ಆಧ್ಯಾತ್ಮ

ರಾಯಚೋಟಿ ವೀರಭದ್ರ ದೇವಾಲಯ ಗೋಪುರದಲ್ಲಿ ಲೀನವಾದ ಸಿಡಿಲು….!

ರಾಯಚೋಟಿ (ಕಡಪಾ) prajakiran.com : ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಯಚೋಟಿಯಲ್ಲಿರುವ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ೩ ನಿಮಿಷಗಳ ಕಾಲಾವಕಾಶದಲ್ಲಿ ಅತಿ ಭಯಂಕರವಾದ ಗುಡುಗು-ಸಿಡಿಲು ರಾಯಚೋಟಿ  ಸುತ್ತಲೂ ಆರ್ಭಟಿಸಿ ಶ್ರೀವೀರಭದ್ರಸ್ವಾಮಿಯ ಗೋಪುರ ಗೊಂಬೆಯ ಹತ್ತಿರ ಬಂದು ಲೀನವಾಗಿದೆ ಶ್ರೀವೀರಭದ್ರಸ್ವಾಮಿಯ ಗೋಪುರಕ್ಕೆ ಸಿಡಿಲು ಅಪ್ಪಳಿಸಿದರೂ ಎಲ್ಲಿಯೂ ಏನೂ ಅನಾಹುತಗಳು ಹಾಗೂ ಕಟ್ಟಡ ಸಿಥಿಲಗೊಳ್ಳದೆ ಇರುವುದು ಹಾಗೂ ಗೋಪುರಕ್ಕೆ ಧಕ್ಕೆ ಆಗದೇ ಇರುವುದನ್ನು ಭಕ್ತ ಸಂಕುಲ ಇದು ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ಮಹಾಪವಾಡವೆಂದು ವಿಶ್ಲೇಷಿಸಿದ್ದಾರೆ. ರಾಯಚೋಟಿಯ ಶ್ರೀಭದ್ರಕಾಳಿ […]

ಆಧ್ಯಾತ್ಮ

ದೇಶದೆಲ್ಲೆಡೆ ಆ. 25ರಂದು ಶ್ರೀವೀರಭದ್ರೇಶ್ವರ ಜಯಂತಿ

ಧಾರವಾಡ prajakiran.com  : ಶಿವನ ಮಾನಸಪುತ್ರನೆಂದು ಕರೆಯಲ್ಪಡುವ, ಶಿವನ ಅಂಶವೇ ಆದ ಆರಾಧ್ಯ ದೈವ, ರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ತಿಂಗಳ ಮೊದಲ ಮಂಗಳವಾರದ ದಿನ (ಆಗಷ್ಟ-೨೫ ರಂದು) ದೇಶದೆಲ್ಲೆಡೆ ಆಚರಿಸಲು ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಕರೆ ನೀಡಿದೆ. ಭೂಮಿಯ ಮೇಲೆ ಶ್ರೀವೀರಭದ್ರಸ್ವಾಮಿಯ ಮೊದಲ ಅವತಾರವೆಂದೇ ಖ್ಯಾತಿ ಪಡೆದಿರುವ ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಸನ್ನಿಧಿಯ ಕ್ಷೇತ್ರದಲ್ಲಿ ಆಗಷ್ಟ-೨೫ ರಂದು ಶ್ರೀವೀರಭದ್ರಸ್ವಾಮಿಯ  ಜಯಂತಿ ಮಹೋತ್ಸವವನ್ನು ಅತ್ಯಂತ ಶೃದ್ಧಾ […]