ಅಂತಾರಾಷ್ಟ್ರೀಯ

ಮುಂದಿನ ಚುನಾವಣೆಯಲ್ಲಿ  ಸ್ಪರ್ಧೆ ಮಾಡಲ್ಲ ಎಂದ ಸಂಸದ ….!

ಚಾಮರಾಜನಗರ prajakiran.com : ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ.  ರಾಜಕೀಯ ದಿಂದ ದೂರ ಸರಿಯಲು ತಿರ್ಮಾನ ಮಾಡಿದ್ದೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ. ನಾನು ಕಾಂಗ್ರೇಸ್ ಪಕ್ಷಕ್ಕೆ ಪಾಠ ಕಲಿಸಲು ಈ ಭಾರಿ ಸ್ಪರ್ಧೆ ಮಾಡಬೇಕಾಯಿತು. ಇಷ್ಟೇಲ್ಲ ಅದರೂ ಅವರು ಪಾಠ ಕಲಿತಿಲ್ಲ ಎಂದು ಕುಟುಕಿದರು. ನನಗೆ   ಆರೋಗ್ಯದಲ್ಲಿ ಕಷ್ಟವಾಗುತ್ತಿದೆ. ಅದರಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ನಾನು ಮತ್ತು ರಾಮವಿಲಾಸ್ ಪಾಸ್ವನ್ ಇಬ್ಬರು ಜೊತೆಗೆ ರಾಜಕಿಯಕ್ಕೆ ಬಂದೆವು ಅವರು ಇಗಿಲ್ಲ ಎಂದು […]