ಅಂತಾರಾಷ್ಟ್ರೀಯ

ವಿಶ್ವ ಕಂಡ ಮಹಾ ಸಂತ ವಿನೋಬಾ ಭಾವೆ ೧೧೬ನೇ ಜನುಮ ದಿನ

prajakiran.com : ಇಂದು ವಿಶ್ವ ಕಂಡ ಮಹಾ ಸಂತ, ಭಾರತ ರತ್ನ ಆಚಾರ್ಯ ವಿನೋಬಾ ಭಾವೆ ಅವರ ೧೧೬ನೇ ಜನುಮ ದಿನ. ಭೂ ದಾನ ಚಳುವಳಿಯ ಹರಿಕಾರ, ಆದರ್ಶ ಸಮಾಜದ ಕನಸು ಕಂಡು ಅದನ್ನು ಸಾಕಾರಗೊಳಿಸಲು ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ವಿನೋಬಾ ಅವರಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು. ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ದಲಿತರಿಗಾಗಿ ಜಮೀನುದಾರರ ಬಳಿ ಭೂ ಭಿಕ್ಷೆ ಬೇಡಿ ಅಂತಹ ಭೂಮಿಯನ್ನು ಭೂ ರಹಿತರಿಗೆ ಹಂಚಿದ ಮಹಾನುಭಾವ ಆಚಾರ್ಯ […]