ಅಪರಾಧ

ಗಜೇಂದ್ರಗಡದಲ್ಲೂ ಅಕ್ರಮ ಗಾಂಜಾ ಘಾಟು : ಐವರ ಬಂಧನ

ಗಜೇಂದ್ರಗಡ (ಗದಗ) prajakiran.com : ಅಕ್ರಮ ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು  ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ.  ಪಟ್ಟಣದ ನಿವಾಸಿಗಳಾದ  ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವಿರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ […]

ರಾಜ್ಯ

ಗದಗನಲ್ಲಿ ಕರೋನಾ ಸೋಂಕು ಗೆದ್ದ ಶತಾಯುಷಿ

ನೂರರ ಅಜ್ಜನ ರೋಗ ನಿರೋಧಕ ಶಕ್ತಿ ಗಜೇಂದ್ರಗಡದ ಸ್ವಾತಂತ್ಯ್ರ ಹೋರಾಟಗಾರ ಶಾಸಕ ಕಳಕಪ್ಸ ಬಂಡಿ ಸನ್ಮಾನ ಗಜೇಂದ್ರಗಡ : ಸ್ವಾತಂತ್ಯ್ರ ಹೋರಾಟಗಾರ, ಶತಾಯುಷಿ, ಪಟ್ಟಣದ ನಿವಾಸಿ, ವೆಂಕೂಸಾ ಭಾಂಡಗೆಯವರು ಕರೊನಾ ಗೆದ್ದು ಗಮನ ಸೆಳೆದಿದ್ದಾರೆ. ಅವರ ರೋಗ ನಿರೋಧಕ ಶಕ್ತಿ, ಆತ್ಮವಿಶ್ವಾಸ ಕೂಡ ಅವರನ್ನು ಈ ಸೋಂಕು ಸೋಲಿಸಿ ಹೊರಬರಲು ಕಾರಣವಾಗಿದೆ. ಅವರು ಗುಣಮುಖರಾಗಿದ್ದಕ್ಕೆ ರೋಣ ಶಾಸಕ ಕಳಕಪ್ಪ ಬಂಡಿ ಬುಧವಾರ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಶೋಕ ವನ್ನಾಲ, ದತ್ತು ಭಾಕಳೆ, […]