ರಾಜ್ಯ

ಗದಗನಲ್ಲಿ ಕರೋನಾ ಸೋಂಕು ಗೆದ್ದ ಶತಾಯುಷಿ

ನೂರರ ಅಜ್ಜನ ರೋಗ ನಿರೋಧಕ ಶಕ್ತಿ

ಗಜೇಂದ್ರಗಡದ ಸ್ವಾತಂತ್ಯ್ರ ಹೋರಾಟಗಾರ

ಶಾಸಕ ಕಳಕಪ್ಸ ಬಂಡಿ ಸನ್ಮಾನ

ಗಜೇಂದ್ರಗಡ : ಸ್ವಾತಂತ್ಯ್ರ ಹೋರಾಟಗಾರ, ಶತಾಯುಷಿ, ಪಟ್ಟಣದ ನಿವಾಸಿ, ವೆಂಕೂಸಾ ಭಾಂಡಗೆಯವರು ಕರೊನಾ ಗೆದ್ದು ಗಮನ ಸೆಳೆದಿದ್ದಾರೆ.

ಅವರ ರೋಗ ನಿರೋಧಕ ಶಕ್ತಿ, ಆತ್ಮವಿಶ್ವಾಸ ಕೂಡ ಅವರನ್ನು ಈ ಸೋಂಕು ಸೋಲಿಸಿ ಹೊರಬರಲು ಕಾರಣವಾಗಿದೆ.

ಅವರು ಗುಣಮುಖರಾಗಿದ್ದಕ್ಕೆ ರೋಣ ಶಾಸಕ ಕಳಕಪ್ಪ ಬಂಡಿ ಬುಧವಾರ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಶೋಕ ವನ್ನಾಲ, ದತ್ತು ಭಾಕಳೆ, ರವಿಂದ್ರ ಶಿಂಗ್ರಿ, ಆನಂದ ಭಾಂಡಗೆ ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *