ಆತಂಕ ಮೂಡಿಸುತ್ತಿದೆ ಸೋಂಕಿಗೆ ಬಲಿಯಾದವರ ಸಂಖ್ಯೆ
ಬೆಂಗಳೂರು Prajakiran.com : ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದ್ದೂ, ಸೋಂಕಿನಿಂದ ಬಲಿಯಾದವರ ಸಂಖ್ಯೆಯು ಆಘಾತ ಮೂಡಿಸುತ್ತಿದೆ.
ಕಳೆದ 24 ಗಂಟೆಗಳಲ್ಲಿ 24,214 ಮಂದಿಗೆ ಸೋಂಕು ತಗುಲಿದ್ದು, 476 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಲ್ಲಿ 24,214 ಜನ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಇಂದು 31,459 ಮಂದಿ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
4,02,203ರಷ್ಟು ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 476 ಮಂದಿ ಸೊಂಕಿಗೆ ಬಲಿಯಾಗಿದ್ದು, ಇದು ಜನರಲ್ಲಿ ಇನ್ನಷ್ಟು ಆತಂಕ ಹುಟ್ಟುಹಾಕುವಂತೆ ಮಾಡಿದೆ.
ಜಿಲ್ಲಾವಾರು ಮಾಹಿತಿ ಹೀಗಿದೆ.
ಬಾಗಲಕೋಟೆ *214*
ಬಳ್ಳಾರಿ *725*
ಬೆಳಗಾವಿ *1147*
ಬೆಂಗಳೂರು ಗ್ರಾಮಾಂತರ *623*
ಬೆಂಗಳೂರು ನಗರ *5949*
ಬೀದರ್ *60*
ಚಾಮರಾಜನಗರ *380*
ಚಿಕ್ಕಬಳ್ಳಾಪುರ *238*
ಚಿಕ್ಕಮಗಳೂರು *715*
ಚಿತ್ರದುರ್ಗ *710*
ದಕ್ಷಿಣಕನ್ನಡ *555*
ದಾವಣಗೆರೆ *806*
ಧಾರವಾಡ *678*
ಗದಗ *370*
ಹಾಸನ *1505*
ಹಾವೇರಿ *159*
ಕಲಬುರಗಿ *153*
ಕೊಡಗು *337*
ಕೋಲಾರ *591*
ಕೊಪ್ಪಳ *495*
ಮಂಡ್ಯ *755*
ಮೈಸೂರು *2240*
ರಾಯಚೂರು *445*
ರಾಮನಗರ *263*
ಶಿವಮೊಗ್ಗ *822*
ತುಮಕೂರು *1219*
ಉಡುಪಿ *905*
ಉತ್ತರಕನ್ನಡ *659*
ವಿಜಯಪುರ *306*
ಯಾದಗಿರಿ *190*