ರಾಜ್ಯ

ರಾಜ್ಯದ ಸಾರಿಗೆ ನೌಕರರನ್ನು ಉಳಿಸಿ  ಅಭಿಯಾನ ಆರಂಭ….!

ಬೆಂಗಳೂರು prajakiran.com : ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾರಿಗೆ ನೌಕರರನ್ನು ಉಳಿಸಿ. ಸರಕಾರದಿಂದಲೇ ವೇತನ ಪಾವತಿ ಮಾಡಿ. ಮತ್ತು ಸರಿಯಾದ ಸಮಯಕ್ಕೆ ಮಾಡಿ. ಸಾರಿಗೆ ನೌಕರರನ್ನು ಸರಕಾರಿ ನೌಕರಎಂದು ಘೋಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಸಾರಿಗೆ ನೌಕರರಿಗೆ ವೇತನ ನೀಡುವುದು ಸರಕಾರಕ್ಕೆ ಹೊರೆಯಲ್ಲ, ಸರಕಾರದ ಹೊಣೆ. ಇದು ನಮ್ಮ ಹಕ್ಕೊತ್ತಾಯ. ಈ ಘೋಷ ವಾಕ್ಯಗಳೊಂದಿಗೆ  ಜು.  ೧೯ ರಂದು ಮುಖ್ಯಮಂತ್ರಿಗಳಿಗೆ ಹಾಗೂ  ಸಾರಿಗೆ ಸಚಿವರಿಗೆ  ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಗೊಂಡಿದೆ. ಈ ಅಭಿಯಾನಕ್ಕೆರಾಜ್ಯಾದಂತ […]

ರಾಜ್ಯ

ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಗೆ ವಿಧಾನ ಪರಿಷತ್ ಗೆ  ನೇಮಿಸಲು ಒತ್ತಡ

ಧಾರವಾಡ prajakiran.com :  ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯವರಿಗೆ ವಿಧಾನ ಪರಿಷತ್ ಗೆ  ನೇಮಿಸಲು ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ, ಕೆಲವರು ನೇರವಾಗಿ ಭೇಟಿಯಾಗಿ ಒತ್ತಡ ಹಾಕಲು ಆರಂಭಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಧಾರವಾಡ ಗ್ರಾಮೀಣ ವಿಧಾನ ಸಭಾಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಅವರನ್ನು ಜೂನ್ ನಲ್ಲಿ ತೆರವಾಗುವ ಹಲವು ವಿಧಾನ ಪರಿಷತ್ ಸ್ಥಾನಗಳ ಪೈಕಿ ಒಂದನ್ನು ಧಾರವಾಡ ಜಿಲ್ಲೆಗೆ ನೀಡಲೇಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಒತ್ತಡ […]