ರಾವಣನಾಗುವುದು ಸುಲಭವಲ್ಲ. ಆತ್ಮಭಕ್ತಿಯಲ್ಲಿ ಆತ್ಮಲಿಂಗವನ್ನು ಧರೆಗೆ ತಂದವ ಒಬ್ಬನೇ ಅವನೇ ರಾವಣ. ರಾವಣ ಗುರುತ್ವಾಕರ್ಷಣ ಶಕ್ತಿ ಸೌರವ್ಯೂಹದ ಬಗ್ಗೆ ತಿಳಿದು ಕೊಂಡವ. ರಾವಣ ನ್ಯೂಟನ್ , ಆರ್ಯಭಟ್ಟ ಭಾಸ್ಕರಾಚಾರ್ಯ, ಇವರು ಆಮೇಲೆ ಬಂದವರು ಅಲ್ಲವೇ. ಜಗತ್ತು ಬಹಳ ಮುಂದುವರಿದಿದೆ ಎಂಬುದು ಈಗಿನ ವಿಜ್ಞಾನಿಗಳ ಲೆಕ್ಕ ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ತಯಾರು ಮಾಡಿದ ವಿಜ್ಞಾನಿ ಯಾರು ಎಂದರೆ ಅದು ರಾವಣ. ಸೌರವ್ಯೂಹದ ಬಗ್ಗೆ ರಾವಣ ಜಾಣ ಏಕೆ ಎಂದರೆ ಆತ್ಮಲಿಂಗವನ್ನು ರಾವಣ ತರುವಾಗ ತನ್ನ ಬೀಜಗಣಿತ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಅಧ್ಯಯನದ ಪ್ರಕಾರ […]
Tag: Vijaya dasami
ಧಾರವಾಡದಲ್ಲಿ ಐಐಟಿ ಕಾನ್ಪೂರ್ ವಿದ್ಯಾರ್ಥಿ ಕಾರ್ತಿಕ್ ಕಟ್ಟಿಮಠ ನವರಾತ್ರಿ ವೈಭವ ವಿಭಿನ್ನ , ವೈಶಿಷ್ಟ್ಯ, ಅರ್ಥಪೂರ್ಣ
ಕಿತ್ತೂರು ಸಂಸ್ಥಾನದ ರಾಜಗುರು ಮನೆತನದ ಕುಡಿ ಧಾರವಾಡ prajakiran.com : ನವರಾತ್ರಿ ಅಂದ ತಕ್ಷಣ ಪ್ರತಿ ದಿನ ದುರ್ಗಾ ದೇವಿಗೆ ದೇವಸ್ಥಾನ ಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಪ್ರಾರ್ಥನೆ ಮಾಡುವುದು ರೂಢಿ. ಆದರೆ ಮನೆಯಲ್ಲಿಯೇ ದೇವಿಗೆ ಒಂಬತ್ತು ದಿನಗಳ ಕಾಲ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಅಲಂಕಾರ ಮಾಡಿ ಪೂಜೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಿಯ ಆರಾಧನೆ ಮಾಡುವುದು ವಿರಳ ಎಂದರೆ ತಪ್ಪಾಗಲಾರದು. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಸತ್ಯ. ಅದರಲ್ಲೂ ಐಐಟಿ ಕಾನ್ಫೂರ್ ನಲ್ಲಿ ಎಂ ಟೆಕ್ […]