ಮೊಹಮ್ಮದ್ ಸಿದ್ದಿಕ್ ಶರೀಫ್ (516), ಚೇತನ್ ಕೆ (532Rank), ಪ್ರಶಾಂತ್ ಕುಮಾರ್ (641Rank),ಚೇತನ್ ಕುಮಾರ್ ಬಿ (669Rank), ಪಡೆದು ಸಾಧನೆ ಮಾಡಿದ್ದಾರೆ.
ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷ ಡಾ. ಭಾಸ್ಕರ ರೆಡ್ಡಿ ಮತ್ತು ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.