ಆಧ್ಯಾತ್ಮ

ದಾನ ಮಾಡಿದರೆ ಉಂಟಾಗುವ ಪರಿಣಾಮ…?

ಜನ್ಮ ಕುಂಡಲಿಯಲ್ಲಿ ಸೂರ್ಯನು 7ನೇ ಮನೆಯಲ್ಲಿದ್ದರೆ ಜಾತಕನು ಬೆಳಗ್ಗೆ ಸಂಜೆ ದಾನ ಮಾಡಿದರೆ ಆ ದಾನವು ಕಾರ್ಕೋಟಕ ವಿಷದ ಸಮಾನ ಪರಿಣಾಮ ಉಂಟು ಮಾಡುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು 6ನೇ ಮನೆಯಲ್ಲಿದ್ದರೆ ಅಂತಹ ಜಾತಕನು ಹಾಲು ಅಥವಾ ನೀರಿನ ದಾನ ಮಾಡಬಾರದು. ಮತ್ತು ಬಾವಿ ಕೊಳೆ ನೀರಿನ ಅರವಟಿಗೆಯನ್ನು ಜನರ ಉಪಯೋಗಕ್ಕೆಂದು ಕಟ್ಟಬಾರದು. ಅಥವಾ ಅದರ ದುರಸ್ತಿ ಮಾಡಿಸಬಾರದು. ಹಾಗೆ ಮಾಡಿಸಿದಲ್ಲಿ ಕಾಲ ಕ್ರಮೇಣ ಅವನ ವಂಶ ನಿರ್ವಂಶವಾಗುವುದು. ಅವನ ತಲೆಯ ಮೇಲೆ ಮೃತ್ಯು ದೃಷ್ಟಿಸಿಕೊಂಡಿರುವುದು. ಜನ್ಮ […]