education minister sureshkumar
ರಾಜ್ಯ

ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭ ಪ್ರಶ್ನೆಯೇ ಇಲ್ಲ ಎಂದ ಸುರೇಶಕುಮಾರ್

ಬೆಂಗಳೂರು prajakiran.com : ರಾಜ್ಯದ 40 ಶಾಸಕರ ಅಭಿಪ್ರಾಯವನ್ನು ಸ್ವತಃ ಭೇಟಿ ಮಾಡಿ ಸಂಗ್ರಹಿಸಿದ್ದೇನೆ. ರಾಜ್ಯದ ಬಹುತೇಕ ಶಾಸಕರು ನವೆಂಬರ್ ಅಂತ್ಯದವರೆಗೆ ಶಾಲೆ ಆರಂಭಿಸುವುದು ಬೇಡ ಎಂದಿದ್ದಾರೆ. ಹೀಗಾಗಿ ರಾಜ್ಯದ ಶಿಕ್ಷಣ ಇಲಾಖೆ ಮುಂದೆ ಸದ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬರುವ ಶುಕ್ರವಾರ ಹಾಗೂ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು. ಸಭೆಯಲ್ಲಿ ಶಿಕ್ಷಣ ತಜ್ಞರ, ಬಿಇಒ ಜೊತೆಗೆ ಸಮಾಲೋಚಿಸಿ, ಆನಂತ ನಿರ್ಧಾರ ಪ್ರಕಟಿಸಲಾಗುವುದು ಎಂದರು. […]

ರಾಜ್ಯ

ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಸ್ಕೂಲ್, ಆಸ್ಪತ್ರೆಗೂ ಕರೋನಾ ಕಾಟ

ಧಾರವಾಡ ಕೋವಿಡ್ 7852 ಪ್ರಕರಣಗಳು : 5021 ಜನ ಗುಣಮುಖ ಬಿಡುಗಡೆ ಧಾರವಾಡ prajakiran.com : ಜಿಲ್ಲೆಯಲ್ಲಿ ಸೋಮವಾರ ಕೋವಿಡ್ 201 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7852 ಕ್ಕೆ ಏರಿದೆ. ಇದುವರೆಗೆ 5021 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2592 ಪ್ರಕರಣಗಳು ಸಕ್ರಿಯವಾಗಿವೆ.  36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 239 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಸೋಮವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು: ಧಾರವಾಡ ತಾಲೂಕು*: ಉಳ್ಳಾಗಡ್ಡಿ ಓಣಿ,ರಜತಗಿರಿ,ನಿಗದಿ […]

ರಾಜ್ಯ

ಹಳ್ಳಿಕಟ್ಟೆ, ಅಗಸಿಯಲ್ಲಿ ಶಾಲೆ ಆರಂಭ

ಕೋವಿಡ್-೧೯ ನಿಂದ ಕಲಿಕೆಗೆ ಹಿನ್ನಡೆ ಮುದ್ರಣಕಾಶಿಯಲ್ಲಿ ಕಲಿಕೆಗೆ “ವಿದ್ಯಾಗಮ” ಜಾರಿ ಮಂಜುನಾಥ ಎಸ್.ರಾಠೋಡ ಗದಗ prajakiran.com : ರಾಜ್ಯದಲ್ಲಿ ಕೋವಿಡ್ ಸೋಂಕು ಆತಂಕ ಸೃಷ್ಟಿಸಿರುವ ವೇಳೆ ಶಾಲೆಗಳು ಬಂದ್‌ ಆಗಿದ್ದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯ ಬಾರದೆಂದು ಸರ್ಕಾರ ಜಾರಿಗೆ ತಂದಿರುವ “ವಿದ್ಯಾ ಗಮ’ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಮನೆ ಮುಂದಿನ ಜಗಲಿ, ಊರ ಮಧ್ಯದ ಅರಳೀಮರ, ದೇವಸ್ಥಾನದ ಆವರಣಗಳೇ ಈಗ ಹೊಸ ಶಾಲೆಗಳು. ಗ್ರಾಮೀಣ ಭಾಗದ ಮಕ್ಕಳಿಗೆ ಇಲ್ಲಿಯೇ ಇದೀಗ ಪಾಠ–ಪ್ರವಚನ ಆರಂಭಗೊಂಡಿದೆ. […]